
ಪತ್ರಿಕೆಯ ಪ್ರೇಮಿ
ಬೆಳಗಿನ ಮಂಜಿನಲ್ಲೇ ಕಣ್ಣು ತೆರೆದು,ಹಾಸ್ಟೆಲ್ ಬಾಗಿಲು ಮುಂದೆ ಬಿದ್ದಿರುವ ಆ ಕಾಗದದ ಗುಚ್ಚನನ್ನ ಹೃದಯದ ಸ್ಪಂದನೆ,ನನ್ನ ದಿನದ ಮೊದಲ ಸ್ನೇಹಿತ….? ಮಸಿ ವಾಸನೆಯಲ್ಲೇ ಜೀವ ಹುಡುಕುವೆನು,ಅಕ್ಷರಗಳ ನಡುವೆ ಲೋಕ ನೋಡುವೆನು,ಒಂದು ಪುಟದಲ್ಲಿ ರಾಜಕೀಯದ ಬಿಸಿ,ಇನ್ನೊಂದು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬೆಳಗಿನ ಮಂಜಿನಲ್ಲೇ ಕಣ್ಣು ತೆರೆದು,ಹಾಸ್ಟೆಲ್ ಬಾಗಿಲು ಮುಂದೆ ಬಿದ್ದಿರುವ ಆ ಕಾಗದದ ಗುಚ್ಚನನ್ನ ಹೃದಯದ ಸ್ಪಂದನೆ,ನನ್ನ ದಿನದ ಮೊದಲ ಸ್ನೇಹಿತ….? ಮಸಿ ವಾಸನೆಯಲ್ಲೇ ಜೀವ ಹುಡುಕುವೆನು,ಅಕ್ಷರಗಳ ನಡುವೆ ಲೋಕ ನೋಡುವೆನು,ಒಂದು ಪುಟದಲ್ಲಿ ರಾಜಕೀಯದ ಬಿಸಿ,ಇನ್ನೊಂದು

ಪುಸ್ತಕದ ಹೆಸರು.“ವಚನ ಸಿರಿ”ಆಧುನಿಕ ವಚನಗಳು.ಲೇಖಕರು : ಶ್ರೀಮತಿ ಗೀತಾ ಎನ್. ಮಲ್ಲನಗೌಡ್ರ.ಶಶಾಂಕ ಪ್ರಕಾಶನ, ಸೋಂಪುರ. ತಾ.ಕುಕನೂರು.ಜಿ. ಕೊಪ್ಪಳ. 583232.. ಹೃದಯ ತಟ್ಟುವ “ವಚನ ಸಿರಿ “ಯ ಆಧುನಿಕ ವಚನಗಳು. ಕುಂತಳ ನಾಡೆಂದು ಐತಿಹಾಸಿಕ ಪ್ರಸಿದ್ಧಿ

ಕೊಪ್ಪಳ/ ಯಲಬುರ್ಗಾ : ಕುಡಿಯುವ ನೀರಿಗಾಗಿ ಅಮೃತ ಯೋಜನೆಯಿಂದ 7 ಮತ್ತು 8 ವಾರ್ಡಗಳು ಸೇರಿದಂತೆ ಇತರ ವಾರ್ಡುಗಳಲ್ಲಿ ಕುಡಿಯುವ ನೀರಿಗಾಗಿ ಕಾಮಗಾರಿ ಪ್ರಾರಂಭವಾಗಿದೆ , ಆದರೆ ಪೈಪುಗಳ ಜೋಡಣೆಗಾಗಿ ಅಗೆದು ತೆಗೆದಿರುವ ರಸ್ತೆ

ಗಂಗಾವತಿ : ಮಾಜಿ ವಿಧಾನ ಪರಿಷತ್ ಸದಸ್ಯ, ಸವ್ಯಸಾಚಿ ಚುನಾಯಿತ ಪ್ರತಿನಿಧಿ ಎಂದು ಗುರುತಿಸಿಕೊಂಡಿದ್ದ ಕರಿಯಣ್ಣ ಹೇಮಚಂದ್ರಪ್ಪ ಸಂಗಟಿ ಸೋಮವಾರ ( ಮಾರ್ಚ್ 23) ನಿಧನರಾಗಿದ್ದಾರೆ. 63 ವರ್ಷದ ಸಂಗಟಿ, ಕಳೆದ ಹಲವು ದಿನಗಳಿಂದ

