ಭಾವದುಂದುಬಿ
ಭಾವದುಂದುಬಿ ಮೊಳಗುತಿದೆನೋವಿನೊಡವೆ ಕಡೆಗಣಿಸಿಹದಗೊಳಿಸಿ ಹೊಸೆದುಮೆದುವಾದ ನೆಲದಲ್ಲಿ ಚಿಗುರ ಕನಸಹೊತ್ತು. ಕಷ್ಟ ನಷ್ಟದ ಬಳುವಳಿ ಕ್ಷಣಿಕಮೀರಿ ಜಯ ಘೋಷ ಮೊಳಗುವುದಕೆಕಾಲದ ಮಿತಿಯಲಿ ಎಲ್ಲವೂ ನಡೆವುದುಸಹನೆಯ ಪೋಷಾಕು ತೊಟ್ಟು ಬಿಡಲು. ನಂಬಿಕೆಯ ಮೊಳಕೆಯಲಿಸಾಧನೆಯ ಮೈನೆರೆವ ಹರೆಯಕೆದೃಢಮನದ ಬೀಜ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಭಾವದುಂದುಬಿ ಮೊಳಗುತಿದೆನೋವಿನೊಡವೆ ಕಡೆಗಣಿಸಿಹದಗೊಳಿಸಿ ಹೊಸೆದುಮೆದುವಾದ ನೆಲದಲ್ಲಿ ಚಿಗುರ ಕನಸಹೊತ್ತು. ಕಷ್ಟ ನಷ್ಟದ ಬಳುವಳಿ ಕ್ಷಣಿಕಮೀರಿ ಜಯ ಘೋಷ ಮೊಳಗುವುದಕೆಕಾಲದ ಮಿತಿಯಲಿ ಎಲ್ಲವೂ ನಡೆವುದುಸಹನೆಯ ಪೋಷಾಕು ತೊಟ್ಟು ಬಿಡಲು. ನಂಬಿಕೆಯ ಮೊಳಕೆಯಲಿಸಾಧನೆಯ ಮೈನೆರೆವ ಹರೆಯಕೆದೃಢಮನದ ಬೀಜ

ಅನುಸಂಧಾನದ ಪಾಲು ನಮಗೆಲ್ಲಮುಖಾಮುಖಿ ಸಂಧಿಸಲೆಂದೇ ಧಮ್ಮ ಭುವಿಗೆಲ್ಲಾಶಶಿ ನೇಸರನಂತೆ ಬುದ್ಧ ಬಂದಿದ್ದಾನೆನಮ್ಮನುದ್ದರಿಸಲು ಎದ್ದು ಬಂದಿರಬಹುದು ನಾನು ಯುದ್ಧವಂತು ಬೇಡವೆಂದೆಕ್ರಾಂತಿಯಿಂದ ಕಾದಾಡುವುದು ಬುದ್ಧನನ್ನು ಕೊಂದಂತೆಶಾಂತಿ ಬಯಸದ ದೈತ್ಯಕಾರದಯುದ್ಧದ ಕೇಡು ಉಕ್ರೆನ್ ನೋಡಿದಂತೆರಕ್ತಮಂಡಲ ಮಾಸದ ಕಲೆಗಳುಬೊಧಿಮಂಡಲದ ನೆಲದೊಳಗೆಇವೆಲ್ಲ
ಬಾಲ್ಯದಲ್ಲಿ ನಾವು ಆಡಿದ್ದೆ ಆಟಮರಕೋತಿ,ಚಿಲ್ಲಿದಾಂಡು,ಗೋಲಿ ಆಟಅಲ್ಲಲ್ಲಿ ಆಡುತ್ತಿದ್ದವು ಹುಡುಗಾಟಇಂದು ಎಲ್ಲರೂ ಮಾಡುತ್ತಿದ್ದೇವೆ ನೆಮ್ಮದಿಯ ಹುಡುಕಾಟ ಇಂದು ಭಗವಂತ ಆಡಿಸುತ್ತಾನೆಬಣ್ಣವಿಲ್ಲದಂತೆ ಚಿತ್ರ ವಿಚಿತ್ರ ಆಟಭಗವಂತ ನಿನಗಿದು ಹುಡುಗಾಟನಮಗೆಲ್ಲಾ ಒಂಥರಾ ಪಿಕಲಾಟ ಇದೆಲ್ಲಾ ನೀನೇ ಆಡಿಸುವ ಆಟಸಮಯ
