ಕಾಡಿನ ಸವಿ
ಹಚ್ಚ ಹಸಿರಿನ ಕಾಡುಮುಗಿಲ ಎತ್ತರ ನೋಡುಪ್ರಕೃತಿಯ ಮಡಿಲಲ್ಲಿ ಇಂಪಾದ ಹಾಡು ಬಗೆ ಬಗೆ ಹಕ್ಕಿಗಳ ಚಿತ್ತಾರವ ನೋಡುಖಗ ಮೃಗ ಪ್ರಾಣಿಗಳ ಹಿಂಡನ್ನು ನೋಡುಮೈತುಂಬಿಸುವ ಜಲ ತಾರೆಗಳ ನೋಡುಕಳ್ಳಿನ ಸಾಲಿನಲ್ಲಿ ಜೇನಿನ ಗೂಡು ಬಗೆ ಬಗೆಯ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಹಚ್ಚ ಹಸಿರಿನ ಕಾಡುಮುಗಿಲ ಎತ್ತರ ನೋಡುಪ್ರಕೃತಿಯ ಮಡಿಲಲ್ಲಿ ಇಂಪಾದ ಹಾಡು ಬಗೆ ಬಗೆ ಹಕ್ಕಿಗಳ ಚಿತ್ತಾರವ ನೋಡುಖಗ ಮೃಗ ಪ್ರಾಣಿಗಳ ಹಿಂಡನ್ನು ನೋಡುಮೈತುಂಬಿಸುವ ಜಲ ತಾರೆಗಳ ನೋಡುಕಳ್ಳಿನ ಸಾಲಿನಲ್ಲಿ ಜೇನಿನ ಗೂಡು ಬಗೆ ಬಗೆಯ
ಬಂತು ಬಂತು ಸಂಭ್ರಮದ ಹಬ್ಬ ಬಂತುಸುಖ ನೆಮ್ಮದಿಯ ಬಯಸಿರುವಂತಸಂತೋಷ ತರುವ ಹಬ್ಬವು ಬಂತುವರ್ಷವಿಡಿ ದುಡಿದು ಸಂಭ್ರಮವುಆಚರಿಸುವ ಹಬ್ಬ ಬಂತು ಬಂತುಸಂತೋಷಿದ ಹಬ್ಬವು ಬಂತು// ನಮ್ಮ ರೈತರು ಎಲ್ಲರೂ ಸೇರಿ ಎಳ್ಳುಬೆಲ್ಲ ಹಂಚಿಸಂಭ್ರಮದ ಸಂಕ್ರಮಣ ಆಚರಿಸುವ

ಅಕ್ಕಿಗೆ ಅರಿಶಿಣ ಹಚ್ಚಿದರೆಮಂತ್ರಾಕ್ಷತೆ ಆಗೋದಿಲ್ಲ.ಅಧಿಕಾರದ ಆಸೆಗೆ ಕೂರಿಸಿದ ಗೊಂಬೆರಾಮನಾಗೋದಿಲ್ಲ. **ಬಾಬರನ ಮಸೀದಿಯಲ್ಲಿ ನಿರುಮ್ಮಳವಿದ್ದ‘ಪುರದ ಪುಣ್ಯ’,ಮಂದಿರಕ್ಕೆ ಅಸ್ತಿಭಾರ ಹಾಕುತ್ತಲೇಅಯೋಧ್ಯೆ ತೊರೆದು ಹೊರಟುಬಿಟ್ಟ.**ರಾಮ ದೇವರೇ ಆಗಿದ್ದರೆ,ರಾಜಕೀಯಕ್ಕಾಗಿ ತನ್ನನ್ನೇ ಪಣವಿಟ್ಟಧೂರ್ತರನ್ನು ಶಿಕ್ಷಿಸದೆ ಇರಲಾರ.ಸುಮ್ಮನುಳಿದರೆ ಅವದೇವರಲ್ಲ. -ಗಾಯತ್ರಿ ಎಚ್ ಏನ್
ನಿನ್ನಲ್ಲಿದೆ ಸಾವಿರಾರುಮುದ್ದಾದ ಕ್ಷಣಗಳು.ನೀನು ಜೊತೆಯಲ್ಲಿ ಇದ್ದರೆ ಸಾಕು,ಅದೆಷ್ಟು ಮಾತುಗಳು ನೆನಪಾಗುತ್ತೆ. ಎಲ್ಲರ ಮುಖದ ನಗೆನಿನ್ನಲ್ಲಿ ಅಡಗಿಕೊಂಡಿದೆ.ನೀನೆ ಹಳೆಯ ಮುದ್ದಾದಕ್ಷಣದ ಸಾಕ್ಷಿ.ಈ ಕ್ಷಣವನ್ನು ನೋಡುತ್ತಿರಲುಕಾಯುತ್ತಿರುವ ಅಕ್ಷಿ. ಫಿಲಂ ನೋಡಲಿ,ಇಲ್ಲಯಾವುದೇ ಕಾರ್ಯಕ್ರಮ ಕೈಗೊಳ್ಳಲಿನಿನ್ನ ಉಪಸ್ಥಿತಿ ಇರದ ಜಾಗವಿಲ್ಲ.ನಿಜವಾಗಿಯೂ

