ಹೊಸ ವರ್ಷದ ಹೊಸ ಅನುಭವದೊಂದಿಗೆ..ನಾನೆಂದೂ ನಿಮ್ಮವನು… ಹೊಸ ವರ್ಷದ ಹೊಸ್ತಿಲಲ್ಲಿ.ಮಲೆನಾಡ ಮಡಿಲಲ್ಲಿ..ಮಲೆನಾಡ ಮುದ್ದು ಮಗ…ಕನ್ನಡ ನೆಲದ ಹೆಮ್ಮೆಯ ಕುವರ…ನಮ್ಮೆಲ್ಲರ ಮೆಚ್ಚಿನ “ಕರುನಾಡ ಕಂದ”ಬಸವರಾಜ ಬಳಿಗಾರ ಅವರಿಗೆ ಈ ನನ್ನ ಲೇಖನ ಅರ್ಪಣೆ… ಮೊದಲಿಗೆ ಪ್ರೀತಿಯ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಹೊಸ ವರ್ಷದ ಹೊಸ ಅನುಭವದೊಂದಿಗೆ..ನಾನೆಂದೂ ನಿಮ್ಮವನು… ಹೊಸ ವರ್ಷದ ಹೊಸ್ತಿಲಲ್ಲಿ.ಮಲೆನಾಡ ಮಡಿಲಲ್ಲಿ..ಮಲೆನಾಡ ಮುದ್ದು ಮಗ…ಕನ್ನಡ ನೆಲದ ಹೆಮ್ಮೆಯ ಕುವರ…ನಮ್ಮೆಲ್ಲರ ಮೆಚ್ಚಿನ “ಕರುನಾಡ ಕಂದ”ಬಸವರಾಜ ಬಳಿಗಾರ ಅವರಿಗೆ ಈ ನನ್ನ ಲೇಖನ ಅರ್ಪಣೆ… ಮೊದಲಿಗೆ ಪ್ರೀತಿಯ

ಕಲಬುರಗಿ:ಕರ್ನಾಟಕದಲ್ಲಿ ಪೆಬ್ರವರಿ 28 ರ ಒಳಗೆ ಎಲ್ಲಾ ವ್ಯಾಪಾರಿ ಉದ್ಯಮಿಗಳು ಮತ್ತು ಮಾಲ್ ಗಳ ಅಂಗಡಿಗಳ ಮೇಲೆ ಕಡ್ಡಾಯವಾಗಿ ಕನ್ನಡ ನಾಮಫಲಕ ಅಳವಡಿಸಬೇಕೆಂದು ರಾಜ್ಯ ಸರ್ಕಾರ ಸೂಚನೆ ನೀಡಿದ್ದು ಸ್ವಾಗತಾರ್ಹ ಎಂದು ಕರವೇ(ಕಾವಲುಪಡೆ) ರಾಜ್ಯ

ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕಿನ ಬಂಕಾಪೂರ ಪಟ್ಟಣದ ಶ್ರೀ ಶರಿಪ್ ಶಿವಯೋಗಿಶ್ವರ ಕ್ಷೇಮಾಭಿವೃದ್ಧಿ ಸೌಹಾರ್ದ ಸಹಕಾರಿ ಸಂಘ ನಿ. ಬಂಕಾಪೂರ ಇವರ ಸಂಯುಕ್ತ ಆಶ್ರಯದಲ್ಲಿ 5ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಬಂಕಾಪೂರ ಪಟ್ಟಣದ ಸರ್ಕಾರಿ

ಹನೂರು:ಕ್ಷೇತ್ರ ವ್ಯಾಪ್ತಿಯಲ್ಲಿನಸೂಳೆರಿ ಪಾಳ್ಯ ಗ್ರಾಮ ಪಂಚಾಯಿತಿಯ ಪಚ್ಚೆದೊಡ್ಡಿ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆನೆ ದಾಳಿಗೆ ಸುತ್ತು ಗೊಡೆ ಮತ್ತು ಗೇಟ್ ಮುರಿದು ಹೋಗಿರುವ ಘಟನೆ ನಡೆದು ಎರಡು ತಿಂಗಳು ಕಳೆದರು ದುರಸ್ತಿ
ಕನ್ನಡ ನಾಡಿನ ಹಿಂದೆ ನಾಟಕ ಶಾಲೆಗಳು ಇದ್ದವು ಒಂದು ದಿನಕಲಾ ಕವಿಗಳ ಉದಯವಾಯಿತುಕನ್ನಡ ಕಂಪಿನ ಸುದಿನಮಹಾದೇವಿ,ರೂಪದೇವಿ ರಾಣಿಯರುಸೀತಾರಾಮರಾಗಿ ಆಡಿದ ನಾಟಕಸುರುವಾಯ್ತು ನಟನೆ ಕಲಾ ಕ್ಷೇತ್ರಕನ್ನಡ ಮಣ್ಣಿನ ಕರ್ನಾಟಕ ಮುಖ ವರ್ಣಿತೆ ವೇಷ ಭೂಷಣಅಲಂಕಾರ ಕುಣಿತಗಳಗೊಂಡುವೈದ್ಯಕುಣಿತ

