
ಬಸವ ಜಯಂತಿ ಪ್ರಯುಕ್ತ ನಗರದಲ್ಲಿ ಮೂರು ದಿನ ಮಾಂಸ ಮಾರಾಟ ನಿಷೇಧಿಸುವಂತೆ ಮನವಿ.
ಬೀದರ್/ ಬಸವಕಲ್ಯಾಣ ನಗರದದಲ್ಲಿ ಮಹಾ ಮಾನವತಾವಾದಿ, ಸಾಂಸ್ಕೃತಿಕ ನಾಯಕ ಎಂದು ಖ್ಯಾತಿ ಪಡೆದ ಮಹಾತ್ಮಾ ಬಸವೇಶ್ವರರ ಮತ್ತು ಶ್ರೀ ಶಿವಶರಣ ನೂಲಿಯ ಚಂದಯ್ಯನವರ ಜಾತ್ರೆ ಮೂರು ದಿವಸ ಕಾಲ ನಡೆಯಲಿದ್ದು, ಈ ಒಂದು ಜಾತ್ರಾ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬೀದರ್/ ಬಸವಕಲ್ಯಾಣ ನಗರದದಲ್ಲಿ ಮಹಾ ಮಾನವತಾವಾದಿ, ಸಾಂಸ್ಕೃತಿಕ ನಾಯಕ ಎಂದು ಖ್ಯಾತಿ ಪಡೆದ ಮಹಾತ್ಮಾ ಬಸವೇಶ್ವರರ ಮತ್ತು ಶ್ರೀ ಶಿವಶರಣ ನೂಲಿಯ ಚಂದಯ್ಯನವರ ಜಾತ್ರೆ ಮೂರು ದಿವಸ ಕಾಲ ನಡೆಯಲಿದ್ದು, ಈ ಒಂದು ಜಾತ್ರಾ

ಕ್ರೀಡೆಗಳಿಂದ ಆರೋಗ್ಯಕರ ಜೀವನ : ಡಾ.ಅರುಣಕುಮಾರ ಗಾಳಿ ಬಾಗಲಕೋಟೆ: ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಸ್ಪರ್ಧೆ ಮಾಡುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಕ್ರೀಡೆಗಳಿಂದ ಆರೋಗ್ಯಕರ ಜೀವನ ರೂಪುಗೊಳ್ಳಲು ಸಾಧ್ಯವಾಗುತ್ತದೆ ಎಂದು ಪ್ರಾಚಾರ್ಯರಾದ ಡಾ.ಅರುಣಕುಮಾರ ಗಾಳಿ

ಆಹಾರ ಬಿಡುವುದು ಒಂದು ಕ್ರಮ, ಅರಿವ ಪಡೆಯುವುದು ಒಂದು ಸಿದ್ಧಿ ನೋಡಾlಕ್ರಮವಿದ್ದ ಕಡೆ ಸಿದ್ಧಿಯಿಲ್ಲದಿದ್ದರೆ ಅದು ಕೇವಲ ವಿಧಿ ಕೇಳಾ ತಂದೆlll ಶ್ರೀ ಸಂಗಮನಾಥ ll ಶರಣೆ : ಕುಮಾರಿ ರೂಪಾ ಬಿ. ನಾಟೀಕಾರ

ಸರ್ಕಾರದ ವಿಳಂಬ ನೀತಿಗೆ ಹೋರಾಟಗಾರರ ಆಕ್ರೋಶ; ತಾಲೂಕು ವ್ಯಾಪ್ತಿಯಲ್ಲಿ ಪ್ರತಿಭಟನೆ ತೀವ್ರಗೊಳಿಸುವ ಎಚ್ಚರಿಕೆ ತಾಳಿಕೋಟೆ: ಪಟ್ಟಣದ ನಾಗರಿಕರ ಅನುಕೂಲಕ್ಕಾಗಿ ನಿರ್ಮಾಣವಾಗಬೇಕಿರುವ ‘ಪ್ರಜಾಸೌಧ’ವನ್ನು ಪಟ್ಟಣದ ವ್ಯಾಪ್ತಿಯನ್ನು ಬಿಟ್ಟು ಮೈಲೇಶ್ವರ ಗ್ರಾಮದ ಸಮೀಪ ನಿರ್ಮಿಸುತ್ತಿರುವುದನ್ನು ವಿರೋಧಿಸಿ ನಡೆಯುತ್ತಿರುವ
ಮಡಿಕೇರಿ : ಎಮ್ಮೆಮಾಡು ಉರುಸ್ ಪ್ರಯುಕ್ತ ಜಿಲ್ಲೆ,ಹೊರಜಿಲ್ಲೆ, ಹೊರರಾಜ್ಯಗಳಿಂದ ಅಧಿಕ ಜನರು ಆಗಮಿಸುವುದರಿಂದ ನಾಪೋಕ್ಲು ಪಟ್ಟಣದ ಮುಖ್ಯ ರಸ್ತೆಯಲ್ಲಿ ವಾಹನ ದಟ್ಟಣೆ ಹಾಗೂ ಜನಸಂದಣಿ ಹೆಚ್ಚಾಗುವ ಸಾಧ್ಯತೆಯಿಂದ ಸಂತೆ ಮಂದೂಡಿಕೆಸಂಚಾರ ನಿಯಂತ್ರಣ ಹಾಗೂ ಕಾನೂನು

