
ಉದ್ಘಾಟನಾ ಸಮಾರಂಭ
ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಹಾಗೂ ಜಿಲ್ಲೆಯ ಅತಿ ದೊಡ್ಡ ಗ್ರಾಮವಾದ ಹೆಬ್ಬಾಲೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ 130 ವರ್ಷ ಹಳೆಯದಾದ ಹಾಗೂ ಜಿಲ್ಲೆಯಲ್ಲಿ ಅತಿ ಹೆಚ್ಚು ಶಿಕ್ಷಕರನ್ನು ಹೊಂದಿರುವ ಹೆಬ್ಬಾಲೆ ಗ್ರಾಮದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಹಾಗೂ ಜಿಲ್ಲೆಯ ಅತಿ ದೊಡ್ಡ ಗ್ರಾಮವಾದ ಹೆಬ್ಬಾಲೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ 130 ವರ್ಷ ಹಳೆಯದಾದ ಹಾಗೂ ಜಿಲ್ಲೆಯಲ್ಲಿ ಅತಿ ಹೆಚ್ಚು ಶಿಕ್ಷಕರನ್ನು ಹೊಂದಿರುವ ಹೆಬ್ಬಾಲೆ ಗ್ರಾಮದ

ಹುನುಗುಂದ ತಾಲೂಕಿನ ಯರಿ ಗೋನಾಳ- ಪ್ರಭುಶಂಕರೇಶ್ವರ ಗಚ್ಚಿನಮಠದಲ್ಲಿ ಲಿಂ. ರಾಜಗುರು ಪುಟ್ಟರಾಜೇಂದ್ರ ಶ್ರೀಗಳ 23ನೇ ಪುಣ್ಯ ಸ್ಮರಣೋತ್ಸವ ಮತ್ತು ಶಂಕರರಾಜೇಂದ್ರ ಮಹಾಸ್ವಾಮಿಗಳು ಲೋಕ ಕಲ್ಯಾಣಾರ್ಥ ಕೈಗೊಂಡಿದ್ದ ಮೌನಾನುಷ್ಠಾನದ ಮಂಗಳ ಸಮಾರೋಪ, ಪ್ರವಚನ ಮಂಗಳ ಮಹೋತ್ಸವ

ನಿಮ್ಮ ಕನಸಿನ ಮನೆಯನ್ನು ನಿರ್ಮಿಸಿಕೊಳ್ಳಲು ನನಸು ಮಾಡುವುದೇ ಪಿರಾಮಿಲ್ಲ ಫೈನಾನ್ಸ್ ಸಂಸ್ಥೆಯ ಗುರಿಯಾಗಿದೆ ಎಂದು ಬಾಗಲಕೋಟೆಯ ಶಾಖೆಯ ಮಾರುಕಟ್ಟೆ ಮ್ಯಾನೇಜರ್ ಪ್ರದೀಪ ಎಂ ಪದಮುಕ್ಕಿ ಹೇಳಿದರು.ಸ್ಥಳೀಯ ನಗರದ ತಮ್ಮ ಕಚೇರಿಯಲ್ಲಿ ಸ್ಥಳೀಯ ಉದ್ಯಮಿದಾರರಾದ vla,

ಹುನಗುಂದ: ನಗರದ ಅಭಿವೃದ್ಧಿಪರ ೨೦ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಚಿವ ವಿಜಯಾನಂದ ಕಾಶಪ್ಪನವರ ಅವರಿಗೆ ಭಾನುವಾರ ಇಳಕಲ್ಲಿನ ಅವರ ಗೃಹ ಕಚೇರಿಯಲ್ಲಿ ಮನವಿ ಅರ್ಪಿಸಲಾಯಿತು.ಹುನಗುಂದ ನಾಗರಿಕ ಸೇವಾ ಸುಧಾರಣಾ ಸಮಿತಿ ಅಧ್ಯಕ್ಷ ವ್ಹಿ.ಆರ್. ಜನಾದ್ರಿ,

ಬಣಗಾರ್ ನಾಗಲಿಕ ಸಿಂಪಿ ಸಮಾಜ ಬಾಂಧವರ ನವಿಲೇ ಶ್ರಾವಣ ಕಾರ್ಯಕ್ರಮ.. ಕಂದಗಲ್ಲ :ಇಲ್ಲಿಗೆ ಸಮೀಪದ ನವಿಲೆ ಗ್ರಾಮದಲ್ಲಿಮೂಲ ಶಂಕರಲಿಂಗ ದೇವಸ್ಥಾನ ಹಾಗೂ ಶಂಕರದಾಶಿಮಯ್ಯನವರ ಜನ್ಮಸ್ಥಳ ಕಂದಗಲ್ಲ ಗ್ರಾಮದಿಂದ ಬೆಳಿಗ್ಗೆ ಜ್ಯೋತಿ ಯನ್ನು ನವಿಲೇ ಗ್ರಾಮಕ್ಕೆ

ಈದ್ ಮಿಲಾದ್ ಅಂಗವಾಗಿ ಹಿರೇವಂಕಲಕುಂಟಾ ನೌಜವಾನ್ ಕಮಿಟಿಯಿಂದ ಮಾನವೀಯ ಸೇವೆ ಯಲಬುರ್ಗಾ: ಇಂದಿನ ದಿನಗಳಲ್ಲಿ ಈದ್ ಮಿಲಾದ್ ಸೇರಿದಂತೆ ಹಬ್ಬಗಳನ್ನು ಕೆಲವರು ಡಿಜೆ, ಸಂಭ್ರಮ ಹಾಗೂ ಮೆರವಣಿಗೆಗಳ ಮೂಲಕ ಆಚರಿಸುವುದು ಸಾಮಾನ್ಯವಾಗಿದೆ. ಆದರೆ, ಕೊಪ್ಪಳ

ಮುಗಿಲೆತ್ತರದ ಮರದಡಿಯ ಸುತ್ತ ಉದುರಿದ್ದ ಪಕಳೆಗಳುಉದ್ದುದ್ದ ತೊಟ್ಟುಗಳ ಶ್ವೇತ ವರ್ಣದ ಪುಷ್ಪಗಳುಜೊತೆಯಲಿ ನಡುವಿಗೆ ಜೋಡಿಸಲುವೀಳೆದೆಲೆಗಳುಮೂರೂ ದಿಕ್ಕುಗಳಲಿ ಇರಿಸಲು ಹಸಿರೆಲೆ ಕುಡಿಗಳು ಕೆಂಪು ಗುಲಾಬಿ ದಳಗಳನು ಅಲ್ಲಲ್ಲಿ ಸಿಂಗರಿಸಲುಅರುಣರಾಗದಿ ಮೂಡಿತು ಸುಲಲಿತ ಚಿತ್ತಾರದ ಹೊನಲುಅಕ್ಷರಗಳ ಪೋಣಿಸಲು
Website Design and Development By ❤ Serverhug Web Solutions