
ಪರಿಸರ ಸಂರಕ್ಷಣೆಯೇ ನಮ್ಮೆಲ್ಲರ ಧ್ಯೇಯವಾಗಿರಲಿ:ಅಮರೇಗೌಡ ಮಲ್ಲಾಪೂರ
ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಪಿಡಬ್ಲ್ಯೂಡಿ ಕ್ಯಾಂಪ್ ನಲ್ಲಿರುವ ಮರುಜೀವ ಪಡೆದ ಅಮರಶ್ರೀ ಆಲದ ಮರದ ಹತ್ತಿರ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪೂರ್ ಅವರ ೩೫ನೇ ಹುಟ್ಟು ಹಬ್ಬವನ್ನು ಜೀವ ಸ್ಪಂದನ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಪಿಡಬ್ಲ್ಯೂಡಿ ಕ್ಯಾಂಪ್ ನಲ್ಲಿರುವ ಮರುಜೀವ ಪಡೆದ ಅಮರಶ್ರೀ ಆಲದ ಮರದ ಹತ್ತಿರ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪೂರ್ ಅವರ ೩೫ನೇ ಹುಟ್ಟು ಹಬ್ಬವನ್ನು ಜೀವ ಸ್ಪಂದನ

ಕಲಬುರಗಿ:ಗ್ರಾಮೀಣ ಭಾಗದ ಯುವಕರು ಸೇರಿ ಉತ್ತಮ ಸಂದೇಶ ಇರುವ ಮಾದರಿ ಕಿರುಚಿತ್ರವನ್ನು ಮಾಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ…ಜೀವ್ನಾ ಅಂದ್ರೆ ಇಷ್ಟೇನಾ..? ಎಂಬ ಕಿರುಚಿತ್ರದ ಸೂಗೂರ ಎನ್.ಗ್ರಾಮದ ಆರಾಧ್ಯ ದೈವ ಶ್ರೀ ಭೋಜಲಿಂಗೇಶ್ವರ ದೇವರ ಮಠದ

ಪ್ರತಿಯೊಬ್ಬರ ಬದುಕಿನ ಅರ್ಥಪೂರ್ಣ ಸಂಬಂಧ ಸ್ನೇಹ,ಸ್ನೇಹ ಬೆಲೆ ಕಟ್ಟಲಾಗದ ಅಪೂರ್ವ ಬಂಧ ಜೀವನದ ಪ್ರತಿ ಹಂತದಲ್ಲೂ ಒಬ್ಬ ಸ್ನೇಹಿತ-ಸ್ನೇಹಿತೆ ಜೊತೆ ಬರುತ್ತಾರೆ ಅವರ ಭೇಟಿ ನಮಗೆ ಸುಮಧುರ ನೆನಪುಗಳನ್ನ ಬದುಕಿಗೊಂದು ಭರವಸೆಯ ಪಾಠ ಹೇಳಿ

ರಾಯಚೂರು:ಪ್ರತಿನಿತ್ಯ ವಿದ್ಯಾರ್ಥಿಗಳ ಗೋಳು ಕೇಳುವವರು ಇಲ್ಲದಂತಾಗಿದೆ ಲಿಂಗಸೂಗೂರ ತಾಲೂಕಿಗೆ ಹಳ್ಳಿಗಳಿಂದ ಪ್ರತಿ ನಿತ್ಯ ಸಾವಿರಾರು ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಲಿಂಗಸಗೂರು ತಾಲೂಕಿನ ವಿವಿಧ ಕಾಲೇಜುಗಳಿಗೆ ಬರುತ್ತಿದ್ದು ಇವರಿಗೆ ಬಸ್ಸಿನ ಸೌಲಭ್ಯ ಸರಿಯಾದ ಸಮಯಕ್ಕೆ ಇಲ್ಲದಂತಾಗಿದೆ.ಕವಿತಾಳ,ವಟಗಲ್,

