
ಸಹಕಾರ ಜಾಗೃತಿ ಸಮಾವೇಶ
ಕೊಪ್ಪಳ/ ಕುಕನೂರ:ದಿ. 08.02.2025 ಶನಿವಾರದಂದು ಬೆಳಗ್ಗೆ 9.30 ಗಂಟೆಗೆ ಕುಕನೂರು ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಸಹಕಾರ ಪಿತಾಮಹ ಶ್ರೀ ಸಿದ್ದನಗೌಡ ಸಣ್ಣ ರಾಮನಗೌಡ ಪಾಟೀಲರ ಭಾವಚಿತ್ರದೊಂದಿಗೆ, ಮೆರವಣಿಗೆ ಮೂಲಕ ಬಂದು ಎಪಿಎಂಸಿ ಆವರಣದಲ್ಲಿ ಸಹಕಾರಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಕೊಪ್ಪಳ/ ಕುಕನೂರ:ದಿ. 08.02.2025 ಶನಿವಾರದಂದು ಬೆಳಗ್ಗೆ 9.30 ಗಂಟೆಗೆ ಕುಕನೂರು ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಸಹಕಾರ ಪಿತಾಮಹ ಶ್ರೀ ಸಿದ್ದನಗೌಡ ಸಣ್ಣ ರಾಮನಗೌಡ ಪಾಟೀಲರ ಭಾವಚಿತ್ರದೊಂದಿಗೆ, ಮೆರವಣಿಗೆ ಮೂಲಕ ಬಂದು ಎಪಿಎಂಸಿ ಆವರಣದಲ್ಲಿ ಸಹಕಾರಿ
ಕೊಪ್ಪಳ :ಕನ್ನಡ ಶಬ್ದವನ್ನೇ ಸರಿಯಾಗಿ ಬರೆಯಲು ಬಾರದ ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮುಂದುವರಿಯಲು ಅರ್ಹವಾಗಿಲ್ಲ ಎಂದು ಜೈ ಕರುನಾಡು ರಕ್ಷಣಾ ಸೇನೆಯ ಸಂಸ್ಥಾಪಕ ರಾಜ್ಯಧ್ಯಕ್ಷರಾದ ಚನ್ನಬಸವರಾಜ ಕಳ್ಳಿಮರದ ಕಿಡಿಕಾರಿದರು
ಕೊಪ್ಪಳ ಜಿಲ್ಲೆಯ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಸಂಕನೂರು ಹಾಗೂ ಸೋಂಪುರ, ಹೊಸೂರು ಗ್ರಾಮದಲ್ಲಿ ಕಲ್ಯಾಣ ಕರ್ನಾಟಕದ ಅನುದಾನದಡಿ 3.50 ಕೋಟಿ ರೂಗಳ ವೆಚ್ಚದ ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಸ್ಥಳೀಯ ಗ್ರಾ.ಪಂ. ಅಧ್ಯಕ್ಷ ಹಾಗೂ
ಕೊಪ್ಪಳ/ಯಲಬುರ್ಗಾ:ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಪ್ಪಳ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ, ಕಲಬುರಗಿ ಹಾಗೂ ಕಲಿಕೆ ಟಾಟಾ ಟ್ರಸ್ಟ್ ಸಹಯೋಗದಲ್ಲಿ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆ ಕಾರ್ಯಕ್ರಮದಡಿಯಲ್ಲಿಅಂಗನವಾಡಿ
೧. ಕಠೋರ ಸತ್ಯ.ನಮ್ಮದು ಜಾತ್ಯಾತೀತ (ಜಾತ್ಯಾತೀತ), ರಾಷ್ಟ್ರ , ಪತ್ರಿಕೆಗಳಲ್ಲಿ, ಜನಪ್ರತಿನಿಧಿಗಳಬಾಯಿ, ಭಾಷಣದಲ್ಲಿ,ವಾಸ್ತವದಲಿ!?ಜಾತೀಯತೆಯ ರಾಷ್ಟ್ರ,ಇದಲ್ಲವೆ ಕಠೋರ ಸತ್ಯ! ೨. ಅಂದು -ಇಂದು.ಅಂದಿನ ಕವಿಗಳಕವನಗಳಲ್ಲಿ,ಕಾಣುತ್ತಿತ್ತು ಮಣ್ಣಿನವಾಸನೆ,ಇಂದಿನ ಕವಿಗಳಕವನಗಳಲ್ಲಿ?..ಬರೀ ಹೆಣ್ಣಿನ ವಾಸನೆ! ೩. ಸಾಯುತಿದೆ ನುಡಿ.ಆಂಗ್ಲ ಭಾಷೆಯ
ಕೊಪ್ಪಳ : ಗಂಗಾವತಿ, ಕಾರಟಗಿ, ಕನಕಗಿರಿ ತಾಲೂಕುಗಳ ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆ ಹಾಲು ಒಕ್ಕೂಟದ ಮುಖ್ಯ ವ್ಯವಸ್ಥಾಪಕರಾದ ಪ್ರಭು ಶಂಕರ್ ಇವರು ತಾಲೂಕುಗಳಲ್ಲಿ ಹಾಲು ಸಹಕಾರ ಸಂಘಗಳಿಗೆ ಭೇಟಿ ನೀಡಿ,
ಬೆಂಗಳೂರು: ಮಾಧ್ಯಮ ಮಾನ್ಯತಾ ಪತ್ರ ಹೊಂದಿರುವ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ಪಾಸ್ ಸೌಲಭ್ಯವನ್ನು ರಾಜ್ಯ ಸರ್ಕಾರ ಕಲ್ಪಿಸಿದೆ. ಈ ಮೂಲಕ ಬಜೆಟ್ನಲ್ಲಿ ಘೋಷಣೆ ಮಾಡಿ ಅದನ್ನು ಯಥಾವತ್ತಾಗಿ ಜಾರಿಗೆ ಕೊಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ
ಕೊಪ್ಪಳ ಜ. ೨೬: ಭಾರತದ ಸಂವಿಧಾನ ನಮಗೆ ನಿಜವಾದ ನ್ಯಾಯವನ್ನು ಒದಗಿಸಿದೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಸಂವಿಧಾನ ರಚನೆಯಲ್ಲಿ ತೊಡಗಿಕೊಂಡಿದ್ದ ಪ್ರತಿಯೊಬ್ಬರಿಗೂ ನಾವೆಲ್ಲ ಋಣಿಯಾಗಬೇಕಿದೆ ಎಂದು ನಗರದ ಸರಕಾರಿ ಪ್ರಥಮ ದರ್ಜೆ
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ ಶಾಲೆಯಲ್ಲಿ ಕಲಿತಿರುವ ಹಳೆ ವಿದ್ಯಾರ್ಥಿಗಳು ಸೇರಿ ಶಾಲೆಯನ್ನೊಳಗೊಂಡ ಒಂದು ಹಳೆ ವಿದ್ಯಾರ್ಥಿಗಳ ಬಳಗ ಎಂದು ರಚನೆ ಮಾಡಿಕೊಂಡಿದ್ದು ಸರಕಾರಿ ಶಾಲೆ ಅಭಿವೃದ್ದಿಗೆ ಶ್ರಮವಹಿಸುತ್ತಿದ್ದಾರೆ.ಈ ಸಂದರ್ಭದಲ್ಲಿ ಹಳೆಯ
Website Design and Development By ❤ Serverhug Web Solutions