ಕನ್ನಡಾಂಬೆ ಭಾವಸುಧೆ ಸಂಸ್ಥೆ ಅಕ್ಕರೆಯ ಮಕ್ಕಳ ಮಕ್ಕಳ ಅಂಗಳ ವಿಶೇಷ ಕಾರ್ಯಕ್ರಮ
ಸೋತವರು ಸೊರಗದೆ ಕೊರಗಿ ಕುಗ್ಗದೆ ಮರಳಿ ಪ್ರಯತ್ನಿಸಿ ಗೆಲುವಿನ ನಗೆ ಬೀರಬೇಕೆಂದು ಒಂದು ಸಣ್ಣ ಸೇವಾ ಕಾರ್ಯ ಇದಾಗಿದೆ. ಕನ್ನಡ ವಿಷಯದಲ್ಲಿ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿ. ಯು ಸಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಸೋತವರು ಸೊರಗದೆ ಕೊರಗಿ ಕುಗ್ಗದೆ ಮರಳಿ ಪ್ರಯತ್ನಿಸಿ ಗೆಲುವಿನ ನಗೆ ಬೀರಬೇಕೆಂದು ಒಂದು ಸಣ್ಣ ಸೇವಾ ಕಾರ್ಯ ಇದಾಗಿದೆ. ಕನ್ನಡ ವಿಷಯದಲ್ಲಿ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿ. ಯು ಸಿ

ಮೊಬೈಲ್ ಕೈಗೆ ಬಂದ ಮೇಲೆ ಪುಸ್ತಕ ಮೂಲೆ ಸೇರಿತು, ಬುದ್ಧಿ ಬಾಡಿಗೆ ಹೋಯಿತು.ರೀಲ್ಸ್ ನೋಡಿ 2 ಗಂಟೆ ಕಳೆಯುತ್ತೇವೆ, ಆದರೆ 2 ಪುಟ ಓದಲು ಸಮಯ ಇಲ್ಲ ಅಂತೇವೆ. ಪುಸ್ತಕ ಏಕೆ ಓದಬೇಕು? ಹೇಗೆ

ಇವರು ನಮ್ಮನ್ನಾಳುವನಾವೇ ಆಳಿರಿ ಎಂದು ಆರಿಸಿ ಕಳಿಸಿದ ಜನಪ್ರತಿನಿಧಿಗಳಯ್ಯ,ಉಳ್ಳವರು ಇಲ್ಲಿ ನೆರೆ ಸಂತ್ರಸ್ತರಿಗೆ, ನೆರವು ನೀಡಲಿಲ್ಲವಯ್ಯ,!ಹಣವನ್ನೇ ತಿಂದು ತೇಗಿನುಂಗಿ ನೀರು ಕುಡಿದರಯ್ಯ,ಉಳ್ಳವರು ಅಕ್ರಮ ಗಣಿಗಾರಿಕೆಯಲ್ಲಿ,ಸಕ್ರಿಯವಾಗಿ ತೊಡಗಿಸಿಕೊಂಡರಯ್ಯ,ನಿಮ್ಮೂರ ಸ್ವರ್ಗ ಮಾಡುತ್ತೇವೆಂದುಬಡ ಜನರನ್ನು ಬಗ್ಗು ಬಡಿದರಯ್ಯ!ಲೈಂಗಿಕ ಹಗರಣವ

ವಿಜಯಪುರ/ಮುದ್ದೇಬಿಹಾಳ :ಶಾ|| ಸೋಗಮಲ್ ಪೀರಾಜಿ ಓಸ್ವಾಲ್ ಸರಕಾರಿ ಪ್ರಥಮ ದರ್ಜೆ ಕಾಲೇಜು, ಮುದ್ದೇಬಿಹಾಳ BA 6ನೇ ಸೆಮಿಸ್ಟರ್ ನ ಸಮಾಜಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ” ಮಹಿಳೆಯರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮಹಿಳಾ ಸಾಂತ್ವನ ಕೇಂದ್ರದ ಪಾತ್ರ

ಹುಬ್ಬಳ್ಳಿ: ಶ್ರೀಕ್ಷೇತ್ರ ಸಿದ್ಧಾರೂಢ ಮಠಕ್ಕೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಭೇಟಿ ನೀಡಿ, ಶ್ರೀಗಳ ಗದ್ದುಗೆಯ ದರ್ಶನ ಪಡೆದು ಆಶೀರ್ವಾದ ಪಡೆದರು. ಭಕ್ತಿಭಾವದಿಂದ ಮಠದ ಪರಂಪರೆಯಂತೆ ವಿಶೇಷ ಪೂಜೆ ಸಲ್ಲಿಸಿದ ಅವರು,

ಷಷ್ಟಿ ಸುಗಂಧ ಪುಷ್ಪಗಳ ಜೋಡಣೆಯುಅಡಿಯಿಂದ ಮುಡಿವರೆಗೆ ಆಕರ್ಷಣೆಯು ಸಿಪ್ಪೆತೆಗೆದ ಬಾದಾಮಿ ಬೀಜಗಳಎಸಳುಗಳಲಿಅರಳಿದೆ ರಂಗೋಲಿ ಕೆಂಬಣ್ಣ ಗುಲಾಬಿ ದಳಗಳಲಿ ಮನಸೆಳೆದಿದೆ ಲಘು ಹಸಿರೆಲೆಗಳ ಗರಿಗಳಲಿಸುರಕ್ಷಿತವು ಚತುರ್ಥ ಹೂಗಳ ಆಸರೆಯಲಿ ಸುಲಲಿತ ಕಾವ್ಯ ಚಿತ್ತಾರವಾಗಿದೆ ನಲ್ಮುಂಜಾವಲಿಹೊಮ್ಮಿಸಲು ಸ್ಪೂರ್ತಿ

ಪುಣೆ : ಇಂಡಿಯನ್ ದಿವ್ಯಾಂಗ್ ಎಂಪವರ್ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ಶ್ರೀ ಕೊಡಕ್ಕಲ್ ಶಿವಪ್ರಸಾದ್ ಅವರನ್ನು ಕೆನರಾ ಬ್ಯಾಂಕ್ ರುಡ್ಸೆಟ್ ಇದರ ಸಂಚಾಲಕ , ನಿರ್ದೇಶಕ ಹಾಗೂ ಇಂಡಿಯನ್ ದಿವ್ಯಾಂಗ್ ಎಂಪವರ್ಮೆಂಟ್ ಅಸೋಸಿಯೇಷನ್ ಉಪಾಧ್ಯಕ್ಷ ಶ್ರೀ
Website Design and Development By ❤ Serverhug Web Solutions