ಪ್ರೀತಿಗೆ ಜಾತಿ ಹೇಗೆ ಮುಖ್ಯವಲ್ಲವೋಮೋತಿಯ ಬಣ್ಣವೂ ಮುಖ್ಯವಲ್ಲಪ್ರೀತಿ ರೀತಿ ನೀತಿಯೊಳಗಿರಲಿಮಮತೆ ಮಮಕಾರದೊಳಗಿರಲಿ…..!! ಪ್ರೀತಿಗೆ ಹಣ ಹೇಗೆ ಬೇಕಿಲ್ಲವೋಮುಖದ ಮೇಲಿನ ಲಕ್ಷಣವೂ ಮುಖ್ಯವಲ್ಲಪ್ರೀತಿಯು ಆಸ್ತಿ ಅಂತಸ್ತನ್ನು ಮೀರಿರಲಿಮೋಜು ಮಸ್ತಿಯಿಂದ ದೂರಿರಲಿ…..!! ಪ್ರೀತಿಗೆ ವಿದ್ಯಾರ್ಹತೆ ಹೇಗೆ ಮುಖ್ಯವಲ್ಲವೋಸಿದ್ಧಿ
ಮೌನವಾಯಿತು ನನ್ನೊಲವುನನ್ನೊಲವಿನ ಕಾದಂಬರಿಯ ಮುನ್ನುಡಿಯಲ್ಲಿನೀನೇನು ಆಗಿರಲಿಲ್ಲ ನನಗೆಆದರೂ ಅದ್ಹೇಗೆ ನನ್ನ ಪ್ರೇಮ ಪುಟಗಳೊಳಗೆನೀನೊಂದು ಪಾತ್ರವಾಗಿ ಸೇರಿ ಹೋದೆನನ್ನ ಸೌಂದರ್ಯಕೆ ಮಾರುಹೋದ ಕ್ಷಣಿಕಪ್ರೀತಿ ಅನ್ನೋ ಬಲವಾದ ಅಸಡ್ಡೆ ನಿನ್ನ ಮೇಲೆ ನನಗೆ ನೀ ವಿನಂತಿಸಿದ್ದು ಒಂದೇಕಿರುನಗು
ಮರೆತು ಹೊಂಟಾರ ಮರೆಯದ ವ್ಯಕ್ತಿಯನ್ನತನ್ನ ಬದುಕನ್ನೇ ಜನರಿಗಾಗಿ ಮುಡುಪಿಟ್ಟ ಮಹಾನುಭವರನ್ನಜಗದ ಮಕ್ಕಳೇ ತನ್ನ ಮಕ್ಕಳೆಂದು ಮರುಗಿದ ಮಮಕಾರವನ್ನಅಸಮಾನತೆ ಶೋಷಣೆ ವಿರುದ್ಧಕೆ ಎದ್ದು ನಿಂತ ನಾಯಕನನ್ನ…!! ಮರೆತು ಹೊಂಟಾರ ಜನಗಳು ನೊಂದ ಮಹಾನಾಯಕನನ್ನಕಷ್ಟದಲಿ ಬೆಂದು ಬದುಕಿ
ಎಳೆ ವಯಸ್ಸಿನ ಮರುಸಾಧನೆಯ ಎಳೆ ಚಿಗುರುಕೆಲ ಕಾಲಕ್ಕೆ ನೆಚ್ಚಿನ ಗುರುಭೋದಿಸಿ ತನುಮನವನ್ನಸಾಧಿಸಿ ಸಹಸ್ರ ಶೋಭೆಗಳನ್ನ ನಿವಿಟ್ಟಾದ್ಭುತ್ತಾದರ್ಶನಮಗೆಲ್ಲ ಸುದರ್ಶನನಿವರಿಸಿದಾವಚನಗಳುವರವಾಗಿ ನೇರವಾಗಿವೆಜೀವನದರಿವಿಗೆ ಭಾವನೆಯ ಬದುಕಿಗೆಭರವಸೆಯ ಹಸಿರಾಗಿಸೋತು ನಿರಾದ ಮನಕ್ಕೆಗಟ್ಟಿ ನಿಲ್ಲಿಸಿದ ವ್ಯಕ್ತಿತ್ವಸಾಂತ್ವನ ನೀಡಿದ ಪ್ರೀತಿಯ ಮನ ಸಾಧಕರನ್ನರಳಿಸಿದ
