
ಹಣದ ರೂಪ
ಓ ಹಣವೇ, ಅದೆಷ್ಟು ಹೆಸರು ಬದಲಿಸಿಬಿಟ್ಟೆ…?ಗುಡಿಯ ಒಳಗೆ ನಿನ್ನ ಹೆಸರು ಕಾಣಿಕೆ – ಹರಕೆ.ಗುಡಿಯ ಹೊರಗೆ ನಿನ್ನ ಹೆಸರು ಭಿಕ್ಷೆ . ನೌಕರನಿಗೆ ಕೊಟ್ಟರೆ ನಿನ್ನ ಹೆಸರು ಸಂಬಳ,ಕಾರ್ಮಿಕರಿಗೆ ಕೊಟ್ಟರೆ ಕೂಲಿ ,ಬಲಿಷ್ಠರಿಗೆ ಕೊಟ್ಟರೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಓ ಹಣವೇ, ಅದೆಷ್ಟು ಹೆಸರು ಬದಲಿಸಿಬಿಟ್ಟೆ…?ಗುಡಿಯ ಒಳಗೆ ನಿನ್ನ ಹೆಸರು ಕಾಣಿಕೆ – ಹರಕೆ.ಗುಡಿಯ ಹೊರಗೆ ನಿನ್ನ ಹೆಸರು ಭಿಕ್ಷೆ . ನೌಕರನಿಗೆ ಕೊಟ್ಟರೆ ನಿನ್ನ ಹೆಸರು ಸಂಬಳ,ಕಾರ್ಮಿಕರಿಗೆ ಕೊಟ್ಟರೆ ಕೂಲಿ ,ಬಲಿಷ್ಠರಿಗೆ ಕೊಟ್ಟರೆ

ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ,ಇದು ಹೆಸರಿಗೆ ಮಾತ್ರ,ವಾಸ್ತವದಲಿ,ಬಂಡವಾಳ ಶಾಹಿ,ಯೂ ಆಗಿದೆ,ಇದಕೆಬೇಡ ನಿನಗೆ ಅನುಮಾನ,ಬಿಟ್ಟು ಬಿಡು ಬಿಗುಮಾನಯಾಕೆಂದರೆ ನಿನಗಿಲ್ಲ ಸ್ವಾಭಿಮಾನ,!ಇದು ಬಂಡವಾಳ ಶಾಹಿಗಳಪ್ರಜಾಪ್ರಭುತ್ವ,ಪ್ರಜೆಗಳಿಂದ,ಪ್ರಜೆಗಳಿಗಾಗಿಪ್ರಜೆಗಳಿಗೋಸ್ಕರ ವೇಇರುವ ಮಜಾ ಪ್ರಭುತ್ವ! -ಶಿವಪ್ರಸಾದ್ ಹಾದಿಮನಿ
ಕೆಲವು ಭಾವಗಳಿಗೆಪದಗಳನೆಪೂರೈಸಲಾಗದೆನಿತ್ಯ ಹೊಸ ಪದಗಳಹುಡುಕ ಹೊರಟಿರುವೆಸಿಗುವ ಪದಗಳೆಲ್ಲಹಳೆಯವೆಭಾವ ಮಾತ್ರ ಹೊಸತುಆಗಲೆ ತಿಳಿದದ್ದುಕನ್ನಡ ನುಡಿಅದೆಷ್ಟು…….ಎಂದುಅಭಿಮಾನದಹೆಸರಲ್ಲಿಹೊಸದರ ತಿರಸ್ಕಾರನಮ್ಮದಾದರೂಇತರರದಾದರು…ತಿರಸ್ಕರಾದ ಭರದಲಿಕನ್ನಡಮ್ಮನಮಡಿಲು……ದುಅಪಕಲ್ಪನೆಯಅಳುಕಿನಲಿ….ನಾ ನಿ, ತಾ ನಾಎಂಬುದರ…………ಟ…! ಬರಹ:ಲೋಹಿತೇಶ್ವರಿ ಎಸ್.ಪಿ

