
ಪರೋಪಕಾರ ಜೀವನ ನಮ್ಮದಾಗಬೇಕು : ಶ್ರೀಗಳು
ಕೊಪ್ಪಳ/ ಕುಕನೂರ : ನಮ್ಮೆಲ್ಲರ ಜೀವನದ ಬದುಕು ಸಾರ್ಥಕವಾಗಬೇಕಾದರೆ ಮತ್ತೊಬ್ಬರ ಬದುಕಿನ ಬಾಳಿಗಾಗಿ ಪರೋಪಕಾರಿ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ರಾಜೂರಿನ ಬೃಹನ್ಮಠದ ಮ.ಘ.ಚ ಅಭಿನವ ಪಂಚಾಕ್ಷರ ಸ್ವಾಮೀಜಿ ಅವರು ಸಾನಿಧ್ಯ ವಹಿಸಿ ಅವರು ತಾಲೂಕಿನ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕೊಪ್ಪಳ/ ಕುಕನೂರ : ನಮ್ಮೆಲ್ಲರ ಜೀವನದ ಬದುಕು ಸಾರ್ಥಕವಾಗಬೇಕಾದರೆ ಮತ್ತೊಬ್ಬರ ಬದುಕಿನ ಬಾಳಿಗಾಗಿ ಪರೋಪಕಾರಿ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ರಾಜೂರಿನ ಬೃಹನ್ಮಠದ ಮ.ಘ.ಚ ಅಭಿನವ ಪಂಚಾಕ್ಷರ ಸ್ವಾಮೀಜಿ ಅವರು ಸಾನಿಧ್ಯ ವಹಿಸಿ ಅವರು ತಾಲೂಕಿನ

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳ ಗ್ರಾಮದ ಹಳೆ ಬಸ್ ನಿಲ್ದಾಣದ ಸಮೀಪದಲ್ಲಿರುವ ಸಾರ್ವಜನಿಕ ಮೂತ್ರಾಲಯ ಗಬ್ಬು ನಾರುತ್ತಿದೆ. ಸ್ವಚ್ಛ ಮಾಡಿಸಲು ಹನಮನಾಳ ಗ್ರಾಮ ಪಂಚಾಯಿತಿಯವರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಸ್ವಚ್ಛತೆ

ಯಲಬುರ್ಗಾ : ತಾಲೂಕಿನ ವಣಗೇರಿ ಗ್ರಾಮದ ಬಸವ ಯೋಗಾಶ್ರಮದಲ್ಲಿ ಯಶವಂತ ಶರಣರ ಸಾನಿಧ್ಯದಲ್ಲಿ ೫ ನೇಯ ವಚನ ದರ್ಶನ ಚಿಂತನಗೋಷ್ಠಿ ಕಾರ್ಯಕ್ರಮ ಜರುಗಿತು.ದೇಶ ಗುರಿಯಾಗಿ ಹೋದವರ ಕಂಡೆ , ತಮಂದ ಗುರಿಯಾಗಿ ಲಯವಾಗಿ ಹೊದವರ

ಮೂರು ವರ್ಷ ಆದರೂ ಕಾಮಗಾರಿ ಪೂರ್ಣಗೊಳಿಸಿಲ್ಲ : ರೇಣುಕಾ, ಯೋಧನ ವೀರಪ್ಪ ಪತ್ನಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮಾಲಗಿತ್ತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಡಿವಾಲ ಗ್ರಾಮದಲ್ಲಿ ಯೋಧ ವೀರಪ್ಪ ಕರಿಯಪ್ಪ ಹಿರೇಹಾಳ ಅವರ

ಕೊಪ್ಪಳ ಜಿಲ್ಲೆಯ ಕುಕನೂರು ಐತಿಹಾಸಿಕ ಹಿನ್ನೆಲೆ ಇರುವ, ಸಾಂಸ್ಕೃತಿಕವಾಗಿಯೂ, ಪ್ರಸಿದ್ಧಿ ಪಡೆಯುತ್ತಿರುವ ಗ್ರಾಮೀಣ ಪ್ರದೇಶ ಎಂದರೆತಪ್ಪಾಗದು.ಇಂತಹ ಗ್ರಾಮದಲ್ಲಿ ಸಾರೆಪ್ಪ ಮತ್ತು ನೀಲಮ್ಮ ದಂಪತಿಗಳ ನಾಲ್ಕು ಜನ ಮಕ್ಕಳಲ್ಲಿ ಎರಡನೆಯ ಮಗನಾಗಿ, ಜೂನ್ ಒಂದು, ಹತ್ತೊಂಬತ್ತುನೂರಾ

