ನನಗೊಂದು ಕನಸು ಬಿದ್ದಿತ್ತ ಆ ಕ್ಷಣ ಮನಸ್ಸು ಹೌಹಾರಿತ್ತ ಚಿತ್ತ ಅತ್ತ ಇತ್ತಚಂಚಲಾಯಿತನೆದರ್ ಹುಡುಗಿ ಮೇಲೆ ಬಿತ್ತಹುಡುಗಿ ಮಲಗಿತ್ತತನ್ನ ತಾಯಿ ತಂಗಿ ಯತ್ತ ನಾ ಕೊಟ್ಟೆ ಒಂದು ಮುತ್ತಕೆನ್ನೆಗೆ ದಾಳಿಯಿಟ್ಟಕರೆಂಟ್ ಹೊಯಿತಮುತ್ತು ಯಾರಿಗೆ ಬಿತ್ತಆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ನನಗೊಂದು ಕನಸು ಬಿದ್ದಿತ್ತ ಆ ಕ್ಷಣ ಮನಸ್ಸು ಹೌಹಾರಿತ್ತ ಚಿತ್ತ ಅತ್ತ ಇತ್ತಚಂಚಲಾಯಿತನೆದರ್ ಹುಡುಗಿ ಮೇಲೆ ಬಿತ್ತಹುಡುಗಿ ಮಲಗಿತ್ತತನ್ನ ತಾಯಿ ತಂಗಿ ಯತ್ತ ನಾ ಕೊಟ್ಟೆ ಒಂದು ಮುತ್ತಕೆನ್ನೆಗೆ ದಾಳಿಯಿಟ್ಟಕರೆಂಟ್ ಹೊಯಿತಮುತ್ತು ಯಾರಿಗೆ ಬಿತ್ತಆ
ಶಿವ ಮಂತ್ರದ ಬರಿಕೂಗಿಗೆ ಪ್ರತಿ ವಾರದ ಸ್ಮರಣೆಗೆಅಣು-ಕಣದಿ ಅಡಗಿರುವ ಪ್ರತಿಜೀವಿಯ ಉಸಿರಿಗೆಸಲುಹುವವನ ಸ್ಮರಿಸುವವರು ವಿಧವಿಧದ ರೂಪದಿಕೊಲ್ಲುವವನು ಕಾಯುವವನು ಅವನಿಲ್ಲದೆ ಏನಿದೆ.!! ನಂಬಿಕಿಡು ದೇವರಲಿ ಅತಿ ನಂಬಿಕೆಡದಿರುಹಂತಕನು ಬಿಡುದಿಲ್ಲ ಕೊನೆದಿನಗಳು ಮರೆತರುಅವಬಂದನೊ ಇವಬಂದನೊ ತಲೆಜಜ್ಜಿಕೊಂಡರೂನಾಮದಲೂ ನೀಮದಲೂ

ಕಂಡಂತ ಕನಸುಗಳು ಕಣ್ಮುಂದೆ ನನಸಾಗದೆ ಕರಗುತ್ತಿದ್ದರು ಕಾಲ ಒಂದು ನಮಗೊಂದು ಬರುವುದೆಂದುಕಾಲಹರಣವ ಮಾಡದಿರು ಕನಸಿನ ಸರಮಾಲೆಯ ಹೊತ್ತು ಮೇಲೆಕಂಗಡದೇ ಕಷ್ಟದಲ್ಲಿಯೂ ಮುನ್ನುಗ್ಗುತಿರು ಕಠಿಣ ಶ್ರಮವೊಂದನ್ನು ಕೈ ಬಿಡದೆ ಮಾಡಿದರೆ ಕಷ್ಟದ ಕಾದವು ಕಳಚಿ ಕಲ್ಪನೆಯಕನಸುಗಳು

ಕನ್ನಡ ನಾಡಿದು ನನ್ನೂರುಇಲ್ಲಿ ಹುಟ್ಟಿಹರೆಲ್ಲರು ನನ್ನವರುಕನ್ನಡ ಮಾತೆಯ ಕುವರರುಕನ್ನಡ ತಾಯಿನುಡಿ ಆಡುವರು ಕನ್ನಡ ನಾಡಿದು ಬಲುಚಂದಕನ್ನಡ ಮಾತು ಆನಂದಮಲ್ಲಿಗೆ ಪರಿಮಳ ಸುಗಂಧತೆಂಗು ಅಡಿಕೆ ಮಾಮರ ಶ್ರೀಗಂಧ ಕೆಚ್ಚೆದೆ ವೀರರ ಸಂಬಂಧದಿಟ್ಟ ವನತೆಯರ ಮಾತೊಂದರಾಜಕೋಟೆ ಕೊತ್ತಲೆ

ನನ್ನ ಬಿಟ್ಟು ದುಡ್ಡಿನ ಹಿಂದೆ ಬಿಳಬೇಡ.. ಅದು ನಿನಗೆ ಎನು ಕೊಡುತ್ತೆ.. ರಾತ್ರಿ ನಿದ್ದೆ ಇಲ್ಲದೆ ನೀನು ಒದ್ದಾಡುವುದನ್ನು ನಾ ನೋಡಲಾರೆ ಸಹಿಸಲಾರೆ. ಹ್ಯಾಗಿದ್ದೆವು ನಾವು ಒಂದೇ ರೂಮಿನಲ್ಲಿ, ರಕ್ತ ಹಂಚಿಕೊಂಡ ಹಾಸ್ಟೆಲ್ನ ತಿಗಣೆಗಳು,