ಉದ್ಯೋಗ ಕೊಡುವ ನೆಪದಲ್ಲಿ,ನಮ್ಮ ಜನರ ಜೊತೆ, ಆಡುತ್ತಿದೆ,ಚೆಲ್ಲಾಟ,ಇದು ಬಲ್ಡೋಟಎಲ್ಲೆಲ್ಲೂ ಧೂಳು,ಜನ ಜೀವ ಹಾಳು,ವಿಷ, ಹೊಗೆ ಕುಡಿಯುತ್ತಸಾಗಿದೆ ಬಾಳು, ಹೀಗಿದ್ದರೆ ಏನಿದ್ದರೇನು, ಎಲ್ಲವೂ ಹಾಳು.! ✍️ ಶಿವಪ್ರಸಾದ್ ಹಾದಿಮನಿ.

ಕೊಪ್ಪಳ/ ಯಲಬುರ್ಗಾ: ಯುಗಾದಿ ಅಮಾವಾಸ್ಯೆ ಚತುರ್ದಶಿ ನಿಮಿತ್ತವಾಗಿ ತಾಲೂಕಿನ ದಮ್ಮೂರ ಗ್ರಾಮದಲ್ಲಿ ಮಾ.17 ರಂದು 384 ನೇ ಶಿವಾನುಭವ ಗೋಷ್ಠಿ ಜರುಗಿತು. ಹರ ಮುನಿದರು ಗುರು ಕಾಯುವನು, ಗುರುಮುನಿದರೆ ಯಾರು ಕಾಯುವವರು..? ಎಂಬುದು ಪರಮ

ಕೊಪ್ಪಳ : ಬಜೆಟ್ ಎಲ್ಲರಿಗೂ ಸ್ಫೂರ್ತಿ ಮತ್ತು ಪ್ರೇರಣೆ ನೀಡುತ್ತದೆ ಎಂದು ಇರಕಲ್ಲಗಡ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ. ಎಚ್. ಎಂ. ಗುಡಿಹಿಂದಿನ ಅವರು ಹೇಳಿದರು.ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ

ಕೊಪ್ಪಳ: ಮಹಿಳೆಯರು ಮಾನಸಿಕ ಪ್ರಭುದ್ಧತೆಯನ್ನು ಬೆಳೆಸಿಕೊಳ್ಳಬೇಕು ಎಂದುಕೊಪ್ಪಳದ ಶ್ರೀಶೈಲಾ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶ್ರೀ ಮತಿ ಬಾಲನಾಗಮ್ಮ ಅವರು ಹೇಳಿದರು.ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಮಂಗಳವಾರದಂದು ಕಾಲೇಜಿನ

ಮಾರ್ಚ್ ಎಂಟು ಬಂತೆಂದರೆ ಇಡೀ ಜಗತ್ತಿನಾದ್ಯ0ತ ಮಹಿಳಾ ದಿನಾಚರಣೆಯ ಕುರಿತಾದ ಸ್ಲೋಗನ್ ಗಳು ಅಪಾರ. ಎಲ್ಲಿ ನೋಡಿದರಲ್ಲಿ ಹೆಣ್ಣು ಮಕ್ಕಳನ್ನು, ಅವರ ಅಸ್ಮಿತೆಯನ್ನು ಹೊಗಳುವ ಪರಿ ಅಪರಂಪಾರ.ಇಡೀ ತಿಂಗಳು ಮಹಿಳೆಯರನ್ನು ಅವರ ಕಾರ್ಯ ಚಟುವಟಿಕೆಗಳನ್ನು

ಕೊಪ್ಪಳ: ಗಂಗಾವತಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಅರಳಹಳ್ಳಿಯ ಶ್ರೀ ರಾಜರಾಜೇಶ್ವರಿ ಜಾನಪದ ಸಾಂಸ್ಕೃತಿಕ ಕಲಾಭಿರುಚಿ ಸಂಘ (ರಿ.) ಇವರ ಸಹಯೋಗದಲ್ಲಿ ಡಾ. ಪಂ. ಪುಟ್ಟರಾಜ ಗವಾಯಿಗಳ ಜನ್ಮ ದಿನದ ಅಂಗವಾಗಿ ಮಾಚ್೯-7
Website Design and Development By ❤ Serverhug Web Solutions