
ಆಸ್ತಿ 8 : ಓದಿನ ಹವ್ಯಾಸ
ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು. ನಮ್ಮ ತಂದೆ ಮುಧೋಳದ ( ಬಾಗಲಕೋಟೆ ಜಿಲ್ಲೆ) ತಾಲೂಕ ಲೈಬ್ರರಿಗೆ ಮೆಂಬರ್ ಆದರು . ಅವರು ಮೊದಲು ಮಹಾತ್ಮಾ ಗಾಂಧಿಯವರನ್ನು ಓದಲು ಆಯ್ಕೆಮಾಡಿಕೊಂಡರು. ಅವರು ಗಾಂಧಿಯವರ” My Experiments
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು. ನಮ್ಮ ತಂದೆ ಮುಧೋಳದ ( ಬಾಗಲಕೋಟೆ ಜಿಲ್ಲೆ) ತಾಲೂಕ ಲೈಬ್ರರಿಗೆ ಮೆಂಬರ್ ಆದರು . ಅವರು ಮೊದಲು ಮಹಾತ್ಮಾ ಗಾಂಧಿಯವರನ್ನು ಓದಲು ಆಯ್ಕೆಮಾಡಿಕೊಂಡರು. ಅವರು ಗಾಂಧಿಯವರ” My Experiments

ತಂದೆ ತಾಯಿ ಪಾತ್ರವು ಮಕ್ಕಳ ಬೆಳವಣಿಗೆ, ವಿಕಾಸ ಹಾಗೂ ಕೀಳರಿಮೆ ಭಾವನೆಗಳಲ್ಲಿ ಪಾತ್ರ ಮಹತ್ವದ್ದು. ಕೀಳರಿಮೆ ಎನ್ನುವುದು ಎಷ್ಟೋ ವಿಷಯಗಳಲ್ಲಿ ನೋಡುತ್ತೇವೆ ಇತ್ತೀಚಿನ ದಿನಗಳಲ್ಲಿ ತಂದೆ ತಾಯಿ ಇತರರೊಂದಿಗೆ ಹೋಲಿಕೆ ಮಾಡುವುದರಿಂದ ಕೀಳು ಭಾವನೆ

ಕೊಪ್ಪಳ/ ಯಲಬುರ್ಗಾ: ತಾಯಿ ತಂದೆಗಳೆ ನಿಜವಾದ ದೇವರು ಅವರನ್ನು ನಾವು ಪ್ರೀತಿಯಿಂದ ಕಾಣಬೇಕು ,ಅವರಿಗೆ ಗೌರವ ಕೊಡಬೇಕು ಅಂದಾಗ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಇನ್ನರ್ ವೀಲ್ ಕ್ಲಬ್ ಅದ್ಯಕ್ಷೆ ಚೆನ್ನಮ್ಮ ಪಾಟೀಲ್ ಅವರು

ಬೆಂಗಳೂರು: ಬೆಂಗ್ಳೂರ್ ಹೈಸ್ಕೂಲ್ ಹೈಕ್ಳು ಟ್ರಸ್ಟ್ (ರಿ.) ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸ್ನೇಹಮಿಲನ ಕಾರ್ಯಕ್ರಮವನ್ನು ಸ್ವಾಮಿ ವೀರೇಶಾನಂದ ಸರಸ್ವತೀಯವರು ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದರು. ಬಿ ಹೆಚ್ ಎಸ್ ಶಾಲೆಯ ಹಿರಿಯ ವಿದ್ಯಾರ್ಥಿಗಳ ಈ

ಶಿವಮೊಗ್ಗ : ರಾಜ್ಯ ಸರ್ಕಾರಿ ನೌಕರರ ಸೌಹಾರ್ದ ಸಹಕಾರಿ ಸಂಘ ನಿ, ಶಿವಮೊಗ್ಗ ವತಿಯಿಂದ 2026ನೇ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ, 10ನೇ ತರಗತಿ (ಸಿ.ಬಿ.ಎಸ್.ಇ ಮತ್ತು ಐ.ಸಿ.ಎಸ್.ಇ). ದ್ವಿತೀಯ ಪಿಯುಸಿ ಹಾಗೂ 12ನೇ ತರಗತಿ

ಕಲ್ಬುರ್ಗಿ : ಜಿಲ್ಲೆಯ ಕಾಳಗಿ ತಾಲೂಕಿನ ಮಕರಂಭ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಶ್ರೀರಾಮಲಿಂಗ ಚೌಡೇಶ್ವರಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು.ಶನಿವಾರ ಕಾರ್ಯಕ್ರಮ ವಿವರ :ದಿ.12/5/2026 ರಿಂದ ಪ್ರತಿ ದಿನ ದೀಪೋತ್ಸವ ಮತ್ತು

ಬೆಳಗಾವಿ/ಅಥಣಿ: “ಬಲಿಷ್ಠ ಭಾರತ ನಿರ್ಮಾಣಕ್ಕೆ ಗುಣಮಟ್ಟದ ಶಿಕ್ಷಣವೇ ಅಡಿಪಾಯ. ಗ್ರಾಮೀಣ ಹಾಗೂ ಬಡ ಕುಟುಂಬಗಳ ಮಕ್ಕಳಿಗೂ ಉನ್ನತ ಶಿಕ್ಷಣ ಕೈಗೆಟುಕುವಂತಾಗಬೇಕು ಎಂಬ ಉದ್ದೇಶದಿಂದ ಅಥಣಿ ಕ್ಷೇತ್ರದಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ,” ಎಂದು

ಸಿರುಗುಪ್ಪ – ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಭಿನಯ ಕಲಾ ಕೇಂದ್ರ ಹಳ್ಳಿಗಳಲ್ಲಿ ಏರ್ಪಡಿಸಿರುವುದು ಶ್ಲಾಘನೀಯ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ ನಾಗರಾಜ್ ಮೆಚ್ಚುಗೆ ವ್ಯಕ್ತಪಡಿಸಿದರು

ಸಿರುಗುಪ್ಪ – ನಗರದ ತಹಶೀಲ್ದಾರ್ ಕಚೇರಿಯಲ್ಲಿ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಮತ್ತು ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಕುರಿತು ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳ ಸಹಕಾರ ಸಮನ್ವಯ ಸಮಿತಿ ಸಭೆ ಶುಕ್ರವಾರ ನಡೆಯಿತು.

ಕತ್ತರಿಸಿದ ಆಪಲ್ ಕವಚ ಚೀಲದ ನಡುವಿನಲಿಅಲ್ಲಲ್ಲಿ ಪುಟ್ಟ ಶ್ವೇತ ತುಂಬೆಹೂವನು ಇರಿಸುತಲಿನಿತ್ಯಪುಷ್ಪದ ಬೊಟ್ಟನು ನೆತ್ತಿಯ ಮೇಲಿರಿಸುತಲಿಸಿಂಗಾರಗೊಂಡಿದೆ ಸುಗಂಧರಾಜದ ತೊಟ್ಟುಗಳಲಿ ನಿತ್ಯ ಕಟ್ಟೆಯ ಸುಲಲಿತ ಕಾವ್ಯ ಚಿತ್ತಾರದಲ್ಲಿಮೂಡಿರುವುದೊಂದು ಚಂದದ ಪದಕವಾಗಿ ಇಲ್ಲಿಹೇಗಿದೆ ಎಂಬುದ ಅರಿವ ಕೂತೂಹಲದಲ್ಲಿಕೇಳ
Website Design and Development By ❤ Serverhug Web Solutions