ಕನ್ನಡ ನಾಡು
ಅಗೋ ನೋಡು ಹಾರುತಿಹ ಹಕ್ಕಿಗಳನುಅಗೋ ಕೃಷ್ಣೆ,ತುಂಗಾ,ಭದ್ರಾ,ಕಾವೇರಿಯುಮೈತುಂಬಿ ಹರಿಯುತ್ತಿರೋ ನದಿಗಳನುಅಗೋ ನೋಡು ಕನ್ನಡನಾಡಿನ ಸೊಬಗನು !! ಅಗೋ ನೋಡು ಈ ನಾಡಿನ ಕಲ್ಪವೃಕ್ಷವನುಅಗೋ ವನ್ಯಮೃಗಗಳ ಕನ್ನಡ ನಾಡುಮೈತುಂಬಿ ಕೊಂಡಿವುದು ಅಚ್ಚ ಹಸಿರ ಕಾಡನುಅಗೋ ನೋಡು ಕನ್ನಡನಾಡಿನ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಅಗೋ ನೋಡು ಹಾರುತಿಹ ಹಕ್ಕಿಗಳನುಅಗೋ ಕೃಷ್ಣೆ,ತುಂಗಾ,ಭದ್ರಾ,ಕಾವೇರಿಯುಮೈತುಂಬಿ ಹರಿಯುತ್ತಿರೋ ನದಿಗಳನುಅಗೋ ನೋಡು ಕನ್ನಡನಾಡಿನ ಸೊಬಗನು !! ಅಗೋ ನೋಡು ಈ ನಾಡಿನ ಕಲ್ಪವೃಕ್ಷವನುಅಗೋ ವನ್ಯಮೃಗಗಳ ಕನ್ನಡ ನಾಡುಮೈತುಂಬಿ ಕೊಂಡಿವುದು ಅಚ್ಚ ಹಸಿರ ಕಾಡನುಅಗೋ ನೋಡು ಕನ್ನಡನಾಡಿನ
ಬೊಬ್ಬೆ ಇಡುವರು ಇಂದು,ಕನ್ನಡ ಕನ್ನಡ ಎಂದುಬಂದಿದೆ ಮತ್ತೆ ನವಂಬರ್ ಒಂದು,ಈ ದಿನ ಮಾತ್ರವೇ ಕನ್ನಡಿಗರೆಲ್ಲ ಒಂದು,ಮರುದಿನದಿಂದಲೇ ಹಾಯ್ ಹಲೋ,ಬಾಯ್,ಎನ್ನುತ್ತಾ ಆಂಗ್ಲಮ್ಮನಿಗೇಶರಣಾಗುವರು,ಕನ್ನಡಮ್ಮನ ಮರೆಯುವವರುಕನ್ನಡಿಗರಿವರು ನವಂಬರ್ ಕನ್ನಡಿಗರು,!ಕ್ಷಮಿಸಿ ನೀವು ಈ ಕನ್ನಡಿಗರಾದರೆ!ಕನ್ನಡ ನಾಡನು ಉಳಿಸೋಣ,ಕನ್ನಡ ಭಾಷೆಯ ಬೆಳೆಸೋಣ,ಕನ್ನಡಿಗರಾಗಿ
ನಾಲಿಗೆಯಲ್ಲಿ ನಲಿಯುವ ನಮ್ಮೂರ ನುಡಿಸುಲಲಿತವಾದ ಕನ್ನಡ ಭಾಷೆ ಜೇನ್ನುಡಿನಾಟ್ಯದ ಉತ್ತುಂಗ ಶಿಖರವೇ ಭಾವಸುಲಭವಾದ ಅರ್ಥಗರ್ಭಿತ ಪದಗಳೇ ಜೀವ ಕರುನಾಡಿಗೆ ಕಂಪು ಸೂಸುವ ಹಿತನುಡಿನವಿಲ ಮೈಮಾಟದಂತೆ ಸೊಬಗೇ ನಾಡಿಕಜ್ಜಾಯದಂತ ಮಧುರತೆ ನೀಡುವಕಾವ್ಯಕ್ಕೆ ವಿಜೃಂಭಣೆ ಗಳಿಸಿಕೊಡುವ ನಮ್ಮ

ಹೂವೇ ಓ ನನ್ನ ಹೂವೇ ನೀನೆಷ್ಟು ಮುಗ್ಧ…ಗಿಡದಿಂದ ಚಿವುಟಿದರೆಂಬ ನೋವಿಲ್ಲ ನಿನಗೆಮುಂದೇನು ಎಂಬ ಅರಿವಿಲ್ಲ ನಿನಗೆಅರಳಿದ ಪ್ರೀತಿಗಳಿಗೆ ಸಾಕ್ಷಿಯಾದೆವಿರಹದಲ್ಲಿ ಕೊನೆಯಾದ ಪ್ರೀತಿಗಳ ಪರವಾಗಿ ವಿಧಿಗೆ ಶಾಪ ಹಾಕಿ ನೀ ಕಂಬನಿ ಮಿಡಿದೆಎಲ್ಲೋ ಬೆಳೆದು ಯಾರ

