
ಊರಿಗೊಂದು ಗಡಿ : ಗಡಿಗೊಂದು ದೇವರು
ಭಾರತದ ಗ್ರಾಮೀಣ ಸಂಸ್ಕೃತಿಯಲ್ಲಿ ‘ಗಡಿದೇವತೆ’ ಎಂಬ ಪರಿಕಲ್ಪನೆ ಕೇವಲ ಧಾರ್ಮಿಕ ನಂಬಿಕೆಯಲ್ಲ; ಅದು ಮಣ್ಣಿನ ಗುಣ, ಜನರ ಬದುಕು ಮತ್ತು ಪ್ರಕೃತಿಯೊಂದಿಗಿನ ಅವಿನಾಭಾವ ಸಂಬಂಧದ ಪ್ರತೀಕ. ಹಳ್ಳಿಗಳ ಪ್ರವೇಶದ್ವಾರದಲ್ಲಿ ಅಥವಾ ಊರಿನ ಗಡಿಯಲ್ಲಿ ನೆಲೆನಿಂತು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಭಾರತದ ಗ್ರಾಮೀಣ ಸಂಸ್ಕೃತಿಯಲ್ಲಿ ‘ಗಡಿದೇವತೆ’ ಎಂಬ ಪರಿಕಲ್ಪನೆ ಕೇವಲ ಧಾರ್ಮಿಕ ನಂಬಿಕೆಯಲ್ಲ; ಅದು ಮಣ್ಣಿನ ಗುಣ, ಜನರ ಬದುಕು ಮತ್ತು ಪ್ರಕೃತಿಯೊಂದಿಗಿನ ಅವಿನಾಭಾವ ಸಂಬಂಧದ ಪ್ರತೀಕ. ಹಳ್ಳಿಗಳ ಪ್ರವೇಶದ್ವಾರದಲ್ಲಿ ಅಥವಾ ಊರಿನ ಗಡಿಯಲ್ಲಿ ನೆಲೆನಿಂತು

ಆ ಚಿತ್ರದ ರಿಮೇಕ್ ಗೆ ಹಾಕಿತ್ತಾ ಪ್ಲಾನ್? ‘ಸಂಪತ್ತಿಗೆ ಸವಾಲ್’ 1974 ರಲ್ಲಿ ಬಿಡುಗಡೆಗೊಂಡ ಭಾರತೀಯ ಚಿತ್ರರಂಗದಲ್ಲಿ ಅದ್ಭುತವೆಂದೇ ಹೇಳಬಹುದಾದ ಕನ್ನಡ ಚಲನಚಿತ್ರ. ಅಣ್ಣಾವ್ರು ಓಹೀಲೆಶ್ವರ ಚಿತ್ರದಲ್ಲಿ ಹಿನ್ನಲೆ ಗಾಯಕರಾಗಿ ಹಾಡಿದ್ದರೂ, ಹಿಟ್ ಆಗಿದ್ದು

ಗಂಗಾವತಿ: ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷದ ರಾಜ್ಯ ರೈತ ಘಟಕದ ವತಿಯಿಂದ ಗಂಗಾವತಿ ತಾಲೂಕಿನಲ್ಲಿ ರೈತರ ಹಕ್ಕುಗಳು ಮತ್ತು ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ “ರೈತ ಚೈತನ್ಯ ಯಾತ್ರೆ” ಎರಡು ದಿನಗಳ

ಶಿವಮೊಗ್ಗ : ಎನ್ಎಸ್ಎಸ್ ಶಿಬಿರವು ಕೇವಲ ಸೇವಾ ಚಟುವಟಿಕೆ ಮಾತ್ರವಲ್ಲ, ಅದು ವ್ಯಕ್ತಿತ್ವ ವಿಕಾಸದ ಒಂದು ಮಹತ್ವದ ವೇದಿಕೆ. ಸಮಾಜದೊಂದಿಗೆ ಬೆರೆತು, ಜನರ ಸಮಸ್ಯೆಗಳನ್ನು ಅರಿತು, ಅವುಗಳಿಗೆ ಪರಿಹಾರ ಕಂಡುಹಿಡಿಯುವ ಮನೋಭಾವವನ್ನು ನೀವು ಇಲ್ಲಿ

ನಾಡಿನ ಜನತೆಗೆ ”ರಾಜ್” ಉತ್ಸವದ ಶುಭಾಶಯಗಳು. ಮುತ್ತುರಾಜನಾಗಿ ಬಂದುಮುತ್ತಿನಂತ ಕಥೆಗಳ ಹೇಳಿ ರಾಜನಾಗಿ ಮೆರೆದು ಬಿಟ್ರುರಾಜಕುಮಾರ. ಅಭಿಮಾನಿಗಳೇ ದೇವ್ರು ಅಂದ್ರುಅಭಿಮಾನಿಗಳ ದೇವ್ರು ಆದ್ರುದೇವರಿಗೆ ನಟನೆ ಕಲಿಸೋರಾಜಕುಮಾರ. ಜೀವನವೆಲ್ಲ ನಾಡು ನುಡಿಗೆಮೇರು ಶಿಖರ ಗಂಧದ ಗುಡಿಗೆಮೇರು

ಪಚ್ಚೆಸಿರಿಯ ಗರಿಗಳ ನಡುವಲಿ ಶ್ವೇತ ಗುಲಾಬಿಸುತ್ತ ಅರಳುತಿರುವ ಕೆಂಬಣ್ಣದ ದಾಸವಾಳದ ಲಾಬಿ ಕುಸುಮಗಳ ಜೊತೆ ಇಣುಕುತಿಹ ಹಸಿರೆಲೆ ಗರಿವೃತ್ತಾಕಾರದಿ ಬಳುಕುತಿರುವ ಚಿತ್ತಾರದ ಐಸಿರಿ ನಿತ್ಯ ಓದುಗ ಸುಮನಗಳಿಗೆ ಕಾವ್ಯದಾ ಹೂರಣಇಂದಿನ ಶುಭೋದಯದ ಆರಂಭಕಿದುವೇ ಭೂಷಣ
Website Design and Development By ❤ Serverhug Web Solutions