ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನಿರಂತರವಾಗಿ ಸಮಾಜ ಸೇವೆಗಾಗಿ ನಿರಂತರ ಜೀವನ ಮುಡುಪಾಗಿಟ್ಟ ಗೃಹ ರಕ್ಷಕರಿಗೆ ಸಮಾನ ವೇತನ ಜೊತೆಗೆ ವಿಶೇಷ ಭತ್ಯೆ ನೀಡಿ : ರಾಜ್ಯ ಸರ್ಕಾರಕ್ಕೆ ಆಗ್ರಹ

ಬೆಂಗಳೂರು : ನಗರ ಗಾಂಧಿಭವನದಲ್ಲಿ ಲೇಬರ್‌ ರೈಟ್ಸ್ ಫೋರಂ ಮತ್ತು ಗೃಹ ರಕ್ಷಕರ ಮಹಿಳಾ ಸಂರಕ್ಷಣಾ ಸಮಿತಿ ಲವತಿಯಿಂದ ಆಯೋಜಸಿದ್ದ ವಿಶ್ವ ಮಹಿಳಾ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ, ವರ್ಷಪೂರ್ತಿ ಕರ್ತವ್ಯ ಮತ್ತು ಸಮಾನ ವೇತನ ಕೊಡಬೇಕೆಂದು ಕಳೆದ ಮೂರು ವರ್ಷಗಳಿಂದ ಒತ್ತಾಯ ಮಾಡುತ್ತಾ ಬಂದಿದ್ದೇವೆ. ಸೇರಿಸಿಕೊಳ್ಳುವಾಗ ಎಲ್ಲರಿಗೂ ಒಂದೇ ಮಾನದಂಡದಲ್ಲಿ ನೇಮಕಾತಿ ಮಾಡಿಕೊಂಡು, ವೇತನ ಕೆಲವರಿಗೆ 15 ಸಾವಿರ ಮತ್ತೆ ಕೆಲವರಿಗೆ 18 ಸಾವಿರ ಮತ್ತು ಕೆಲವರಿಗೆ 24 ಸಾವಿರ ಈ ರೀತಿ ವೇತನದಲ್ಲಿ ತಾರತಮ್ಯ ಮಾಡುವುದನ್ನು ನಿಲ್ಲಿಸಿ, ಎಲ್ಲರಿಗೂ ಒಂದೇ ರೀತಿಯ ಸಮಾನ ವೇತನ ನೀಡಬೇಕು. ಕಳೆದ ವರ್ಷ ನೀಡಿದ ಆದೇಶದಲ್ಲಿ ಡ್ಯೂಟಿಯಲ್ಲಿ ಮರಣ ಹೊಂದಿರುವ ಗೃಹ ರಕ್ಷಕರ ಕುಟುಂಬಕ್ಕೆ ಮಾತ್ರ ಹತ್ತು ಲಕ್ಷ ಹಿಡಿಗಂಟು ನೀಡುವ ನಿಯಮಾವಳಿ ತಿದ್ದುಪಡಿ ಮಾಡಿ ಕೆಲಸಕ್ಕೆ ಸೇರಿದಾಗಿನಿಂದ ನಿವೃತ್ತಿ ಆಗುವವರೆಗೆ ಯಾವುದೇ ಸಂದರ್ಭದಲ್ಲಿ ಆಕಸ್ಮಿಕ ಮರಣ ಹೊಂದಿದರೆ ಅಂತಹ ಗೃಹರಕ್ಷಕರಿಗೂ ಹತ್ತು ಲಕ್ಷ ಹಿಡಿಗಂಟು ನೀಡಬೇಕು ಹಾಗೂ ಮಹಿಳೆಯರಿಗೆ ವಿಶೇಷ ಭತ್ಯೆ ನೀಡಬೇಕು ಎಂದು ಒತ್ತಾಯಿಸಿದರು.
ನಂತರ ಮಹಿಳಾ ಸಾಧಕಿಯರಿಗೆ ಸನ್ಮಾನಿಸಿ ಗೌರವಿಸಲಾಯಿತು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!