
ಉಪನ್ಯಾಸ ಮತ್ತು ಭರತನಾಟ್ಯ ಕಾರ್ಯಕ್ರಮ
ಬೆಂಗಳೂರು: ಏಪ್ರಿಲ್ ತಿಂಗಳ ಎರಡನೇ ಶನಿವಾರ 11-4-2026 ರಂದು ಆನಂದರಾವ್ ವೃತ್ತದ ಬಳಿ ಇರುವ ಕೆ ಪಿ ತಿ ಸಿ ಎಲ್ ಲೆಕ್ಕಾಧಿಕಾರಿಗಳ ಸಂಘದ ಭವನದಲ್ಲಿ ಬೆಳಗ್ಗೆ 10.30 ಕ್ಕೆ ಯೋಗ ಶಿಕ್ಷಕ, ನಿವೃತ್ತ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬೆಂಗಳೂರು: ಏಪ್ರಿಲ್ ತಿಂಗಳ ಎರಡನೇ ಶನಿವಾರ 11-4-2026 ರಂದು ಆನಂದರಾವ್ ವೃತ್ತದ ಬಳಿ ಇರುವ ಕೆ ಪಿ ತಿ ಸಿ ಎಲ್ ಲೆಕ್ಕಾಧಿಕಾರಿಗಳ ಸಂಘದ ಭವನದಲ್ಲಿ ಬೆಳಗ್ಗೆ 10.30 ಕ್ಕೆ ಯೋಗ ಶಿಕ್ಷಕ, ನಿವೃತ್ತ

ಬಾಗಲಕೋಟೆ -ಮುಧೋಳ :ಗುರುಗಳ ಪ್ರೀತಿ ಮತ್ತು ಪ್ರೇಮವನ್ನು ಸಂಪಾದಿಸಿದರೆ ಬದುಕು ಸಾರ್ಥಕತೆಯನ್ನು ಹೊಂದಲಿಕ್ಕೆ ಸಾಧ್ಯ ಎಂದು ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪೂಜ್ಯರಾದ ಶರಣಬಸವ ಶಾಸ್ತ್ರಿಗಳು ಅಭಿಪ್ರಾಯ ಪಟ್ಟರು.ಅವರು ಮುಧೋಳ ತಾಲೂಕಿನ ನಾಗರಾಳ

ತುಮಕೂರು :ಪಾವಗಡ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್ತಮ್ಮ ಕಚೇರಿಯಲ್ಲಿ ಶುಕ್ರವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಾವಗಡ ಪಟ್ಟಣದ ಆಪ್ ಬಂಡೆಯಲ್ಲಿರುವ ಕಚೇರಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ ಮೇಲಾಧಿಕಾರಿಗಳ

ರಾಯಚೂರು/ ಸಿಂಧನೂರು : ಕರ್ನಾಟಕ ಸರ್ಕಾರವು ರೈತರಿಂದ ಬೆಂಬಲ ಬೆಲೆಯಲ್ಲಿ (MSP) ಮುಂಗಾರು ಮತ್ತು ಹಿಂಗಾರು ಜೋಳ/ಮೆಕ್ಕೆಜೋಳವನ್ನು ಖರೀದಿಸಲು ರಾಜ್ಯದ ವಿವಿಧ ಎಪಿಎಂಸಿ ಮಾರುಕಟ್ಟೆಗಳಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸಿದ್ದು. ಕೆಎಂಎಫ್ ಮೂಲಕ ರೈತರಿಂದ ನೇರವಾಗಿ