ಹೋರಾಟಗಾರರು, ಬುದ್ದಿ ಜೀವಿಗಳು ಮೌನವಾಗಿ ಕೈ ಕಟ್ಟಿಕೊಂಡು ಕುಳಿತರೆ ಭ್ರಷ್ಟಚಾರಿಗಳು ಹುಟ್ಟುತ್ತಾ ಇರುತ್ತಾರೆ ಭ್ರಷ್ಟಚಾರ ತಡೆಗಟ್ಟಲು ಯುವ ಸಮುದಾಯ ಧೈರ್ಯದಿಂದ ಮುನ್ನುಗ್ಗಬೇಕು ಅಂದಾಗ ಭ್ರಷ್ಟಚಾರ ದೂರ ತಳ್ಳುವದಕ್ಕೆ ಸಾದ್ಯವಾಗುತ್ತದೆ : ಶರಣಬಸಪ್ಪ ದಾನಕೈ ಅಧ್ಯಕ್ಷರು,

ಕೊಪ್ಪಳ ಜಿಲ್ಲೆಯ ಯಲಬುರ್ಗಾ ಶ್ರೀ ಎಸ್.ಎ. ನಿಂಗೋಜಿ ಸೆಂಟ್ರಲ್ ಪಬ್ಲಿಕ್ ಶಾಲೆಯ ೧೨ ನೇ ವಾರ್ಷಿಕೋತ್ಸವ ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕೊಪ್ಪಳ ರಾಮಕೃಷ್ಣ ಮಿಷಿನ್ ಸ್ವಾಮೀಜಿಗಳು ಉದ್ಘಾಟಿಸಿದರು. ಪ್ರಾಸ್ತವಿಕವಾಗಿ ಮಾತನಾಡಿದ ಪ್ರೊ.ವೀರಣ್ಣ ನಿಂಗೋಜಿ

ಕೊಪ್ಪಳ : ದಿ. 08 ಮತ್ತು 09 ರಂದು ರಾಜನಹಳ್ಳಿಯಲ್ಲಿ ನಡೆಯುವ ವಾಲ್ಮೀಕಿ ಜಾತ್ರಾ ಕಾರ್ಯಕ್ರಮಕ್ಕೆ ಕೊಪ್ಪಳ ಜಿಲ್ಲೆಯ ಕನಕಗಿರಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ಭಾ ಜ ಪಾ ಜಿಲ್ಲಾಧ್ಯಕ್ಷರಾದ ಸನ್ಮಾನ್ಯ

ಮೂಡಣದ ಮನೆಯೆದುರು ಕುಂಕುಮದ ರಂಗೋಲಿನೇಸರನ ಮೊಗದೊಳಗೆ ಶಾಂತ ಭಾವಜಡತನದ ಜಾಡ್ಯವದೋ ಕಳಚುತಿದೆ ಕರಗುತಿದೆದಿನಕರನ ತಂಪುನಗೆ ನಿತ್ಯೋತ್ಸವ II೧II ಕತ್ತಲೆಯ ಕಸಗುಡಿಸಿ ಮುನ್ನಡೆದ ದಿನಮಣಿಯುಜೀವಸಂಕುಲ ಬಾಳ ಕೊಳಲೂದಿದಅರಿವು-ಆನಂದಗಳ ಕಿರಣಗಳ ಹೊಳೆ ಹರಿಸಿಪಡುವಣಕೆ ಪಯಣಿಸಲು ರಥವೇರಿದ II೨II

ಕೊಪ್ಪಳ : 2025-26 ಶೈಕ್ಷಣಿಕ ಸಾಲಿನ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಅಂತರ್ ಕಾಲೇಜು ಥ್ರೂಬಾಲ್ ಹಾಗೂ ಗುಡ್ಡಗಾಡು ಓಟದ ಸ್ಪರ್ಧೆಗಳು ಫೆಬ್ರವರಿ 3 ಮತ್ತು 4 ರಂದು ಬಳ್ಳಾರಿಯ ಅಲ್ಲಂ ಸುಮಂಗಳಮ್ಮ
Website Design and Development By ❤ Serverhug Web Solutions