ಜಂಗಮರ ಕಲ್ಗುಡಿಯಲ್ಲಿ 51 ಸಸಿಗಳನ್ನು ನೆಟ್ಟ ಗೋ ಗ್ರೀನ್ ತಂಡ
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಜಂಗಮರ ಕಲ್ಗುಡಿಯಲ್ಲಿ ಗೋ ಗ್ರೀನ್ ತಂಡ 51 ಸಸಿಗಳನ್ನು ನೆಟ್ಟು ಪರಿಸರ ಕಾಳಜಿಗೆ ಪಾತ್ರರಾಗಿದ್ದಾರೆ. ತಾಲೂಕಿನ ಜಂಗಮರ ಕಲ್ಗುಡಿಯಲ್ಲಿ ಯುವಕರ ತಂಡ ಗ್ರಾಮವನ್ನು ಹಸಿರುಕರಣ ಮಾಡುವ ಉದ್ದೇಶದಿಂದ ಗ್ರಾಮದ
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಜಂಗಮರ ಕಲ್ಗುಡಿಯಲ್ಲಿ ಗೋ ಗ್ರೀನ್ ತಂಡ 51 ಸಸಿಗಳನ್ನು ನೆಟ್ಟು ಪರಿಸರ ಕಾಳಜಿಗೆ ಪಾತ್ರರಾಗಿದ್ದಾರೆ. ತಾಲೂಕಿನ ಜಂಗಮರ ಕಲ್ಗುಡಿಯಲ್ಲಿ ಯುವಕರ ತಂಡ ಗ್ರಾಮವನ್ನು ಹಸಿರುಕರಣ ಮಾಡುವ ಉದ್ದೇಶದಿಂದ ಗ್ರಾಮದ
ಕೊಪ್ಪಳ:ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕ ಮತ್ತು ಬಾಲಕಿಯರ ವಸತಿ ನಿಲಯಕ್ಕೆ ಅರ್ಜಿ ಆಹ್ವಾನಿಸಿದ್ದು, ಸರ್ವರ್ ಸಮಸ್ಯೆಯಿಂದ ವಿದ್ಯಾರ್ಥಿಗಳು ಪರದಾಡುವ ಪರಿಸ್ಥಿತಿ ಉಂಟಾಗಿದೆ ಕೂಡಲೇ ಸರಿಪಡಿಸಬೇಕೆಂದು ಗ್ರಾಮ ಮತ್ತು ನಗರ ಸಬಲೀಕರಣದ ಪ್ರದಾನ
ಯೋಗ ಮತ್ತು ಧ್ಯಾನದಿಂದ ಜನರು ಕ್ರಿಯಾಶೀಲರಾಗುತ್ತಾರೆ. ದೇಹ ಮತ್ತು ಮನಸ್ಸಿನ ಸಮ್ಮಿಲನವೇ ಯೋಗ. ಇದು ಮಾನಸಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ವ್ಯಕ್ತಿತ್ವದ ನಿರ್ಮಾಣದಲ್ಲಿ ಯೋಗ ಬಹಳ ಸಹಕಾರಿಯಾಗಿದೆ. ಯೋಗದಿಂದ ಅರೋಗ್ಯ ವೃದ್ಧಿಯಾಗುತ್ತದೆ. ಮನಸ್ಸುನ್ನು ಸದೃಡಗೊಳಿಸುವ ಕ್ರಿಯೆ
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ ಸರಕಾರಿ ಪ್ರೌಢ ಶಾಲೆಯಲ್ಲಿ 10 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಬೆಳಗ್ಗೆ ಏಳು ಗಂಟೆಯಿಂದ ಶಾಲೆಯ ವಿದ್ಯಾರ್ಥಿಗಳಿಗೆ ಯೋಗಾಬ್ಯಾಸ ವಿವಿಧ ಭಂಗಿಗಳನ್ನು ಹಾಗೂ ಆಸನಗಳನ್ನು
ಭಗವದ್ಗೀತೆಯಲ್ಲಿ ಕೃಷ್ಣನು “‘”ಯೋಗಃ ಕರ್ಮಸು ಕೌಶಲ್ಯಂ ಎಂದು ಹೇಳಿದ್ದಾನೆ.ಯೋಗವು ಕೇವಲ ಶರೀರದ ಆರೋಗ್ಯಕ್ಕೆ ಅಷ್ಟೇ ಅಲ್ಲ ಮಾನಸಿಕ ಆರೋಗ್ಯಕ್ಕೂ ಅವಶ್ಯಕ.ಅಂತರಾಷ್ಟ್ರೀಯ ಮಟ್ಟದಲ್ಲಿ ಜೂನ್ 21ರಂದು ಯೋಗ ದಿನಾಚರಣೆಯನ್ನು ಆಚರಿಸಿ ಅದರ ಮಹತ್ವವನ್ನು ಸಾರಲಾಗುತ್ತಿದೆ.ಶರೀರ ಮಾಧ್ಯಮ0