ಹನೂರು:ಕ್ಷೇತ್ರ ವ್ಯಾಪ್ತಿಯಲ್ಲಿನಪಚ್ಚೆದೊಡ್ಡಿ ಗ್ರಾಮದ ಸರ್ವೆನಂಬರ್ 537ರಲ್ಲಿ ಸಣ್ಣೆಗೌಡರಿಗೆ ಸೇರಿದ ಏಳು ಎಕ್ರೆ ಜಮಿನಿನಲ್ಲಿ ರಾಶಿಯಾಕಿದ್ದ ಜೋಳವನ್ನು ರಾತ್ರಿ ಸಮಯದಲ್ಲಿ ಆನೆ ದಾಳಿಯಿಂದ ಸರಿ ಸುಮಾರು ಇಪ್ಪತ್ತು ಕುಂಟಾಲ್ ಗು ಹೆಚ್ಚು ಜೋಳವನ್ನು ಮೆಯ್ದು ಹೋಗಿದ್ದು

ವಿಜಯ ನಗರ ಜಿಲ್ಲೆಯ ಕೊಟ್ಟೂರಿನಲ್ಲಿ ಭೀಮ ಕೋರೆಗಾಂವ್ ವಿಜಯೋತ್ಸವ ವಿಜೃಂಭಣೆಯಿಂದ ನಡೆಯಿತು.ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಮೂಲಕ ದಲಿತ ಸಂಘಟನೆ ಜಿಲ್ಲಾ ಸಂಚಾಲಕರಾದ ತೆಗ್ಗಿನಕೇರಿ ಕೊಟ್ರೇಶ್ ರವರು

ಯಾದಗಿರಿ:ಕೆಲವು ದಿನಗಳ ಹಿಂದೆ ಇಂಡಿಯಾ ಒಕ್ಕೂಟದಿಂದ ಮಲ್ಲಿಕಾರ್ಜುನ ಖರ್ಗೇ ಜಿ ಅವರೆ ಪ್ರಧಾನಿ ಆಗಲಿ ಎಂದು ಹಲವು ರಾಜ್ಯದ ಮುಖ್ಯಮಂತ್ರಿಗಳು ಹೇಳುತ್ತಿರುವಾಗ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೇಸ್ ಪಕ್ಷದ ಕಾರ್ಯಕ್ರಮದಲ್ಲಿ ರಾಹುಲ್

ಹನೂರು:ತಾಲೂಕಿನ ಏರಿಕಾಡು (ಮಾರ್ಟಳ್ಳಿ)ಗ್ರಾಮದಲ್ಲಿ ಯೂತ್ ಕಮಿಟಿ ವತಿಯಿಂದ ಆಯೋಜಿಸಲಾಗಿದ್ದ ವಾಲಿಬಾಲ್ ಪ್ರೀಮಿಯಂ ಲೀಗ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಎಂ.ಆರ್ ಮಂಜುನಾಥ್ ತಾಲೂಕಿನಲ್ಲಿ ಹಲವಾರು ಸಮಸ್ಯೆಗಳಿವೆ ಮುಂದಿನ ದಿನಗಳಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಕ್ರಮ

ಬೀದರ್:ಜಿಲ್ಲಾ ಮಟ್ಟದ ಕವಿಗೋಷ್ಠಿ ಉಪನ್ಯಾಸ, ಗೌರವ ಸನ್ಮಾನ ಈ ಕಾರ್ಯಕ್ರಮವನ್ನು ಪವನ್ ಸಿದ್ದೆಸುರೆ ಮತ್ತು ಅಂಬಿಕಾ ರವರು ನಾಡಗೀತೆ ಹಾಡುವ ಮುಖಾಂತರ ಕಾರ್ಯಕ್ರಮ ಮುಂದುವರೆಯಿತು.ಕರ್ನಾಟಕ ವಚನಸಾಹಿತ್ಯ ಪರಿಷತ್ತು ಬೆಂಗಳೂರು,ಹಾಗೂ ಮಂದಾರ ಕಲಾವಿದರ ವೇದಿಕೆ,ಬೀದರಇವರ ಸಹಯೋಗದಲ್ಲಿಜಿಲ್ಲಾ
Website Design and Development By ❤ Serverhug Web Solutions