
ಗವಿಮಠ ಜಾತ್ರೆಗೆ 25,000 ರೊಟ್ಟಿ
ಕಂಪ್ಲಿ : ತಾಲ್ಲೂಕಿನ ದೇವಸಮುದ್ರ ಗ್ರಾಮದ ತುರುಮುಂದಿ ಬಸವೇಶ್ವರ ಯುವಕ ಮಂಡಳಿಯಿಂದ ಕೊಪ್ಪಳದಲ್ಲಿ ಜ.5ರಂದು ನಡೆಯುವ ಗವಿಸಿದ್ದೇಶ್ವರ ಮಹಾರಥೋತ್ಸವದ ದಾಸೋಹಕ್ಕಾಗಿ 25,000 ಜೋಳದ ರೊಟ್ಟಿ ಮತ್ತು 5 ಕ್ವಿಂಟಲ್ ಅಕ್ಕಿಯನ್ನು ಕಳುಹಿಸುವುದಾಗಿ ಯುವಕ ಮಂಡಳಿಯವರು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕಂಪ್ಲಿ : ತಾಲ್ಲೂಕಿನ ದೇವಸಮುದ್ರ ಗ್ರಾಮದ ತುರುಮುಂದಿ ಬಸವೇಶ್ವರ ಯುವಕ ಮಂಡಳಿಯಿಂದ ಕೊಪ್ಪಳದಲ್ಲಿ ಜ.5ರಂದು ನಡೆಯುವ ಗವಿಸಿದ್ದೇಶ್ವರ ಮಹಾರಥೋತ್ಸವದ ದಾಸೋಹಕ್ಕಾಗಿ 25,000 ಜೋಳದ ರೊಟ್ಟಿ ಮತ್ತು 5 ಕ್ವಿಂಟಲ್ ಅಕ್ಕಿಯನ್ನು ಕಳುಹಿಸುವುದಾಗಿ ಯುವಕ ಮಂಡಳಿಯವರು

ಬಾಗಲಕೋಟೆ : ಮುಧೋಳ ತಾಲೂಕಿನ ಸುಕ್ಷೇತ್ರ ಗುರುನಾಥಾರೂಢರ ಮಠದ ಸಹಕಾರದೊಂದಿಗೆ ಶ್ರೀಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಆಶ್ರಯದಲ್ಲಿ ಜನೆವರಿ 15 ರಿಂದ 24ರ ವರೆಗೆ 10 ದಿನಗಳ ಕಾಲ ರಾಜ್ಯಮಟ್ಟದ ಜನಪದ ಸಂಗೀತೋತ್ಸವ

ಶಿವಮೊಗ್ಗ : ಜನಮನ ಕನ್ನಡ ರಕ್ಷಣಾ ವೇದಿಕೆ ರಾಜ್ಯ ಸಂಘಟನೆ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನ ವನ್ನು ಶಿವಮೊಗ್ಗ ನಗರದ ಶಿವಪ್ಪ ನಾಯಕನ ಪ್ರತಿಮೆಯ ಮುಂದೆ ಸಂಭ್ರಮದಿಂದ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಜನಮನ

ಕಂಪ್ಲಿ: ಸಾರಿಗೆ ಇಲಾಖೆಯಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದೆ, ಅಧಿಕಾರದ ಅವಧಿಯಲ್ಲಿ ಸಂಚಾರಿ ನಿಯಂತ್ರಣಾಧಿಕಾರಿಯಾಗಿ ವಿಪ್ರದ ತಿಮ್ಮಪ್ಪ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ನಿವೃತ್ತಿಗೊಂಡಿದ್ದಾರೆ ಎಂದು ನಂ.10 ಮುದ್ದಾಪುರದ ಸಮಾಜ ಸೇವಕ ಜಡೆ ಮಹಾದೇವ ಹೇಳಿದರು.ಕುರುಗೋಡು ಪಟ್ಟಣದ