ಕಲಾವಿದರ ಕುಟುಂಬದ ಕುಡಿಅಪ್ಪು ಹುಟ್ಟು ಕಲಾವಿದ ನೋಡಿ,ತಂದೆಯನ್ನೇ ಮೀರಿಸಿದ ಅಪ್ಪುಬೆಳೆದ “ಆಕಾಶ್ ” ದೆತ್ತರ,“ಬೆಟ್ಟದ ಹೂವು ” ಸಿನಿಮಾಗೆರಾಷ್ಟ್ರ ಪ್ರಶಸ್ತಿ ಪಡೆದ ಪೋರ,“ಭಕ್ತ ಪ್ರಹ್ಲಾದ” ನಾಗಿ ದೇವರನ್ನೇ ಮೈ ಮರೆಸಿದ ಚೋರ,“ವೀರ ಕನ್ನಡಿಗ ”
ಆಸಕ್ತಿ ತೋರಿಸು ಅಸಕ್ತರಲ್ಲಿಆಸರೆ ಕರುಣೆ ಇರಲಿ ಅವರಲ್ಲಿಆಸೆಗಳನ್ನು ನೂರೆಂಟು ಇರಲ್ಲಿಅಂಧಕಾರದ ದೀಪ ಕಳೆದು,ಜ್ಞಾನದದೀಪ ಬೆಳಗಿಸು ಅವರಲ್ಲಿ// ಮಮತೆ ಮಮಕಾರ ತೋರಿಸುಮೋಸ ದ್ರೋಹ ವಂಚನೆವು ನಿಲ್ಲಿಸುಬಲಿಯಾಗದೆ ಶೋಷಣೆಗೆ ಸೋಲಿಸುಸೋಲು ಕಂಡವರಿಗೆ ಕಪ್ಪಳ ಮೋಕ್ಷ ಇರಲಿಪಾಪಿಗಳ ಅಟ್ಟಹಾಸವು
ಮಾತುಗಳಿಂದ ಮನೆ ಕಟ್ಟೋಕ್ಕಿಂತ ಮುಂಚೆಉತ್ತಮ ಕೆಲಸಗಾರನಾಗಿ ಶ್ರಮಜೀವಿಯಾಗಿ ಮುಂಚೂಣಿಯಲಿ ಸಾಗುವುದು ಉತ್ತಮಸಾಧನೆಗಾಗಿ ಅಲ್ಲ ನನ್ನ ಉಳಿವಿಗಾಗಿನನ್ನ ಜೀವನದ ಸುಧಾರಿತ ದಾರಿಗಾಗಿ// ಭಾವನೆಗಳಿಗೆ ಮನ ಸೋಲುವುದುಮನಸೊಂದು ಇರಬೇಕು ಮಾರ್ಗ ನಮ್ಮದುಕನಿಕರ ಇಲ್ಲದ ಮಾತಿಗೆ ಕುಣಿದು ಕುಪ್ಪಳಿಸಿದ್ದರೇನುನಡ್ಕೊಂಡು
ಕನ್ನಡನಾಡು ಸಿರಿಗನ್ನಡನಾಡು ವೈಭವದ ನಾಡು ಸಿರಿ ಮೆರೆದ ನಾಡು ।।ಪ।। ನೋಡಿ ನಲಿ ಈ ಗಂಧದ ನಾಡು ಸಾಧು ಸಂತರ ಶಿವಶರಣರ ನಾಡುಹೊನ್ನಿಗೆ ಹೊಗೆಯಾಡಿದ ನಾಡು ಕೃಷ್ಣದೇವರಾಯ ಆಳಿದ ನಾಡು ।।೧।। ಹರಿಹರ ರಾಘವ
ಅಂದವಾದ ಅಕ್ಷಿಯ ಅರಗಿಣಿಯೇ!…ಸುಂದರ ಮನಸ್ಸಿನ ತರಂಗಿಣಿಯೇ!!….ಸಾಗರ ಸೇರುವ ಮನಸ್ಥಿತಿಯೇ!…ನಯನ ಮನೋಹರ ನೇತ್ರಾವತಿಯೇ!!..ಗಿರಿವನಗಳಲ್ಲಿ ನೆರೆತೊರೆಯಾಗಿ!….ಜೀವರಾಶಿಗಳಿಗೆ ಆಸರೆಯಾಗಿ!!…ಜನರ ಪಾಪಕಳೆಯುವ ಪವನೆಯಾಗಿ!..ಭಕ್ತರು ಮುಳುಗಿಯೇಳುವರು ಮುಕ್ತಿಗಾಗಿ!!ನಿನ್ನಯ ಕನಸುಗಳು ನೂರಾರು!..ಅವಕಾಶಗಳು ಸಿಗಲಿ ಹಲವಾರು!!..ಬೆಳೆಯುತ್ತ ನೀನು ಮೇಲೇರು!..ನಡೆದ ಬಂದ ಹಾದಿ ಮರೆಯದಿರು!!ಸಕಲ ಸಂಪತ್ತು
ನನ್ನ ಮನೆ ನನ್ನ ಗಂಡನ ಮನೆನನ್ನ ಮನೆ ನನ್ನ ಗಂಡನ ಮನೆ II ಶಿವನ ಸ್ವರೂಪದ ಪತಿಯ ಮನೆತಾಯಿ ರೂಪದ ಅತ್ತೆಯ ಮನೆತಂದಿರೂಪದ ಮಾವನ ಮನೆಅವಿಭಕ್ತ ಕುಟುಂಬದ ಸುಂದರ ಮನೆಮನೆ ಮನೆ ಇದು ನನ್ನ
Website Design and Development By ❤ Serverhug Web Solutions