
ಕೊಲ್ಲೂರು ಶ್ರೀ ಮೂಕಾಂಬಿಕೆ ಅಮ್ಮನವರ ದಿವ್ಯ ದರ್ಶನ
ದಿನಾಂಕ 27 ಮತ್ತು 28 ಏಪ್ರಿಲ್ 2026 ಸೋಮವಾರ ಮತ್ತು ಮಂಗಳವಾರದಂದು ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಧಾರ್ಮಿಕ ಸುಕ್ಷೇತ್ರ ಕೊಲ್ಲೂರ ಮೂಕಾಂಬಿಕೆ ದೇವಸ್ಥಾನಕ್ಕೆ ಸಹ ಕುಟುಂಬದೊಂದಿಗೆ ಆಗಮಿಸಿದ ಭಾರತ ಸರ್ಕಾರದ ಹಣಕಾಸು ಸಚಿವರಾದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ದಿನಾಂಕ 27 ಮತ್ತು 28 ಏಪ್ರಿಲ್ 2026 ಸೋಮವಾರ ಮತ್ತು ಮಂಗಳವಾರದಂದು ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಧಾರ್ಮಿಕ ಸುಕ್ಷೇತ್ರ ಕೊಲ್ಲೂರ ಮೂಕಾಂಬಿಕೆ ದೇವಸ್ಥಾನಕ್ಕೆ ಸಹ ಕುಟುಂಬದೊಂದಿಗೆ ಆಗಮಿಸಿದ ಭಾರತ ಸರ್ಕಾರದ ಹಣಕಾಸು ಸಚಿವರಾದ

ಸಿರುಗುಪ್ಪ- ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಅಪಾರ ಪ್ರತಿಭೆ ಅಡಗಿದೆ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಮತ್ತು ಪ್ರೋತ್ಸಾಹ ದೊರೆತರೆ ಅವರು ಶ್ರೇಷ್ಠತೆಯ ಉನ್ನತ ಸಾಧನೆ ಸಾಧಿಸಬಲ್ಲರು ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಸಾಧನೆ ಮಾಡಲು ಶಿಕ್ಷಕರ

ಸಿರುಗುಪ್ಪ- ಕರ್ನಾಟಕ ಸರ್ಕಾರ ಸಮಾಜ ಕಲ್ಯಾಣ ಇಲಾಖೆ 2515 ಕೆಕೆಆರ್ಡಿಬಿ ಮೈಕ್ರೋ ಯೋಜನೆಯ ಅಡಿ ಅನುದಾನದಲ್ಲಿ ಸಿರುಗುಪ್ಪ ನಗರದಲ್ಲಿ ನಿರ್ಮಿಸಿದ ಡಾ ಬಿ ಆರ್ ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ

ಸಿರುಗುಪ್ಪ- ಆರ್ಯ ವೈಶ್ಯ ಸಮಾಜದವರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ವ್ಯಾಪಾರದ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿ ನಿರತರಾಗಬೇಕು ಎಂದು ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ಬಿ ಎಂ ನಾಗರಾಜ ಅವರು ಅಭಿಪ್ರಾಯಪಟ್ಟರು.ಸಿರುಗುಪ್ಪ ನಗರದ ಆರ್ಯವೈಶ್ಯ

ಕಲಬುರ್ಗಿ: ಜಿಲ್ಲೆಯ ಕಾಳಗಿ ತಾಲೂಕಿನ ಗೋಣಗಿ ಗ್ರಾಮದ ಶ್ರೀ ಮತಿ ಶೀಲಾದೇವಿ ಗಂಡ ಶಿವರಾಜ್ ಪಾಟೀಲ್ ರವರ 2023/24ಸಾಲಿನಲ್ಲಿ ಸಂಪೂರ್ಣ ತೊಗರಿ ಬೇಳೆ ಹಾಳಾಗಿದೆ.ಅವರು ಬೆಳೆ ವಿಮೆ ಮಾಡಿಸಿದರು. ಆದರೆ ಬೆಳೆ ವಿಮೆ ಬಂದಿಲ್ಲ.ಹಾಗಾಗಿ

ಬಳ್ಳಾರಿ / ಕಂಪ್ಲಿ : ಬೆನ್ನಿಗೆ ಶಸ್ತ್ರ ಹಾಕಿಕೊಂಡು ಗುಂಡು, ಆಟೋ, ತೇರು ಎಳೆರು, ಅಂತರಿಕ್ಷ (ರಾಕೇಟ್) ಮೂಲಕ ಜೋತು ಬಿದ್ದಿರುವುದು. ಹೀಗೆ ನೋಡುಗರ ಮೈಜುಮ್ ಎನ್ನಿಸುವಂತಹ ಹರಕೆ ಕಂಡು ಬಂತು.ಸ್ಥಳೀಯ ಕೋಟೆ ಪ್ರದೇಶದ

ಬಳ್ಳಾರಿ / ಕಂಪ್ಲಿ : ಸ್ಥಳೀಯ ವೀರಶೈವ ಭವನದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಶಾಸಕ ಜೆ.ಎನ್.ಗಣೇಶ್ ನೇತೃತ್ವದಲ್ಲಿ ವಿನೂತನ ಮಹಿಳಾ ಮದವಿ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ ಇಂದ್ರಜಾ

ದಾಂಡೇಲಿ : ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ಜಿ+2 ಮನೆಗಳ ಹಂಚಿಕೆ ವಿಳಂಬದ ವಿರುದ್ಧ ಈಗಾಗಲೇ ಭಾರೀ ಪ್ರತಿಭಟನೆ ನಡೆದಿರುವ ಹಿನ್ನೆಲೆ, ಏಪ್ರಿಲ್ 22ರಂದು ಮತ್ತೊಂದು ವಿವಾದ ಉಂಟಾಗಿ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದೆ.ದಾಂಡೇಲಿಯ

ಕೊಪ್ಪಳ : ಕಾರಟಗಿ ತಾಲೂಕಿನ ಬೂದುಗುಂಪ ಸರಕಾರಿ ಹಿರಿಯ ಪ್ರಾಥಮಿಕ ಪ್ರೌಢಶಾಲೆಯಲ್ಲಿ ಸಂಭ್ರಮದಿಂದ ಗುರುವಂದನಾ ಕಾರ್ಯಕ್ರಮವನ್ನು 2006-2007 ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಬಹಳ ಸಂಭ್ರಮದಿಂದ ಕಾರ್ಯಕ್ರಮವನ್ನು ನೆರವೇರಿಸಿದರು.ಶ್ರೀ ಭೀಮೇಶ ತಾತನವರು

ಹಾವೇರಿ : ಶಿಗ್ಗಾವ್ ಪಟ್ಟಣದಲ್ಲಿ ಸೋಮವಾರ 96.50 ಕೋಟಿ ವೆಚ್ಚದಲ್ಲಿ 250 ಹಾಸಿಗೆಗಳ ಅತ್ಯಾಧುನಿಕ ನೂತನ ತಾಲೂಕು ಆಸ್ಪತ್ರೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಹಾಗೂ ಕೇಂದ್ರ ಗ್ರಾಹಕರ ವ್ಯವಹಾರಗಳು
Website Design and Development By ❤ Serverhug Web Solutions