ಬಾ ಇಲ್ಲಿ ಒಮ್ಮೆ ನನ್ನ ಬಳಿಗೆಕವಿ ಕಲ್ಪನೆಯ ಗುಡಿಯೊಳಗೆಬಾ ನನ್ನಯ ಬರಹದ ಮನೆಗೆಪ್ರೇರಣೆ ನೀಡಲು ಪದಗಳಿಗೆ. ಕಲ್ಪನೆಯೊಳಗೆ ಉಳಿಯದೇಕನಸಿನ ಒಳಗಡೆ ಕೂರದೇಕವನವಾಗು ಬಾ ಭಾವವೇಕಾದಿದೆ ನಿನಗೆ ಈ ಜೀವವೇ. ಸಾಲುಗಳಿಗೆ ಸ್ಪೂರ್ತಿಯಾಗು ನೀಪದಗಳಿಂದ ಪೂರ್ತಿಯಾಗು
ಎತ್ತ ನೋಡಿದರತ್ತ ಕಾಣುತಿದೆಕೋಮು-ದ್ವೇಷ,ಸ್ವಾರ್ಥಕೆ ಬಲಿಯಾಗಬೇಕೆ ಭಾರತ ದೇಶಯಾಕೆ ಹೀಗಾಗುತಿದೆ,ಈ ದೇಶದಲ್ಲಿ?.ಹೊತ್ತಿ ಉರಿಯುತಿದೆ,ಕೋಮು ದಳ್ಳುರಿಯಲ್ಲಿ!ಈ ದೇಶದಲ್ಲೀಗ ಮಾತೆತ್ತಿದರೆಮುಷ್ಕರ,ತಲೆ ಎತ್ತಿದೆ ಬ್ರಷ್ಟಾಚಾರ,ನಡೆಸಿಹರು ಸ್ವ-ಉದ್ಧಾರಕೆಇವರು ಏನೆಲ್ಲ ಹುನ್ನಾರ!ನಮ್ಮಲ್ಲಿಲ್ಲ ಒಕ್ಕಟ್ಟು,ಉಂಟಾಗಿದೆ ಬಿಕ್ಕಟ್ಟು,ಸೌಲಭ್ಯ ಪಡೆವ ನೆಪದಲ್ಲಿಸಂವಿಧಾನ ಶಿಲ್ಪಿಗೆ,ಸ್ವಜನರಿಂದಲೇ ಅಪಮಾನದಸಂಕೋಲೆ,ನಡೆದಿದೆಹಾಡುಹಗಲೆ ಅಮಾಯಕರ ಕಗ್ಗೊಲೆ,

ನನ್ನಾಕಿ ಅದಾಳ ಬಿಳಿ ಜಿರಳೆಯಂತಾಕಿಸದಾ ನನ್ನಿಂದೆ ತಿರುಗಾಕಿಮೈಗೆ ಮೈಯ ತಿಕ್ಕುತಾ ಬಳಿಯಲ್ಲೇ ಇರುವಾಕಿ…!! ಚಹಾ ಬಿಸ್ಕಿಟು ಬೇಡಾಕಿಹಾಲು ಮೊಸರು ತಿನ್ನಾಕಿನಿಂತಲ್ಲೇ ನಿಲ್ಲದಾಕಿ ಮನೆ ತುಂಬಾ ಓಡಾಡುವಾಕಿ….!! ಮನೆ ಮಂದಿಗೆಲ್ಲಾ ಬೇಕಾದಾಕಿಮನೆ ಬಿಟ್ಟೆಲ್ಲೂ ಹೋಗದಾಕಿಎಲ್ಲರ ಮನ
Website Design and Development By ❤ Serverhug Web Solutions