
5ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಗಂಜಿಗೇರಾ 5ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಜರುಗಿತು. ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಗಂಜಗೇರಾ ಸರಕಾರಿ ಕಿರಿಯ ಪ್ರಾಥಮಿಕ ಶಾಲಾಯಲ್ಲಿ 5 ನೇ ತರಗತಿ ಮಕ್ಕಳಿಗೆ ಬೀಳ್ಕೊಡುಗೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಗಂಜಿಗೇರಾ 5ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಜರುಗಿತು. ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಗಂಜಗೇರಾ ಸರಕಾರಿ ಕಿರಿಯ ಪ್ರಾಥಮಿಕ ಶಾಲಾಯಲ್ಲಿ 5 ನೇ ತರಗತಿ ಮಕ್ಕಳಿಗೆ ಬೀಳ್ಕೊಡುಗೆ

15 ನೇ ವರ್ಷದ ಜ್ಞಾನ ಕಾರಂಜಿ ಪೂರ್ವ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭ ಸಂಭ್ರಮದಿಂದ ಜರುಗಿತು. ಕಲ್ಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಹೊಸಳ್ಳಿ ಎಚ್. ಕ್ರಾಸ್ ಶ್ರೀಮತಿ ಶ್ರೀದೇವಿ ಈ ಸ್ಮರಣಾರ್ಥ

ಬೆಂಗಳೂರು : ನಗರ ಗಾಂಧಿಭವನದಲ್ಲಿ ಲೇಬರ್ ರೈಟ್ಸ್ ಫೋರಂ ಮತ್ತು ಗೃಹ ರಕ್ಷಕರ ಮಹಿಳಾ ಸಂರಕ್ಷಣಾ ಸಮಿತಿ ಲವತಿಯಿಂದ ಆಯೋಜಸಿದ್ದ ವಿಶ್ವ ಮಹಿಳಾ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ, ವರ್ಷಪೂರ್ತಿ ಕರ್ತವ್ಯ ಮತ್ತು ಸಮಾನ ವೇತನ

ಬಳ್ಳಾರಿ / ಕಂಪ್ಲಿ : ಪುರಾಣದ ಕಾಲದಿಂದಲೂ ಮರ್ಯಾದಾ ಪುರುಷೋತ್ತಮನೆಂದೇ ಖ್ಯಾತಿಯನ್ನು ಗಳಿಸಿರುವ ಶ್ರಿರಾಮದೇವರ ಶ್ರೀ ರಾಮನವಮಿಯನ್ನು ಪಟ್ಟಣದಲ್ಲಿ ಶ್ರೀ ಮೋಹನದಾಸರಿಂದ ಪ್ರತಿಷ್ಠಾಪಿಸಲ್ಪಟ್ಟ ಶ್ರೀ ಅಮೃತಶಿಲಾ ರಾಮಚಂದ್ರ ದೇವಸ್ಥಾನದಲ್ಲಿ ಗುರರಾಜ ಸೇವಾ ಮಂಡಳಿ ನೇತೃತ್ವದಲ್ಲಿ

ಅಧಿಕಾರಿಗಳು ಮತ್ತು ಮದ್ಯ ಮಾರಾಟಗಾರ ನಡುವೆ ಹೊಂದಾಣಿಕೆ ನಡೆಯುತ್ತಿದೆ ನಿರುಪಾದಿ ಕೆ. ಗೋಮರ್ಸಿ ಆರೋಪ. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕನ್ನಾರಿ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟವನ್ನು ತಡೆಯುವಂತೆ ಒತ್ತಾಯಿಸಿ ಗ್ರಾಮದ ಮಹಿಳೆಯರು ಮತ್ತು

ಸಿರುಗುಪ್ಪ – ಭಾರತದ ಮಾಜಿ ಉಪ ಪ್ರಧಾನಮಂತ್ರಿ ಹಸಿರು ಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನ್ ರಾಮ್ ರವರ 119ನೇ ಜಯಂತಿ ಏಪ್ರಿಲ್ 5 ರಂದು ಹಾಗೂ ಭಾರತರತ್ನ ಸಂವಿಧಾನ ಶಿಲ್ಪಿ ಡಾ. ಬಿ.

( ಏ.1 ರಂದು ಜರುಗುವ ಶ್ರೀ ಶಿವಕುಮಾರ ಸ್ವಾಮೀಜಿಗಳವರ ಜನ್ಮ ದಿನೋತ್ಸವ ಪ್ರಯುಕ್ತ ಬರೆದ ಲೇಖನ) 111 ವರ್ಷಗಳ ಸಾರ್ಥಕ ಬದುಕನ್ನು ಬಾಳಿದ ಸಿದ್ಧಗಂಗಾ ಮಠದ ಶ್ರೀಗಳಾದ ಡಾ. ಶಿವಕುಮಾರ ಮಹಾಸ್ವಾಮಿಗಳರವರ ಸೇವಾ ಕಾರ್ಯಗಳು

ಪುಸ್ತಕದ ಹೆಸರು.“ವಚನ ಸಿರಿ”ಆಧುನಿಕ ವಚನಗಳು.ಲೇಖಕರು : ಶ್ರೀಮತಿ ಗೀತಾ ಎನ್. ಮಲ್ಲನಗೌಡ್ರ.ಶಶಾಂಕ ಪ್ರಕಾಶನ, ಸೋಂಪುರ. ತಾ.ಕುಕನೂರು.ಜಿ. ಕೊಪ್ಪಳ. 583232.. ಹೃದಯ ತಟ್ಟುವ “ವಚನ ಸಿರಿ “ಯ ಆಧುನಿಕ ವಚನಗಳು. ಕುಂತಳ ನಾಡೆಂದು ಐತಿಹಾಸಿಕ ಪ್ರಸಿದ್ಧಿ

ಶ್ರೀರಾಮ ಎನ್ನುವ ಎರಡಕ್ಷರದಲ್ಲಿಅಡಗಿದೆ ಅದ್ಬುತ ದಿವ್ಯ ಶಕ್ತಿಯುಮಾತೆ ಸೀತೆಯ ಅಭಯ ಹಸ್ತವುಮಾಡಿದೆ ಆಶೀರ್ವಾದ ಬದುಕಲ್ಲಿ llಶ್ರೀರಾಮ ಜಯ ರಾಮ ಕರುಣೆಯ ಕಡಲು ಕಾರುಣ್ಯ ಮೂರ್ತಿಕಾಮಿತ ವರವ ಕೂಡುವ ನೀತಕನಕಕವಚವ ಧರಿಸಿದನೀತಾಧರೆಯ ಉದ್ದರಿಪ ಕೊಡುಗೈ ದಾತ

ಕುರುಕ್ಷೇತ್ರವು ಹರಿಯಾಣದಲ್ಲಿರುವ ಐತಿಹಾಸಿಕ ಮತ್ತು ಪವಿತ್ರ ಸ್ಥಳವಾಗಿದ್ದು, ಮಹಾಭಾರತದ 18 ದಿನಗಳ ಭೀಕರ ಯುದ್ಧ ನಡೆದ ಭೂಮಿಯಾಗಿದೆ. ಕೌರವರು ಮತ್ತು ಪಾಂಡವರ ನಡುವೆ ಹಸ್ತಿನಾಪುರದ ಸಿಂಹಾಸನಕ್ಕಾಗಿ ನಡೆದ ಈ ಧರ್ಮಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ಭಗವದ್ಗೀತೆಯನ್ನು
Website Design and Development By ❤ Serverhug Web Solutions