ಸಿರುಗುಪ್ಪ-ತಾಲೂಕು ಹಚ್ಚೊಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶಿವಮೊಗ್ಗದ ಶಂಕರ್ ಕಣ್ಣಿನ ಆಸ್ಪತ್ರೆ ಹಾಗೂ ಆರೋಗ್ಯ ಇಲಾಖೆ ಸಹಭಾಗಿತ್ವದಲ್ಲಿ ಉಚಿತ ಕಣ್ಣಿನ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು ತಪಾಸಣೆಯ ಶಿಬಿರದಲ್ಲಿ 224 ಹೆಣ್ಣು ಮತ್ತು

ಬಳ್ಳಾರಿ / ಕಂಪ್ಲಿ : ಮೊದಲ ಹಂತದಲ್ಲಿ ಪಟ್ಟಣದ 5 ಮತ್ತು 12ನೇ ವಾರ್ಡಿನಲ್ಲಿ ಯುಜಿಡಿ ಕಾಮಗಾರಿಗೆ ಸುಮಾರು 33 ಕೋಟಿ ಅನುದಾನ ಮಂಜೂರಾಗಿದ್ದು, ಎರಡನೇ ಹಂತದಲ್ಲಿ ಮತ್ತಷ್ಟು ಅನುದಾನದಲ್ಲಿ ಯುಜಿಡಿ ಅಭಿವೃದ್ಧಿ ಮಾಡಲಾಗುವುದು

ಸಿರುಗುಪ್ಪ- ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಸಿ ಬಿ ಎಸ್ ಇ 10ನೇ ತರಗತಿಯ ಮೊದಲ ಪರೀಕ್ಷೆಯ ಫಲಿತಾಂಶ ಬುಧವಾರ ಪ್ರಕಟವಾಗಿದೆ ಬಳ್ಳಾರಿ ನಗರ ಗಾಂಧಿನಗರದ ನಾರಾಯಣ ಕೋ ಶಾಲೆಯ ವಿದ್ಯಾರ್ಥಿನಿ ಸಿರುಗುಪ್ಪದ ಎ.

ಸಿರುಗುಪ್ಪ – ನಮ್ಮ ಮಕ್ಕಳಿಗೆ ಗುಸುಲ್ ವಜೂ ನಮಾಜ್ ದೀನಿ ತಾಲೀಮ್ ಸ್ನಾನ ಕೈ ಕಾಲು ಮುಖ ತೊಳೆಯುವುದು ಶಿಸ್ತು ಸ್ವಚ್ಛತೆ ಪರಿಸರ ಸನ್ಮಾರ್ಗಕ್ಕೆ ನಮಾಜ್ ಮಾಡುವುದು ಖುರಾನ್ ಓದುವುದು ಉಜ್ವಲ ಭವಿಷ್ಯಕ್ಕೆ ಮಕ್ಕಳನ್ನು

ಬಳ್ಳಾರಿ / ಕಂಪ್ಲಿ : ಜೀವನದ ಒತ್ತಡದಲ್ಲಿ ಆರೋಗ್ಯವನ್ನು ನಿರ್ಲಕ್ಷಿಸುತ್ತಿದ್ದು, ಇದರಿಂದ ರೋಗಗಳು ಮನುಷ್ಯನ ದೇಹಕ್ಕೆ ಸೇರುವಂತಾಗಿದ್ದು, ಆದ್ದರಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ತಪಾಸಣೆ ಮಾಡಿಕೊಂಡು, ಆರೋಗ್ಯ ಕಡೆಗೆ ಹೆಚ್ಚಿನ ಗಮನ ಹರಿಸಬೇಕು
Website Design and Development By ❤ Serverhug Web Solutions