
ಪ್ರಕಟಣೆ
ಬೈಲಹೊಂಗಲ ನಗರಸಭೆ ವ್ಯಾಪ್ತಿಯ ಸಾರ್ವಜನಿಕರಿಗೆ ಹಾಗೂ ಆಸ್ತಿ ಮಾಲೀಕರಿಗೆ ಈ ಮೂಲಕ ತಿಳಿಸುವುದೇನೆಂದರೆ, ಸನ್ 2026-27ನೇ ಸಾಲಿನ ಆಸ್ತಿ ತೆರಿಗೆಯನ್ನು ಪೂರ್ಣವಾಗಿ ಪಾವತಿಸುವ ತೆರಿಗೆದಾರರಿಗೆ ನೀಡಲಾದ ಶೇ. 5% ರಷ್ಟು ರಿಯಾಯಿತಿ ಸೌಲಭ್ಯದ ಅವಧಿಯನ್ನು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬೈಲಹೊಂಗಲ ನಗರಸಭೆ ವ್ಯಾಪ್ತಿಯ ಸಾರ್ವಜನಿಕರಿಗೆ ಹಾಗೂ ಆಸ್ತಿ ಮಾಲೀಕರಿಗೆ ಈ ಮೂಲಕ ತಿಳಿಸುವುದೇನೆಂದರೆ, ಸನ್ 2026-27ನೇ ಸಾಲಿನ ಆಸ್ತಿ ತೆರಿಗೆಯನ್ನು ಪೂರ್ಣವಾಗಿ ಪಾವತಿಸುವ ತೆರಿಗೆದಾರರಿಗೆ ನೀಡಲಾದ ಶೇ. 5% ರಷ್ಟು ರಿಯಾಯಿತಿ ಸೌಲಭ್ಯದ ಅವಧಿಯನ್ನು

ಬಳ್ಳಾರಿ / ಕಂಪ್ಲಿ: ಪಂಚ ಗ್ಯಾರಂಟಿ ಯೋಜನೆಗಳಿಂದ ನಾಡಿನ ಸಾಕಷ್ಡು ಬಡ, ಮಧ್ಯಮ ವರ್ಗದ ಜನರ ಬದುಕು ನೆಮ್ಮದಿಯಿಂದ ಕೂಡಿದೆ. ಆದರೆ, ನಾಚಿಕೆ, ಮಾನ ಮರ್ಯಾದೆ ಇಲ್ಲದ ವಿರೋಧ ಪಕ್ಷದವರು ಗ್ಯಾರಂಟಿ ಯೋಜನೆಗಳಿಂದ ಜನರ

ಬಳ್ಳಾರಿ / ಕಂಪ್ಲಿ : ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಕಸಾಪ ತಾಲೂಕು ಘಟಕ ಆಯೋಜಿಸಿದ್ದ ಕಸಾಪ 112ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಸಡಗರ ಸಂಭ್ರಮದಿಂದ ನಡೆಯಿತು.ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ

ಚಿತ್ರದುರ್ಗ : ಕೋಟೆ ನಗರ ಚಿತ್ರದುರ್ಗಲ್ಲಿ ಮೇ 9 ರಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ಶಿಕಾರಿಪುರ ಕ್ಷೇತ್ರದ ಧೀಮಂತ ನಾಯಕರಾದ, (ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ) ಬಿ,ಎಸ್ ಯಡಿಯೂರಪ್ಪ ನವರ ರಾಜಕೀಯ 50ರ ವಸಂತದ ಹಿನ್ನೆಲೆಯಲ್ಲಿ

ಸರ್ಕಾರದ ವಿಳಂಬ ನೀತಿಗೆ ಹೋರಾಟಗಾರರ ಆಕ್ರೋಶ; ತಾಲೂಕು ವ್ಯಾಪ್ತಿಯಲ್ಲಿ ಪ್ರತಿಭಟನೆ ತೀವ್ರಗೊಳಿಸುವ ಎಚ್ಚರಿಕೆ ತಾಳಿಕೋಟೆ: ಪಟ್ಟಣದ ನಾಗರಿಕರ ಅನುಕೂಲಕ್ಕಾಗಿ ನಿರ್ಮಾಣವಾಗಬೇಕಿರುವ ‘ಪ್ರಜಾಸೌಧ’ವನ್ನು ಪಟ್ಟಣದ ವ್ಯಾಪ್ತಿಯನ್ನು ಬಿಟ್ಟು ಮೈಲೇಶ್ವರ ಗ್ರಾಮದ ಸಮೀಪ ನಿರ್ಮಿಸುತ್ತಿರುವುದನ್ನು ವಿರೋಧಿಸಿ ನಡೆಯುತ್ತಿರುವ