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪುರದ ಎರಡನೆಯ ಕೇಂದ್ರದಲ್ಲಿ ವಿಶ್ವ ಸ್ತನ್ಯ ಪಾನ ಸಪ್ತಾಹ ಕಾರ್ಯಕ್ರಮ ಜರುಗಿತು.ಈ ಕಾರ್ಯಕ್ರಮದಲ್ಲಿ ಮಂಜುಳಾ ಪಾಟೀಲ್ ಮಾತಾನಾಡಿ ತಾಯಂದಿರು ಹಾಗೂ ಗರ್ಭಿಣಿಯರಿಗೆ ತಾಯಿಯ ಹಾಲಿನ ಮಹತ್ವ ಬಗ್ಗೆ ಹಾಗೂ

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸಮೀಪದ ಹಣವಾಳ ಕ್ಯಾಂಪಿನ ಶ್ರೀ ರಾಮನಗರಕ್ಕೆ ಹೋಗುವ ರಸ್ತೆ ಶಾಲಾ ಮಕ್ಕಳಿಗೆ ಅಪಾಯಕಾರಿ ರಸ್ತೆಯಾಗಿದೆ,ಗಂಗಾವತಿ ತಾಲೂಕಿನ ವಿದ್ಯಗಿರಿ ಎಂದು ಹೆಸರು ವಾಸಿಯಾಗಿರುವ ಶ್ರೀ ರಾಮನಗರಕ್ಕೆ ಅನೇಕ ಶಾಲಾ ಬಸ್ಸುಗಳು

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ರಾಮಪುರ ಹೋಬಳಿಯ ಪುದುರಾಮಪುರ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಘಟಕದ ವಾರ್ಷಿಕೋತ್ಸವವನ್ನು ದೀಪ ಬೆಳಗುವುದರ ಮೂಲಕ ಹಾಗೂ ರೈತ ಗೀತೆ ಮೂಲಕ ಉದ್ಘಾಟನೆ ಮಾಡಲಾಯಿತು.ರೈತ ಸಂಘಕ್ಕೆ ನೂತನವಾಗಿ

ಚಾಮರಾಜನಗರ:ಐಎಎಸ್ ಮಾಡುವ ಕನಸು ನನಸಾಗದ ಹಿನ್ನೆಲೆ ಹಾಗೂ ಜೀವನದಲ್ಲಿ ಜಿಗುಪ್ಪೆ ಗೊಂಡ ಕೊಳ್ಳೇಗಾಲ ಮೂಲದ ಬ್ಯಾಂಕ್ ಮ್ಯಾನೇಜರ್ ಮಂಡ್ಯದಲ್ಲಿ ನೇಣಿಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ.ಕಾವೇರಿ ಗ್ರಾಮೀಣ ಬ್ಯಾಂಕ್ ನ ಪ್ರಾದೇಶಿಕ ಕಚೇರಿಯ ವ್ಯವಸ್ಥಾಪಕಿ

ಬೀದರ್/ಔರಾದ:ನಾದಬ್ರಹ್ಮ ಕಲಾ ಸಂಸ್ಥೆ (ರಿ.) ಮೈಲೂರ ಬೀದರ ಇವರ ಸಂಯುಕ್ತಾಶ್ರಯದಲ್ಲಿ ಸಂಗೀತ ಸಾಧನಾ”ಮಾಸಿಕ ಹಿಂದೂಸ್ಧಾನಿ ಶಾಸ್ತ್ರಿಯ ಸಂಗೀತ ಬೈಠಕ್ ಕಾರ್ಯಕ್ರಮ ನಡೆಯಿತು.ಈ ಸಂಸ್ಥೆಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಬೈಠಕ್

ಕೊಪ್ಪಳ ಜಿಲ್ಲೆಯ ಕುಷ್ಠಗಿ ತಾಲ್ಲೂಕಿನ ಕ್ಯಾದಿಗುಪ್ಪಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಮೆಣಸಗೇರಿ ಗ್ರಾಮದಲ್ಲಿ ಇಂದ್ರಧನುಷ್ 5.0 ಅಭಿಯಾನ ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಚಾಲನೆ ನೀಡಲಾಯಿತು ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳು ಗ್ರಾಮ
Website Design and Development By ❤ Serverhug Web Solutions