
ಮಗಳಲ್ಲ ಮಗ ಎಂದ ನನ್ನಪ್ಪ
ನನ್ನಪ್ಪ ನನಗೆ ಅತ್ಯಂತ ಪ್ರೀತಿಯ ವ್ಯಕ್ತಿಬಂಗಾರದ ಮೋಹ ನನಗಿಲ್ಲ ಅಪ್ಪಮೋಹ ,ಪ್ರೀತಿ ಕರುಣೆ ಕಾಳಜಿಗಳೇ ನನಗೆ ರಕ್ಷಣಾ ಕವಚ ಮತ್ತು ಆಭರಣಗಳು ನನ್ನ ತಂದೆ ಬದುಕುವ ಕೌಶಲ್ಯದ ನೈಪುಣ್ಯತೆಯನ್ನು ಕಲಿಸಿಕೊಟ್ಟರು ಹಣದ ಮೋಹ ಹುಟ್ಟದಂತೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ನನ್ನಪ್ಪ ನನಗೆ ಅತ್ಯಂತ ಪ್ರೀತಿಯ ವ್ಯಕ್ತಿಬಂಗಾರದ ಮೋಹ ನನಗಿಲ್ಲ ಅಪ್ಪಮೋಹ ,ಪ್ರೀತಿ ಕರುಣೆ ಕಾಳಜಿಗಳೇ ನನಗೆ ರಕ್ಷಣಾ ಕವಚ ಮತ್ತು ಆಭರಣಗಳು ನನ್ನ ತಂದೆ ಬದುಕುವ ಕೌಶಲ್ಯದ ನೈಪುಣ್ಯತೆಯನ್ನು ಕಲಿಸಿಕೊಟ್ಟರು ಹಣದ ಮೋಹ ಹುಟ್ಟದಂತೆ

ಕೇಳಲು ಬರುವನುಮನೆ ಬಾಗಿಲಿಗಿವನುನಿಮ್ಮ ಮತ “ನನಗೇ ಕೊಡಿರೆಂದು,”ಹೇಳುತ್ತಾನಿವನು,ಜನ ನಾಯಕ ತಾನು.ಕಾಯುತ್ತೇನೆ ನಿಮ್ಮ ಹಿತ,ಗೆದ್ದು ಬಂದು,ಮರೆಯುತ್ತಾನೆ ಜನ ಹಿತ,ಮೆರೆಯುತ್ತಾನೆ ಸ್ವ ಹಿತ.ಶಾಸಕನಾಗಿ ಮೆರೆವನಿವ ಗೆದ್ದುಇಂಥವನ ಗೆಲ್ಲಿಸಿ ಕಳಿಸಿ,ಮರುಗುತಿರುವೆವು ನಾವಿಂದು!ನಮ್ಮ ಬೆನ್ನಿಗೆ ನಮ್ಮದೇ ಕೈಗುದ್ದು!ಯಾರನ್ನು ಶಪಿಸಿದರೂತಟ್ಟದಾಗಿದೆ ಶಾಪ,ಅಂದು

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸುಕ್ಷೇತ್ರ ದಮ್ಮೂರ ಗ್ರಾಮದ ಶ್ರೀ ಭೀಮಾಂಬಿಕಾದೇವಿ ದೇವಸ್ಥಾನದಲ್ಲಿ ೩೭ ನೇಯ ಪುರಾಣ ಮಹಾಮಂಗಲೋತ್ಸವ, ಸಾಮೂಹಿಕ ವಿವಾಹ ,ಧರ್ಮಸಭೆ ಹಾಗೂ ಲಿಂ.ಪೂಜ್ಯ ಗುರುಬಸಪ್ಪಜ್ಜನವರು ಮತ್ತು ಲಿಂ.ಮಾತೋಶ್ರಿ ರೇಣಮ್ಮನವರ ೧೯ ನೇ

ಗಂಗಾವತಿ : ತಿರುವಿನಲ್ಲಿ ಚಾಲಕನ ನಿಯಂತ್ರಣಕ್ಕೆ ಸಿಗದೇ ಸಾರಿಗೆ ಸಂಸ್ಥೆಯ ವಾಹಾನ ಡಿಕ್ಕಿ ಹೊಡೆದ ಪರಿಣಾಮ, ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ತಂದೆ ಮತ್ತು ಮಗಳಿಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಢಣಾಪುರ ಕ್ರಾಸ್ ಮಾರುತಿ