ಸೋಮವಾರಪೇಟೆ : ಮಾದಾಪುರ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಕೊಡವ ಸಮಾಜದ ನೂತನ ಕಟ್ಟಡ ಲೋಕಾರ್ಪಣೆಗೊಳಿಸಿ ಸಂಸದ ಯದುವೀರ್ ಒಡೆಯರ್ ಅವರು ಸಮಾಜದ ಅಭಿವೃದ್ದಿಗೆ 25 ಲಕ್ಷ ರೂ. ಅನುದಾನ ಘೋಷಿಸಿ ಶುಭ ಹಾರೈಸಿದರು. ಈ ಸಂದರ್ಭ

ಯಾದಗಿರಿ ಜಿಲ್ಲೆಯ ಸುರಪುರ ಮತಕ್ಷೇತ್ರದಲ್ಲಿ ಕಳೆದ ಅಕ್ಟೋಬರ್ ನವೆಂಬರ್ ತಿಂಗಳಲ್ಲಿ ತಾಲ್ಲೂಕಿನ ಸಾವಿರಾರು ಜನ ರೈತರು ತಾವು ಬೆವರು ಹರಿಸಿ ಕಷ್ಟ ಪಟ್ಟು ಮುಂಗಾರು ಭತ್ತದ ಬೆಳೆಯನ್ನು ಬೆಳೆದಿದ್ದರು. ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದ ಬೈಚಬಾಳ-ಕೂಡಲಗಿ

ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ, ವಿಶೇಷವಾಗಿ ಬಂಗಾಳದ ಫಲಿತಾಂಶದ ಬಗ್ಗೆ ಸೋಲು-ಗೆಲುವಿನ ಚರ್ಚೆಗಳು, ಚಿಂತನೆಗಳು ನಡೆಯುತ್ತಿವೆ. ಈ ಚರ್ಚೆ ಮತ್ತು ಚಿಂತನೆಗಳು ಒಂದು ಸೈದ್ಧಾಂತಿಕ ನೆಲಗಟ್ಟಿನೊಳಗೆ ನಡೆಯಬೇಕು.ಯಾವುದೇ ಒಬ್ಬ ವ್ಯಕ್ತಿಯನ್ನು ಟೀಕೆ ಮಾಡಿ, ಆದರೆ

ಮುಧೋಳ : ಶರಣರ ಸಂತರ ಮಹಾಂತರ ಸಂಗದಲ್ಲಿರಬೇಕು. ಆ ಸಂಗವು ಗಟ್ಟಿಯಾದ ಸಂಭಂಧವಾಗಿರಬೇಕು ಎಂದು ಹಿರಿಯ ಅನುಭಾವಿ ಶರಣಶ್ರೀ ಶ್ರೀಶೈಲ ಪಟ್ಟಣಶೆಟ್ಟಿ ಅಭಿಪ್ರಾಯ ಪಟ್ಟರು.ಅವರು ತಾಲೂಕಿನ ಸುಕ್ಷೇತ್ರ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ

ಪರಹಿತವೇ ಪರೋಪಕಾರಸತ್ಯ ಸದ್ಭಾವದ ಗುಣವೇ ಸತ್ಕಾರಸ್ವಾರ್ಥ ಗುಣವೇ ಮನುಷ್ಯತ್ವದಪಕಾರ. ಕಳೆಯಲಿ ಅನಾಚಾರಮನದಲ್ಲುಳಿಯಲಿ ಆಚಾರಸದಾಚಾರಕ್ಕೆ ಕಾರಣ ಸದ್ವಿಚಾರ. ಮೂಡುವನು ನೇಸರಕಳೆವನು ಮನಸಿನ ಬೇಸರಮತ್ತೇಕೆ ಮನುಜ ಜೀವನದಲ್ಲವಸರ. ದಯವೇ ಧರ್ಮೋಪಚಾರಮಿತಿ ಮೀರುವುದೇ ಮನಸಿಗಪಚಾರಮನದ ಮೈಲಿಗೆ ಕಳೆವುದೇ ಷೋಡಶೋಪಚಾರ.
Website Design and Development By ❤ Serverhug Web Solutions