
ಮೆದುಳು ಮನುಷ್ಯನ ಪ್ರಮುಖ ಅಂಗ
ಮೆದುಳು ಮನುಷ್ಯನ ಪ್ರಮುಖ ಅಂಗಗಳಲ್ಲಿ ಒಂದಾಗಿದ್ದು ಈ ಅಂಗಕ್ಕೆ ಸ್ವಲ್ಪ ಧಕ್ಕೆಯಾದರೂ ಅನಾರೋಗ್ಯಕ್ಕೆ ತುತ್ತಾಗುವ ಮನುಷ್ಯನ ಬದುಕು ದುಸ್ತರವಾಗಿರುತ್ತದೆ.ಮೆದುಳು ಮನುಷ್ಯನ ದೇಹದ ಅಂಗಗಳಲ್ಲಿ ಪ್ರಮುಖ ಅಂಗವಾಗಿದ್ದು ಇದರ ಬಗ್ಗೆ ಬಹಳಷ್ಟು ಜನರಿಗೆ ಅಲ್ಪ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಮೆದುಳು ಮನುಷ್ಯನ ಪ್ರಮುಖ ಅಂಗಗಳಲ್ಲಿ ಒಂದಾಗಿದ್ದು ಈ ಅಂಗಕ್ಕೆ ಸ್ವಲ್ಪ ಧಕ್ಕೆಯಾದರೂ ಅನಾರೋಗ್ಯಕ್ಕೆ ತುತ್ತಾಗುವ ಮನುಷ್ಯನ ಬದುಕು ದುಸ್ತರವಾಗಿರುತ್ತದೆ.ಮೆದುಳು ಮನುಷ್ಯನ ದೇಹದ ಅಂಗಗಳಲ್ಲಿ ಪ್ರಮುಖ ಅಂಗವಾಗಿದ್ದು ಇದರ ಬಗ್ಗೆ ಬಹಳಷ್ಟು ಜನರಿಗೆ ಅಲ್ಪ

ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲ್ಲೂಕಿನ ಜೀರಾಳ ಗ್ರಾಮದ ಭೀಮಪ್ಪ ಕಟಾಪುರ ಅವರ ಮಗನಾದ ಬೆಟ್ಟಪ್ಪ ಅವರಿಗೆ ನೃಪತುಂಗ ವಿಶ್ವವಿದ್ಯಾಲಯ, ಬೆಂಗಳೂರಿನ ಡಾ.ಸಿ.ಪುಟ್ಟೇಶ ಅವರ ಮಾರ್ಗದರ್ಶನದಲ್ಲಿ “ಅಂಕಲಿಮಠ:ಸಾಂಸ್ಕೃತಿಕ ಅಧ್ಯಯನ” ಎಂಬ ವಿಷಯಕ್ಕೆ ಜಾನಪದ ಅಧ್ಯಯನ ವಿಭಾಗದ
ನಾನಿದ್ದೆ ನನ್ನ ಪಾಡಿಗೆನೀನೇಕೆ ಬಂದೆ ನನ್ನ ಎದೆಯ ಗೂಡಿಗೆನಿನ್ನ ಈ ಒಳ್ಳೆಯ ಗುಣಕ್ಕೆಮೈಮರೆತು ನಡೆದೆ ನಿನ್ನೆಡೆಗೆ ಜೊತೆಯಲಿ ಹೆಜ್ಜೆ ಹಾಕಲಿಲ್ಲಮತ್ತೆ ಮತ್ತೆ ಬೇಟಿ ಆಗಲಿಲ್ಲಹೇಳಿದಂಗೆ ಕೇಳಲಿಲ್ಲಆದರೂ ಸ್ನೇಹ ಬಿಡಲಿಲ್ಲ ನಿನ್ನ ನೆನಪುಗಳು ಕಾಡಿದಾಗನೆನಪುಗಳೇ ಜೀವಂತ

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದ ಮುಖ್ಯ ರಸ್ತೆಯಾದ ಬೆಂಗಳೂರು -ಹೊನ್ನಾವರ ರಸ್ತೆ (ಬಿ.ಹೆಚ್ ರಸ್ತೆ) ರಸ್ತೆ ಗುಂಡಿ ಗೊಟರುಗಳಿಂದ ಕೂಡಿದ್ದು ವಾಹನ ಸವಾರರ ಹಾಗೂ ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದೆ.ಮುಖ್ಯವಾಗಿ ಹುತ್ತಾಬಸ್ ನಿಲ್ದಾಣದಿಂದಕರ್ನಾಟಕ

ನಮ್ಮ ಪ್ರಭು ಶ್ರೀ ಕೃಷ್ಣ ಪರಮಾತ್ಮನ ತಲೆಯ ಮೇಲೆ ಯಾವಾಗಲೂ ನವಿಲು ಗರಿಯನ್ನು ಹೊಂದಿರುವ ಪೋಟೋವನ್ನಾಗಲಿ,ವಿಡಿಯೋವನ್ನಾಗಲಿ ಬಹಳ ಜನರು ನೋಡಿದ್ದರೂ ಯಾವ ಕಾರಣಕ್ಕೆ ಧರಿಸಿದ್ದಾರೆ ಎಂಬ ಪ್ರಶ್ನೆ ಉದ್ಭವಿಸುವುದು ಸಹಜವೇ ಆಗಿದೆ.ಹಾಗಾದರೆ ಕಾರಣವೇನು ಎನ್ನುವುದಕ್ಕೆ

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ತುರವಿಹಾಳ ಪಟ್ಟಣದ ಸರಕಾರಿ ಪ್ರಾಥಮಿಕ ಪ್ರೌಢ ಶಾಲೆಯಲ್ಲಿ ರವಿವಾರ 2007 ನೇ ಸಾಲಿನ 10ನೇ ತರಗತಿ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಸಮಾರಂಭ ನಡೆಯಿತು. ಈ

ರವಿವಾರ ಸಿಂಧನೂರಿನ ಶ್ರೀ ಕಾಳಿಕಾದೇವಿ ದೇವಸ್ಥಾನಕ್ಕೆ ಶಾಸಕ ವೆಂಕಟರಾವ್ ನಾಡಗೌಡ ಭೇಟಿ ನೀಡಿದರು.ಈ ಸಂದರ್ಭದಲ್ಲಿ ಶ್ರೀ ಕಾಳಿಕಾದೇವಿ ಟ್ರಸ್ಟ್ ಹಾಗೂ ಮೌನೇಶ್ವರ ದೇವಸ್ಥಾನ ಟ್ರಸ್ಟ್ ವತಿಯಿಂದ ಸನ್ಮಾನಿಸಿ ಶ್ರೀ ಕಾಳಿಕಾದೇವಿ ದೇವಸ್ಥಾನ ಜೀರ್ಣೋದ್ಧಾರ ಮಾಡಲು
Website Design and Development By ❤ Serverhug Web Solutions