೧೨/೦೧/೧೮೬೩ ರಂದುಉದಯಿಸಿತ್ತೊಂದು ನಂದಾದೀಪಅದು ಮಾನವ ರೂಪದ ಜ್ಞಾನದದೀಪಮೊಳಗಿತು ಭಾರತಾಂಬೆಯಸಂಸ್ಕೃತಿಯ ಝೇಂಕಾರವಿಶ್ವಕ್ಕೆ ಸಾರಿದರು ಹಿಂದುಸ್ಥಾನದ ಚರಿತ್ರೆ ಸ್ವಾಮೀಜಿ ಧೈರ್ಯ ಸಹನೆ ತಾಳ್ಮೆ ಶಿಖರ ಹೆದರಲಿಲ್ಲ ನಿಂದಿಸಿ ಅವಮಾನಅಪಹಾಸ್ಯಗೈದ ಅಂಗ್ಲರಿಗೆಸ್ವಾಮಿಜಿ ಚಿತ್ತವಿತ್ತು ಗುರಿಸಾಧಿಸುವತ್ತಇಂದು ಹಿತ್ತಲಿಗೆ ಹೋಗಲು ಹೆದರುವ
ಆಸರೆಯಿಲ್ಲದ ಪ್ರಾಣಿಯ ರಕ್ಷಿಸೋರು ಯಾರುಮಾನವನು ಎಲ್ಲಾ ಇದ್ದು ಅನಾಥರುಶವಕ್ಕೆ ಸಂಸ್ಕಾರ ಇರದ ಬದುಕುಕೋಟಿ ಒಡೆಯನಾದರು ಆರಡಿ,ಮೂರಡಿ ಸಾಕು.I೧I ಕೂಡು ಒಗ್ಗಟ್ಟಲ್ಲಿ ನಾವೇ ಉತ್ತಮರುಸ್ವಾರ್ಥವೇ ನಿಯಮವೂ ಅನ್ನುವಂತೆ ಬಾಳುವರುಹಂಚಿ ತಿನ್ನುವುದು ಇವರ ಸಂಪ್ರದಾಯತಾನು ಅನ್ನೋ ಅಸ್ತ್ರವೇ
ಬೀದರ ಒಂದು ಸುಂದರ ನೋಟನೆಹರು ಕ್ರೀಡಾಂಗಣದಲ್ಲಿ ಆಡಿದ ಕ್ರಿಕೆಟ್ ಆಟರಾಯಲ್ ಅನ್ಮೊಲ್ ಇದರ ರುಚಿ ಆದ ಊಟಹುಡುಕಿ ಹೋದೆವು ಸುಂದರ ಕ್ಷಣಗಳ ಪರದಾಟಸೆಳೆಯಿತು ಬೀದರ ಕೋಟೆಯ ಸೌಂದರ್ಯದ ನೋಟಸಮಯವನ್ನು ವ್ಯರ್ಥ ಮಾಡದೆ ಗುರಿಯನ್ನು ಸಾಧಿಸಿ
ವಾಸನೆ ಗುರುತಿಸಲು ಮೂಗು ಕೊಟ್ಟರುಚಿಯ ಅಸ್ವಾದಿಸಲು ನಾಲಿಗೆಯ ಇಟ್ಟನೋಟ ನೋಡಲು ಅಕ್ಷಿ ಯನ್ನಿಟ್ಟಗ್ರಹಿಸಲು ಕರ್ಣನನ್ನು ಮನುಜನಿಗಿಟ್ಟ.I೧I ಉಣ್ಣಲು,ಕಾಯ ಮಾಡಲು ಕೈ ಇತ್ತನಡೆಯಲು,ಓಡಲು ಕಾಲನಿತ್ತಒಬ್ಬೊಬ್ಬರಿಗೂ ಒಂದೊಂದು ಚಹರೆಯನ್ನಿತ್ತರೂಪವೂ ಮುಖ್ಯವೇ ಇಲ್ಲಾ ಗುಣವೇ ಉದಾತ್ತ.I೨I ✍🏻ದೇವರಾಜು ಬಿ
ನನ್ನ ಅರಸಿನನ್ನನ್ನು ಹರಿಸಿ ಬಂದಳುತವರಿನ ಸಿರಿವಂತಿಕೆ ತೊರೆದಳುಗಂಡನ ಮನೆ ಸೇರಿದಳು ಜೀವನ ಎಂಬ ಪಯಣದಲ್ಲಿಸಪ್ತಪದಿಗಳನ್ನು ದಾಟಿಕೈ ಹಿಡಿದು ಬಂದಳುನನ್ನ ಅರಸಿ ಬಂದಳು ಸಂಸಾರ ಎಂಬ ಸಾಗರದಲ್ಲಿನೋವು ನಲಿವುಗಳನ್ನು ಮರೆತುಎಲ್ಲರೊಡನೆ ಕಲೆತುನನ್ನ ಅರಸಿನನ್ನನ್ನು ಹರಿಸಿ ಬಂದಳು

ಬಲ್ಲವರು ಬಲ್ಲಂಗ ಮಾತನಾಡುವರುಬರುವುದು ಭೂಮಿಗೆ ಒಳ್ಳೆಯದಕೆಕಳೆದುಹೋಗುವುದು ಮೋಸದ ಮಾತುಜಯದ ದಾರಿವು ನಮ್ಮದು ತಿಳಿದವರು ಹೇಳುವರುಚಾಡಿ ಮಾತಿಗೆ ಇಲ್ಲಿ ಕೊನೆ ಇಲ್ಲ ದಿನಗಳು// ಒಳ್ಳೆಯವರ ಮಾತಿನ್ಯಾಗ ಅರ್ಥವಿದ್ದರುಮಾತಿಗೆ ಅಗೌರವ ಸಲ್ಲಿಸುವರು ಮೋಸಗಾರರುಜನರ ಪ್ರೀತಿ ವಿಶ್ವಾಸದ ಬದುಕು
Website Design and Development By ❤ Serverhug Web Solutions