“ರೀ ಪಕ್ಕದ ಮನೆಯವನ ಹತ್ತಿರ ಫಾರ್ಚುನರ್ ಕಾರ್ ಇದೆ. ನಮ್ಮ ಹತ್ತಿರ ಅದೇ ಹಳೇ ಆಲ್ಟೋ ಕಾರ್ ಇದೆ..” ಎಂದಳು ಬೇಸರ ವ್ಯಕ್ತಪಡಿಸುತ್ತಾ.. ಅದಕ್ಕವನು “ಪಕ್ಕದ ಮನೆಯವನ ಹೆಂಡತಿ ಚೆನ್ನಾಗಿಲ್ಲ..ಆದರೆ ನನ್ನ ಹೆಂಡತಿ ಸುಂದರವಾಗಿದ್ದಾಳೆ…”
ಕೊಪ್ಪಳ:ಕರ್ನಾಟಕ ರಾಜ್ಯ ಸರ್ಕಾರ ಜನಸಾಮಾನ್ಯರಿಗೆ ಕೊಟ್ಟ ಉಚಿತ ಬೋಗಸ್ ಗ್ಯಾರಂಟಿ ಯೋಜನೆಗಳನ್ನು ಜಾರಿಮಾಡುವ ಮೂಲಕ ಸಾಮಾನ್ಯ ಜನರ ಬದುಕಿನ ಜೊತೆಗೆ ಚೆಲ್ಲಾಟವಾಡಿದಂತಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಉಚಿತ ಗ್ಯಾರಂಟಿ ಯೋಜನೆಗಳಿಗಾಗಿ ಆದಾಯದ ಮೂಲಗಳ ಬಗ್ಗೆ
ಕೊಪ್ಪಳ:’ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಸರ್ಜರಿಗೆ ಮೂರು ತಿಂಗಳು ಕಾಯಬೇಕುʼ ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದ ಮಾಧ್ಯಮ ವರದಿ ಗಮನಿಸಿದ ಮುಖ್ಯಮಂತ್ರಿ ಕಚೇರಿಯ ಸಾರ್ವಜನಿಕ ಕುಂದುಕೊರತೆ ವಿಭಾಗದ ವಿಶೇಷ ಕರ್ತವ್ಯಾಧಿಕಾರಿಗಳು ತಕ್ಷಣವೇ ಅಗತ್ಯ ಕ್ರಮ ಕೈಗೊಂಡಿರುತ್ತಾರೆ. ಜಿಲ್ಲಾಸ್ಪತ್ರೆಯಲ್ಲಿ
ಏನಾದರೂ ಆಗು ಮೊದಲು ಮಾನವನಾಗು ಎಂಬ ನುಡಿ,ಹೊತ್ತಿತೋ ಹೊತ್ತಿತೋ ಕನ್ನಡದ ದೀಪ…ಎಂಬ ಹಾಡು ಡಾ.ಸಿದ್ದಯ್ಯ ಪುರಾಣಿಕರನ್ನು ನೆನಪಿಸುತ್ತವೆ.ಕನ್ನಡ ನಾಡು ಕಂಡಅಪರೂಪದ ಐ.ಎ.ಎಸ್.ಅಧಿಕಾರಿ,ಸಾಹಿತಿ,ಕವಿ, ವಚನಕಾರ,ದಕ್ಷ ಆಡಳಿತಗಾರ ಹೀಗೆ ಬಹುಮುಖ ಪ್ರತಿಭೆಯ,ಬಹು ಭಾಷಾ ಪಂಡಿತ, ವಾಗ್ಮೀ,ಚಿಂತನಾಶೀಲರು ಹಾಗೂ
ಜೀವ ಬಂಡಿಯು ಸಾಗಿ ಮುಂದಿನ ಊರಿಗೂ ಹೋಗಿ ಕತ್ತಲೆಯಲ್ಲಿ ಗಾಲಿಯ ಕೀಲ ಕಳೆದಾಗ ಕವಿತೆ ಹುಟ್ಟಿತುಚಂದದ ಬಾಳು ನಡೆಸಿ ಅಂದದ ಮಕ್ಕಳ ಹುಟ್ಟಿಸಿ ಜೀವನವೇ ಕಷ್ಟವಾದಾಗ ಕವಿತೆ ಹುಟ್ಟಿತು ಮದ್ಯಪಾನವ ಕುಡಿದು ತುಂಡುಮಾಂಸವ ಕಡಿದು
Website Design and Development By ❤ Serverhug Web Solutions