ನಂಬಬ್ಯಾಡ ಯಾವತ್ತೂ ಅಷ್ಟು ಸರಳ ಯಾರನ್ನೂಇಷ್ಟದಲಿ ಜೊತೆಗಿರುವರು ಕಷ್ಟದಲಿ ಕೈಕೊಡುವರುಸ್ಪಷ್ಟತೆಯಲಿ ನಡಿಯುವಂತೆಮುಷ್ಟಿಯಲಿ ಎಲ್ಲಾ ಮುಚ್ಚಿಡುವವರು….!! ನಂಬಬ್ಯಾಡ ಯಾವತ್ತೂ ಅಷ್ಟು ಸರಳ ಯಾರನ್ನೂಬಂಧುಗಳಾಗಿ ಬರುವರು ಬೆನ್ನಹಿಂದೆ ಮಾತನಾಡುವರುಸ್ನೇಹ ಸಂಬಂಧವ ಬೆಸೆದು ಕತ್ತಿ ಕುಡುಗೋಲು ಮಸೆಯುವರುಕಣ್ಣೆದುರಿಗೆ ಬಂದಾಗ
ಕುಹು-ಕುಹು ಕೂಗುಕೂಗತಲಿರುವುದು ಕಾಂಚಾಣಅಂದದ ಕಂಠಕ್ಕೆ ಮನಸೋತುಒಲಿದೆ ಮರುಕ್ಷಣಅನುಪಮ ಸುಂದರಿಯ ದಿವ್ಯದರ್ಶನಆಭರಣ ತೊಟ್ಟಂತೆ ನವನವೀನ ಸೌಂದರ್ಯದ ಭ್ರಮೆಯೇ ಜೀವಾಳಅಂತಕರಣದ ಮೆರುಗಿನ ಪರಿಮಳತಾತ್ಸಾರ ತೋರದೆ ಕಲೆಗೆ ಪ್ರೋತ್ಸಾಹಸ್ವೀಕಾರವೇ ಉತ್ತೇಜನದ ಬಾದಶಹ/ತರಹ ✍️ ದೇವರಾಜು ಬಿ.ಎಸ್ ಹೊಸಹೊಳಲು ಕಾವ್ಯನಾಮ:ಅರಸು
ಈ ಹೊತ್ತಿನವರೆಗೂಇಲ್ಲದಿರುವುದರದೆಚಿಂತೆಯಾಗಿತ್ತು ಚಿಂತೆಯ ಕಂತೆಯಲಿಬೆಂದ ಮೇಲೆಯೇ ತಿಳಿಯಿತುನನ್ನಬಳಿ ಇರುವುದರ ಮೌಲ್ಯ ಚಿಂತೆಯ ಕಂತೆಯಲಿ ಚಿಂತನೆಯ ಮಾಡದೆಚಿತೆಯನೆ ಎರಿದಂತಾಗಿತ್ತುಈವರೆಗಿನ ಕಾಲ ಕಾಲ ಕಳೆದಂತೆನಾನು ನನ್ನದೆನೆಂಬುದನು ಕಂಡೆಕಾಲದ ಸುಳಿಯಿಂದ ತಪ್ಪಿಸಿಕೊಂಡೆ ಇರುವುದನು ಬಿಟ್ಟುಇಲ್ಲದಿರುವುದನು ಪಡೆಯುವ ಮೋಹದಲಿಸಿಲುಕದೆ ಚೆತರಿಸಿಕೊಂಡೆ
ಲೋಕದ ಕಣ್ಣಿಗೆ ಕಾಣುವಮುನ್ನುಡಿ ನಿನಾಗಲಾರೆ ಆದರೂ,ಒಳಗಣ್ಣಿಗೇಕೊನನ್ನದೆ ಲೋಕದಲಿ ನಿನ್ನ ಚಹರೆಯಕಾಪಿಡುವ ಆಸೆ ಬಾಳಿಗೊಂದು ಮುನ್ನುಡಿಬರೆಯುವ ಹೊತ್ತಿಗಾಗಲೇಬೆನ್ನುಡಿಯ ಮಿತಿ ತಲುಪಿರುವೆಇನ್ನು ಮುನ್ನುಡಿಯಬರೆಯಲು ಹೇಗೆ ತಾನೇ ಸಾಧ್ಯ ಸಾಧ್ಯ ಸಾಧ್ಯತೆಗಳಪ್ರಶ್ನಿಸುವ ಒಳಗಣ್ಣಿಗೆಮುನ್ನುಡಿ ಬರೆಸುವಭರವಸೆಯ ಕೊಡಲಾರೆ ಆದರೆ,ಮುನ್ನುಡಿಯ ಮರೆಯಲಿರಿಸುವೆ
ನೀ ನುಡಿವ ನುಡಿಯಲಿಮೌನಿಯಾಗಿಯೂಮಾತಾಗಿಯೂನಾನೇ ಇರುವಾಸೆ ಏನೇ ಆದರೂಏನೇ ಹೋದರೂನಾನೇ ನೀನಾಗುವಾಸೆನಾನೇ ನಿನಾಗಬೇಕುಎಂದಿಗೂ ಕ್ಷಣಕೊಮ್ಮೆಬದಲಾಗುವ ಜಗವನೇಕ್ಷಣಿಕವೆನಿಸುವ ನಿನ್ನ ಒಲವೂನಾನೇ ಆಗುವಾಸೆ ಈ ನನ್ನ ಉಸಿರಿರುವವರೆಗೂ ರಚನೆ:ಲೋಹಿತೇಶ್ವರಿ ಎಸ್.ಪಿಚಳ್ಳಕೆರೆ

ಜಗದಲಿ ಎಲ್ಲವೂ ಇರಲೂಮನಸು ಬರಿ ಬರಿದುಕಣ್ಣ ಬಿಂಬಕೂ ಎಟುಕದ ದೂರಉಸಿರನು ಮೀರಿದ ಸ್ನೇಹದಿ ಕಾಣೆಯಾಗಿದೆ ಮನಸು ಹುಡುಕುವ ಸ್ನೇಹಮನಸನೆ ಬಯಸಿ ಬಂದ ಸ್ನೇಹಮನದಿ ಮೂಡಿದ ಸ್ನೇಹಜನುಮಜನುಮಕೂ ಅಗಲದ ಬಂಧವಾಗಿದೆ ನನ್ನ ಕನಸಿನ ನಂದನದಿತನ್ನ ರಂಗವಲ್ಲಿಯನೇ

ಶರಣರ ಸಗರನಾಡಿನಲ್ಲಿ ಶರಣರಾಗಿ ಸಂತರಾಗಿ ನಡೆದಾಡುವ ದೇವರಾಗಿ ಸರಳ ಸ್ವಭಾವದ ಸಾದಾಸೀದಾ ಹಳ್ಳಿಯ ದೇವರು ಸಾವಿರಾರು ಸಂತರಲ್ಲಿ ಕೋಟಿಗೊಬ್ಬ ಸಂತನಾಗಿ ಸಾರಿದ ನುಡಿಗಳು ಕೇಳಿ ಜಗವೆಲ್ಲ ವಿಸ್ಮಯಗೊಂಡಿತು ಸುಂದರವಾದ ಬಿಳಿ ಬಟ್ಟೆ ತೊಟ್ಟು ಬೆಳದಿಂಗಳ
Website Design and Development By ❤ Serverhug Web Solutions