ಸಾವಿನ ನೆನಪು ಮರುಕಳಿಸುತಿದೆವರುಷವೂ ಮಾಸಿ ಹೋಗುತಿದೆಇಲ್ಲವೆನ್ನೋ ಹುಸಿ ಕಾಡುತಿದೆಕನಸುಗಳೇ ಕಾಣದ ಕಂಗಲಾಗಿದೆಪುಣ್ಯಕೋಟಿಯ ಒಲವು ಹಂಚಿದೆಅಮೃತದ ಸವಿ ನೀಡಿದೆಪುನೀತನಾಗಿ ರಾರಾಜಿಸಿದ ಕುವರನೀಲಮೇಘ ಶ್ಯಾಮನಂತೆ ಅಮರತಪಸ್ಸು ಮಾಡ್ಯಾರ ಹೆತ್ತವರುರಾಜಗಾಂಭೀರ್ಯತೆಯ ಗುಣ ಹೊಂದವರುಜಗದಕಣ್ಣಾಗಿ ಬೆಳೆದ ಅಪ್ಪುಕುಗ್ಗದ ಜಗ್ಗದ ಶಾರೀರ್ಯದ

ನಮ್ಮ ನಮ್ಮ ನಡುವೆ ಇರಲಿನಂಬಿಕೆಯ ಅಡಿಪಾಯಕೇಳಬೇಡ ಇಲ್ಲಿ ಯಾರ ಅಭಿಪ್ರಾಯಕಳೆದುಹೋದ ಮೇಲೆ ಮತ್ತೆ ಬಾರದು ಸಮಯಎಲ್ಲರೊಳಗೆ ಒಬ್ಬನಾದರೆ ಬದುಕು ರಸಮಯ ನಮ್ಮ ನಿಮ್ಮ ನಡುವೆ ಇರಲಿ ಪ್ರೀತಿಯಾರಿಗೂ ಪಡಬೇಡ ಬದುಕಿನಲ್ಲಿ ಬೀತಿಬೆಳೆಯುವರ ಕಂಡರೆ ಕಾಲೆಳೆಯುವುದುಅವರು

ಭಾವನೆಗಳ ಬತ್ತಿಯ ಹೊಸೆದುಪ್ರೀತಿ ಪ್ರೇಮದ ತೈಲವ ಸುರಿದುಅಜ್ಞಾನದ ಕತ್ತಲೆಯ ಕಳೆದುಸುಜ್ಞಾನದ ಹಾದಿಯ ಜಾಡು ಹಿಡಿದುಏಕತೆಯ ದೀಪದ ಬೆಳಕನುಈ ಜಗಕೆ ಬೆಳಗುತ ಸಾರೋಣ…!! ಜಾತಿ ಮತ ಭೇದಭಾವದಕಲ್ಮಶವ ಹಣತೆಯಲ್ಲಿ ಹಾಕಿಸಮ ಪಾಲು ಸಮ ಬಾಳು ಎಂಬಸಮಾನತೆಯ

ಶ್ರದ್ಧೆ ಭಕ್ತಿಗಳ ಗಂಗೆ ಪ್ರವಹಿಸುತಿಹಳು ಯುಗಗಳಿಂದ ಧೃಡತೆಯಲಿ ನಾನಿಲ್ಲ ಹಿಂದೆ ಏಳುಬೀಳುಗಳ ಕಂಡಿಹೆನು ಆದರೆ ನಂಬಿಕೆಯ ಧಾರೆ ಬತ್ತಲಿಲ್ಲವೆಂದೂ ನನ್ನ ಮೂಲಕವೇ ನಿನಗೆ ಸಲ್ಲುವುದು ಪ್ರಾರ್ಥನೆ ಭಕ್ತರ ನೋವು ನಲಿವುಗಳಿಗೆ ನಾ ಸಾಕ್ಷಿ ನಿನ್ನ
ಕಾಯಕವೂ ಆಡಂಬರವಲ್ಲಮಾಹಿತಿಯು ಹಂಚಿದೆನಲ್ಲಮನತೃಪ್ತಿಯ ತೊಳಲಾಟಕಗ್ಗಂಟಿನ ದೊಂಬರಾಟ ಸಂತೃಪ್ತಿ ಆಗದೇನುಬೇಸರ ಮೂಡಿತೇನುಮುಂದಡಿಯ ಇಡಲೇನುನೆಮ್ಮದಿ ಸಿಗದೇನು ಭವಿಷ್ಯದ ಬವಣೆಬೆಂದ ಒಗ್ಗರಣೆಜಿಗುಪ್ಸೆಯ ಕಾದಾಟತಪ್ಪಿನ ಹೊಯ್ದಾಟ ಚಿಂತನೆಯ ಕೂಟಹೊಂದಾಣಿಕೆಯ ಓಟಸಲಹೆಯ ಪಾಠಮಾರ್ಗದರ್ಶನವೇ ಮಠ ಕಾವ್ಯನಾಮ:ಅರಸು
Website Design and Development By ❤ Serverhug Web Solutions