ಗಂಗಾವತಿ : ತಾಲ್ಲೂಕಿನ ಐತಿಹಾಸಿಕ ಮತ್ತು ಪುರಾತನ ತಾಣ ಹಿರೇಬೆಣಕಲ್ ಗ್ರಾಮದ ಬಳಿ ಇರುವ ಶಿಲಾಸಮಾಧಿಗಳ ತಾಣದ ಅಭಿವೃದ್ಧಿ ಮತ್ತು ಮೂಲ ಸೌಕರ್ಯ ಕಲ್ಪಿಸಲು ಹತ್ತು ಕೋಟಿ ರೂಪಾಯಿ ಅನುದಾನ ನೀಡುವಂತೆ ಚಾರಣ ಬಳಗದ

ಕೊಪ್ಪಳ : ಜನವರಿ 9 ರಂದು ರಾಜ್ಯಮಟ್ಟದ ವಿಚಾರ ಸಂಕೀರ್ಣವನ್ನು ಹಾಸನದಲ್ಲಿ ಡಾ.ಬಿ,ಆರ್ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ಸ್ವಾಭಿಮಾನಿ ಪ್ರೊ.ಬಿ. ಕೃಷ್ಣಪ್ಪ ಬಣ ಜಿಲ್ಲಾಧ್ಯಕ್ಷ ಪರಶುರಾಮ

ಕೊಪ್ಪಳ ಜ.೭: ಸಮಾಜ ಸೇವೆ ಮಾಡಲು ಯಾವುದೇ ಪದವಿಯ ಅಗತ್ಯವಿಲ್ಲ ಎಂದು ಭಾಗ್ಯನಗರ ಪಟ್ಟಣ ಪಂಚಾಯತಿಯ ನೂತನ ಅಧ್ಯಕ್ಷ ರಮೇಶ ಹ್ಯಾಟಿ ಅಭಿಪ್ರಾಯಪಟ್ಟರು. ಪಟ್ಟಣದ ಶ್ರೀ ರಾಮ ಬಡಾವಣೆಯ ಎಂಟನೆ ವಾರ್ಡಿನ ನಾಗರಿಕರು ‘ಸೃಷ್ಟಿ

ಹನಿಗವನ ಬರೆಯುವುದರಲ್ಲಿಸುಪ್ರಸಿದ್ಧರು,ನಮ್ಮ ಹೆಚ್. ಡುಂಡಿರಾಜರು,ಇತ್ತೀಚಿಗೆ ಚಳಿಗವನ ಬರೆಯುವುದರಲ್ಲಿಆಗಿದ್ದಾರೆ ತಲ್ಲೀನರು.

೧) ಶ್ರೀ ರುದ್ರಮುನಿ ಶಿವಯೋಗಿಗಳು.೨)ಶ್ರೀ ಸಂಗನ ಬಸವ ಶಿವಯೋಗಿಗಳು.೩)ಶ್ರೀ ಶಿವಲಿಂಗ ಶಿವಯೋಗಿಗಳು.೪)ಶ್ರೀ ಚೆನ್ನವೀರ ಶಿವಯೋಗಿಗಳು.೫) ಶ್ರೀ ಕರಿಬಸವ ಶಿವಯೋಗಿಗಳು.೬) ಶಿವಲಿಂಗ ಶಿವಯೋಗಿಗಳು.೭)ಶ್ರೀ ಪುಟ್ಟ ಸುಚೆನ್ನವೀರ ಶಿವಯೋಗಿಗಳು.೮) ಶ್ರೀ ಚೆನ್ನಮಲ್ಲಿಕಾರ್ಜುನ ಶಿವಯೋಗಾಗಳು.೯)ಶ್ರೀ ಸಂಗನ ಬಸವ ಶಿವಯೊಗಿಗಳು.೧೦)

ನಗು ಮೊಗದ ಕವಿಮೃದು ಮಧುರ ಮಾತಿನ ಕವಿಕನ್ನಡ ಸಾಹಿತ್ಯದ ಸಮನ್ವಯ ಕವಿ,“ಹೂ ನಗೆ”ಯ ಬೀರಿ,“ಕಾವ್ಯಾಕ್ಷಿ “ಯಾಗಿ,“ಆಕಾಶ ಬುಟ್ಟಿ “ಯಂತೆ,ಆಗಸದೆತ್ತರಕ್ಕೇರಿ,ಪ್ರೇಮಿಗಳಿಗೆ “ಮಧು ಚಂದ್ರ “ತೋರಿ, “ಹಕ್ಕಿ ಪುಚ್ಚ ” ದಿಂದ,ಮಕ್ಕಳ ಮನ ತಣಿಸಿದ ಕವಿ,“ನೆಲ ಮುಗಿಲು
Website Design and Development By ❤ Serverhug Web Solutions