ಕಂಪ್ಲಿ: ಪಟ್ಟಣದ ತಹಶೀಲ್ದಾರ್ ಕಛೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ವಿಶ್ವಕರ್ಮ ಸಮಾಜದ ಸಹಯೋಗದಲ್ಲಿ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಕರಣಾ ದಿನಾಚರಣೆ ಗುರುವಾರ ಆಚರಿಸಿದರು.ನಂತರ ತಹಶೀಲ್ದಾರ್ ಜೂಗಲ್ ಮಂಜುನಾಯಕ ಮಾತನಾಡಿ, ನಾಡಿಗೆ ಅಮರಶಿಲ್ಪಿ ಜಕಣಾಚಾರಿ

ಗದಗ ಜಿಲ್ಲೆಯ ಗದಗ ತಾಲೂಕಿನ ಲಿಂಗದಾಳ ಗ್ರಾಮಕ್ಕೆ ಸತತವಾಗಿ 27 ವರ್ಷಗಳಿಂದ ಗದಗ ಕರ್ನಾಟಕ ರಸ್ತೆ ಸಾರಿಗೆ ಗದಗ ಡಿಪೋ ಚಾಲಕರಾದ ಶ್ರೀ ಯಲ್ಲಪ್ಪ ರುದ್ರಪ್ಪ ಸುತುಗಟ್ಟಿಯವರು, ಚಾಲಕರಾಗಿ ಸುಮಾರು 27 ವರ್ಷಗಳ ಕಾಲ

ಹೊಯ್ಸಳರ ಕಾಲದ ಪ್ರಮುಖ ದೇಗುಲಗಳಾಗಿದ್ದು, ಇವುಗಳು ಸುಮಾರು 800-900 ವರ್ಷಗಳಷ್ಟು ಹಳೆಯ ಇತಿಹಾಸ ಹೊಂದಿವೆ. ಇವುಗಳಲ್ಲಿ ಮೇಲುಕೋಟೆಯ ದೇಗುಲವು ಶ್ರೀ ರಾಮಾನುಜಾಚಾರ್ಯರ ಪ್ರಭಾವದಿಂದ ಹೊಯ್ಸಳ ದೊರೆ ವಿಷ್ಣುವರ್ಧನನ ಕಾಲದಲ್ಲಿ ನಿರ್ಮಾಣವಾಗಿದೆ, ಇದು 12ನೇ ಶತಮಾನದ್ದಾಗಿದ್ದು,

ಕಂಪ್ಲಿ : ಪಟ್ಟಣದಲ್ಲಿ ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆಯ ಕಂಪ್ಲಿ ತಾಲೂಕು ಘಟಕ ರಚಿಸಿ, ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.ನೂತನ ಅಧ್ಯಕ್ಷರಾಗಿ ಇ.ಧನಂಜಯ್ಯ, ಗೌರವಾಧ್ಯಕ್ಷರಾಗಿ ಜಯಣ್ಣ, ನಾನಾಪಾಟಿ, ಉಪಾಧ್ಯಕ್ಷರಾಗಿ ಓಬಳೇಶ, ಪ್ರಧಾನ ಕಾರ್ಯದರ್ಶಿಯಾಗಿ ನೀಲಪ್ಪ

ಕಂಪ್ಲಿ: ಪಟ್ಟಣದ ಗಂಗಾವತಿ ರಸ್ತೆಯಲ್ಲಿರುವ ಪ್ರಸಿದ್ಧ ಹಜರತ್ ಸೈಯ್ಯದ್ ಷಾಹ್ ಮುಸ್ತಫಾ ಖಾದ್ರಿ ನೂರೇ ತಜಲ್ಲಿಯಾ ಉರಫ್ ಹಜರತ್ ಬಡೇಸಾಹೇಬ್ ಖಾದ್ರಿ ಮತ್ತು ಹಜರತ್ ಸೈಯದ್ ಷಾಹ್ ಅಬುಲ್ ಹಸನ್ ಖಾದ್ರಿ ಉರಫ್ ದಿವಾನೇ

ಹನೂರು ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಆಯೋಜಿಸಲಾಗಿದ್ದ 150ನೇ ಜಯಂತಿ ಮಹೋತ್ಸವವನ್ನು ಗಿಡಕ್ಕೆ ನೀರು ಹಾಕುವುದರ ಮೂಲಕ ಹಾಗೂ ಬಿರ್ಸಾ ಮುಂಡ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಾಯಿತು.ನಂತರ ಮಾತನಾಡಿದ
Website Design and Development By ❤ Serverhug Web Solutions