ಕೊಟ್ಟೂರು : ಪಟ್ಟಣದ ಯುನಿಕ್ ಚಾರಿಟಬಲ್ ಟ್ರಸ್ಟ್ (ರಿ.) ಕಛೇರಿಯನ್ನು ಪ್ಯಾರಾ ಮಿಲಿಟರಿ ನಿವೃತ್ತ ಸೈನಿಕ ತಿಪ್ಪಜ್ಜಿ ಶಿವಕುಮಾರ ಗುರುವಾರ ಉದ್ಘಾಟಿಸಿದರು. ಪಟ್ಟಣದ ತಿಪ್ಪಜ್ಜಿ ನೀಲಕಂಠಪ್ಪ ಹಾಗೂ ಟಿ.ಶಾಂತಮ್ಮ ದಂಪತಿಗಳಿಗೆ 6 ಜನ ಮಕ್ಕಳಿದ್ದು

ಕೊಟ್ಟೂರು : ಪಟ್ಟಣದ ಆರಾದ್ಯ ದೇವರು ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ದೇವಾಲಯದಲ್ಲಿ ಯುಗಾದಿ ಅಮಾವಾಸ್ಯೆ ದಿನದಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸ್ಥಳೀಯ ಹಂಸಪ್ರಿಯ ನೃತ್ಯ ನಿಕೇತನ ವಿದ್ಯಾರ್ಥಿಗಳು ಭರತನಾಟ್ಯ ನೃತ್ಯದ ಮೂಲಕ

ಕೊಟ್ಟೂರು : ಅಸಂಖ್ಯಾತ ಭಕ್ತರ ಸಮ್ಮುಖದಲ್ಲಿ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ರಥದ ಗಡ್ಡಿಯನ್ನುಯುಗಾದಿ ಹಬ್ಬದ ಪಾಡ್ಯದಿನ ಶುಕ್ರವಾರ 4.30ರ ಇಳಿ ಸಂಜೆ ವೇಳೆಗೆ ತೇರುಗಡ್ಡೆ ಬಳಿ ತಾತ್ಕಾಲಿಕವಾಗಿ ನಿರ್ಮಿಸಿದ ತಗಡಿನ ಶೇಡ್ ಗೆ

ಸಿರುಗುಪ್ಪ : ಮಾ. 23 ದೇವರ ದಾಸಿಮಯ್ಯ ಜಯಂತಿ ಮಾ. 28 ಅಗ್ನಿ ಬನ್ನಿರಾಯ ಜಯಂತಿ ಮಾ.31 ಭಗವಾನ್ ಮಹಾವೀರ ಜಯಂತಿ ಮಹನೀಯರ ಅರ್ಥಪೂರ್ಣವಾಗಿ ಜಯಂತಿಗಳನ್ನು ಆಚರಿಸಿ ತಹಶೀಲ್ದಾರ್ ಗೌಸಿಯಾ ಬೇಗಂ ಸಿರುಗುಪ್ಪ –

ಸಿರುಗುಪ್ಪ – ದೇಶನೂರಿನ ವಿನಾಯಕ ನಗರ ಕ್ಯಾಂಪ್ ನಲ್ಲಿ ಸುತ್ತ ಮುತ್ತ ಆಲಿಕಲ್ಲು ಮಳೆ ಅಬ್ಬರಕ್ಕೆ ಸುಮಾರು 200 ಎಕರೆ ಭತ್ತದ ಬೆಳೆ ಕಬ್ಬು ಬಾಳೆ ತೆಂಗು ಮುಖ್ಯವಾಗಿ ಭತ್ತದ ಬೆಳೆ ನಾಶವಾಗಿದೆ ಗುಡಿಸಲು

ಬೀದರ್ : ಹೈ.ಕ.ಶಿ ಸಂಸ್ಥೆಯ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಬಿ ವಿ.ಬಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ| ದೀಪಾ ರಾಗ ಉದ್ಘಾಟಿಸಿ ಮಾತನಾಡಿ ಸ್ತ್ರೀಯರು ಎಲ್ಲಾ ಕ್ಷೇತ್ರಗಳಲ್ಲಿ ತನ್ನ ಸಾಧನೆಯನ್ನು
Website Design and Development By ❤ Serverhug Web Solutions