
ಶಬ್ದಗಳು ಜಗತ್ತನ್ನು ಆಳ್ವಿಕೆ ಮಾಡುತ್ತಿವೆ.
ಕೊಪ್ಪಳ :ಶಬ್ದಗಳು ಜಗತ್ತನ್ನು ಆಳ್ವಿಕೆ ಮಾಡುತ್ತಿವೆ ಎಂದು ಡಾ. ಶಿವಬಸಪ್ಪ ಮಸ್ಕಿ ಅವರು ಹೇಳಿದರು.ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸೋಮವಾರದಂದು ಕಾಲೇಜಿನ ಇಂಗ್ಲಿಷ್ ವಿಭಾಗದವತಿಯಿಂದ ಹಮ್ಮಿಕೊಂಡಿದ್ದ ಆಧುನಿಕ ಯುಗದಲ್ಲಿ ಸಂವಹನದ ಕೌಶಲ್ಯಗಳ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕೊಪ್ಪಳ :ಶಬ್ದಗಳು ಜಗತ್ತನ್ನು ಆಳ್ವಿಕೆ ಮಾಡುತ್ತಿವೆ ಎಂದು ಡಾ. ಶಿವಬಸಪ್ಪ ಮಸ್ಕಿ ಅವರು ಹೇಳಿದರು.ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸೋಮವಾರದಂದು ಕಾಲೇಜಿನ ಇಂಗ್ಲಿಷ್ ವಿಭಾಗದವತಿಯಿಂದ ಹಮ್ಮಿಕೊಂಡಿದ್ದ ಆಧುನಿಕ ಯುಗದಲ್ಲಿ ಸಂವಹನದ ಕೌಶಲ್ಯಗಳ

ಗಂಗಾವತಿ: ತಾಲೂಕಿನ ಶ್ರೀರಾಮನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪಿ.ವೆಂಕಟೇಶ್ವರರಾವ್, ಉಪಾಧ್ಯಕ್ಷರಾಗಿ ಜಿ.ಆದಿನಾರಾಯಣ ಅವಿರೋಧ ಮಂಗಳವಾರ ಆಯ್ಕೆಯಾದರು. ಸಂಘದ ಐದು ವರ್ಷದ ಆಡಳಿತ ಮಂಡಳಿಗೆ ಸಂಘದ ಕಚೇರಿಯಲ್ಲಿ ಇತ್ತೀಚೆಗೆ ಜರುಗಿದ ಚುನಾವಣೆಯಲ್ಲಿ

ಬಸವಕಲ್ಯಾಣ: 12ನೇ ಶತಮಾನದ ಮಹಾನ್ ಸಮಾಜ ಸುಧಾರಕ, ದಾರ್ಶನಿಕ ಮತ್ತು ವಚನಕಾರ ಬಸವಣ್ಣನವರ ತತ್ವಗಳು ಕೇವಲ ಒಂದು ನಿರ್ದಿಷ್ಟ ಕಾಲಕ್ಕೆ ಸೀಮಿತವಾಗದೆ, ಅಂದು, ಇಂದು ಮತ್ತು ಎಂದೆಂದಿಗೂ ಪ್ರಸ್ತುತವಾಗಿವೆ. ಮಾನವೀಯ ಮೌಲ್ಯಗಳು, ಸಮಾನತೆ ಮತ್ತು

ಬಳ್ಳಾರಿ / ಕಂಪ್ಲಿ : ಪಟ್ಟಣದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತ, ಹೇಮ ವೇಮ ರೆಡ್ಡಿ ಜನ ಸಂಘ ಕಂಪ್ಲಿ-ಫಿರ್ಕಾ ಸಹಯೋಗದಲ್ಲಿ ಶಿವಭಕ್ತೆ ಹಾಗೂ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು.ತದ ನಂತರ

ಬಳ್ಳಾರಿ / ಕಂಪ್ಲಿ: ಪಟ್ಟಣದ 3ನೇ ವಾರ್ಡಿನ ಸಂತೆ ಮಾರುಕಟ್ಟೆ ಬಳಿಯ ಹಿಂಭಾಗದಲ್ಲಿರುವ ಸಮುದಾಯ ಭವನದಲ್ಲಿ ಕರ್ನಾಟಕ ಶ್ರಮಿಕ ಶಕ್ತಿ ಸಂಘಟನೆ, ಕರ್ನಾಟಕ ಕಟ್ಟಡ ಕಾರ್ಮಿಕ ಜಿಲ್ಲಾ ಸಂಘಟನೆ, ಕಂಪ್ಲಿ ತಾಲೂಕು ಪೇಂರ್ಸ್ ಕಾರ್ಮಿಕರ

ಜಲ್ಲಿಕಲ್ಲಿನ ನಡುವೆ ಜೀವ ಕೈಯಲ್ಲಿಡಿದುಕೊಂಡೇ ಸಂಚಾರ : ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ, ಉಚಿತ ಅನಾರೋಗ್ಯ ಭಾಗ್ಯ ಬಳ್ಳಾರಿ / ಕಂಪ್ಲಿ: ಪಟ್ಟಣದ ವಾಲ್ಮೀಕಿ ವೃತ್ತದಿಂದ ಸಕ್ಕರೆ ಕಾರ್ಖಾನೆ ಬಳಿಯ ಸ್ವಾಗತ ಕಮಾನ್ವರೆಗಿನ ರಸ್ತೆ

ಆಸ್ತಿ 2 :ನನಗೆ ನೆನಪಿರುವಂತೆ ನನ್ನ ತಂದೆ ನನ್ನ ಪಕ್ಕದಲ್ಲಿ ಕುಳಿತು ಅಂಕಗಣಿತದ ಬಿಡಿಸಬಹುದಾದ ಪ್ರಶ್ನೆಗಳನ್ನು ಕೇಳುತ್ತಿದ್ದರು. ಅವರು ಸಾಮಾನ್ಯವಾಗಿ 2 ಗುಣಿಲೆ 2 ರಿಂದ ಹಿಡಿದು, 42, 82, 162 322, 642,1282,

ಕಬ್ಬಿನ ಸಿಪ್ಪೆ ಕಟ್ಟೆಯಲಿ ಜೋಡಿಸಲುಮಧ್ಯದಲೊಂದು ದಿಂಡನು ಇಡಲುನಡು ನಡುವಲಿ ಕ್ಯಾರೆಟ್ ಇರಿಸಲುಮೂಡಿತೊಂದು ಜೇಡರ ಬಲೆಯು ಸುಲಲಿತ ತೋಟದಿ ಬಿಂಬಿಸಲದನುಮೂಡಿರುವ ಇಂದಿನ ಕಾವ್ಯೋದಯವನುಶುಭ ಮುಂಜಾವಿನ ಶುಭ ಗಳಿಗೆಯಲದನುಸದಭಿರುಚಿಕರಿಗೆ ಇದೀಗ ರವಾನಿಸುತಿರುವೆನು
Website Design and Development By ❤ Serverhug Web Solutions