
ಸಂಕ್ರಾಂತಿ ಹಬ್ಬದ ಅಂಗವಾಗಿ ವನಿತೆಯರಿಗೆ ರಂಗೋಲಿ ಸ್ಪರ್ಧೆ
ತುಮಕೂರು/ ಪಾವಗಡ : ಹೆಲ್ಪ್ ಸೊಸೈಟಿ ಹಾಗೂ ಸೇವಾ ಟ್ರಸ್ಟ್ ವತಿಯಿಂದ ಸಾಮಾಜಿಕ ಕಾರ್ಯಕ್ರಮಗಳು ನಡೆಯುತ್ತಿದ್ದು ಸಂಕ್ರಾಂತಿ ಹಬ್ಬದ ಸಲುವಾಗಿ ಉತ್ಸಾಹದಿಂದ ವನಿತೆಯರಿಗೆ ರಂಗೋಲಿ ಸ್ಪರ್ಧೆಯು ಅಕ್ಷಯ ಬ್ಲೂ ಜೆಮ್ ಮಾಂಟೇಸರಿ ಶಾಲಾ ಆವರಣದಲ್ಲಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ತುಮಕೂರು/ ಪಾವಗಡ : ಹೆಲ್ಪ್ ಸೊಸೈಟಿ ಹಾಗೂ ಸೇವಾ ಟ್ರಸ್ಟ್ ವತಿಯಿಂದ ಸಾಮಾಜಿಕ ಕಾರ್ಯಕ್ರಮಗಳು ನಡೆಯುತ್ತಿದ್ದು ಸಂಕ್ರಾಂತಿ ಹಬ್ಬದ ಸಲುವಾಗಿ ಉತ್ಸಾಹದಿಂದ ವನಿತೆಯರಿಗೆ ರಂಗೋಲಿ ಸ್ಪರ್ಧೆಯು ಅಕ್ಷಯ ಬ್ಲೂ ಜೆಮ್ ಮಾಂಟೇಸರಿ ಶಾಲಾ ಆವರಣದಲ್ಲಿ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಉಪ ವಿಭಾಗಾಧಿಕಾರಿಗಳ ಕಾರ್ಯಾಲಯದ ಮುಂದೆ ಕರ್ನಾಟಕ ಅಂಬೇಡ್ಕರ್ ಯುವ ಸೇನೆ ಸಂಘಟನೆ ವತಿಯಿಂದ ಇಂದು (12 – 01 -2026) ಬೆಳಿಗ್ಗೆ 10 ಘಂಟೆಯಿಂದ ನಿರಂತರ ಧರಣಿ ಸತ್ಯಾಗ್ರಹ

ಶಿವಶಕ್ತಿ ಪ್ರಕಾಶನ ಕೊಪ್ಪಳಪುಟಗಳು–64ಬೆಲೆ-85/-ಪ್ರಥಮ ಮುದ್ರಣ- 2025ಹಕ್ಕುಗಳು–ಲೇಖಕರದ್ದುಮೊಬೈಲ್ ನಂ.-7996790189 ಕಚಗುಳಿಯನಿಟ್ಟು ಮೈ ರೋಮಾಂಚನಗೊಳಿಸುವ ಈ ಶಾಯಿರಿಗಳು ಓದುಗನನ್ನು ಹೊಸ ಪ್ರೇಮಲೋಕದೆಡೆ ಸೆಳೆದುಕೊಂಡು ಹೋಗುತ್ತವೆ ಕನ್ನಡ ಸಾರಸ್ವತ ಲೋಕದಲ್ಲಿ ಶಾಯಿರಿಗಳ ಪ್ರಕಾರಗಳನ್ನು ಬರೆಯುವ ಕವಿಗಳು ಬಹಳಷ್ಟು ಕಡಿಮೆ

ಬೀದರ್ ಜಿಲ್ಲೆ ಬಸವಕಲ್ಯಾಣ ನಗರದಲ್ಲಿ ಅತಿ ವಿಜೃಂಭಣೆಯಿಂದ ನಡೆದ ಬೃಹತ್ ಹಿಂದೂ ಮಹಾಸಮ್ಮೇಳನದ ಶೋಭಾಯಾತ್ರೆಗೆ ಬಸವಕಲ್ಯಾಣದ ಪರಮಪೂಜ್ಯರಾದ ಶ್ರೀ ಡಾಕ್ಟರ್ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಚಾಲನೆ ನೀಡಿದರು.ಈ ಭವ್ಯ ಮೆರವಣಿಗೆಯು ನಗರದ ಕೋಟೆಯಿಂದ

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವಿದುಷಿ ಶ್ರೀಮತಿ ಗೀತಾ ಶ್ರೀನಾಥ್ ಅವರಿಂದ “ನಾಟ್ಯ ಸಂಗಮ” ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಇತ್ತೀಚೆಗೆ ಜರುಗಿತು. ನಾಟ್ಯ ಕುಸುಮಾಂಜಲಿ ಉತ್ಸವದ ಈ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯು ಕಾಚರಕನಹಳ್ಳಿಯ ಲಿಂಗರಾಜಪುರ ಬೆಂಗಳೂರು

ಸಮೃದ್ಧ ಭಾರತದ ಬೆನ್ನೆಲುಬುನಮ್ಮಅನ್ನದಾತರುವಿಶ್ವದಲ್ಲಿ ಜೀವಸಂಕುಲಕೆ ಅನ್ನನೀಡುವ ಭೂಮಿಪುತ್ರರು// ಕೋಟಿ ವಿದ್ಯೆಗಳಲಿ ಮೇಟಿವಿದ್ಯೆಮೇಲೆಂದರು ಸರ್ವಜ್ಞಕೃಷಿಕರ ಹೊಡೆದಾಟ ಹೋರಾಟತಿಳಿದುಕೊ ಅಲ್ಪಜ್ಞ // ಕೈಮುಗಿದು ಕೇಳಿಕೊಳ್ಳುತ್ತೇನೆಆತ್ಮಹತ್ಯೆ ಸಲ್ಲದುಕಳಕಳಿಯ ವಿನಂತಿ ರೈತರಿಗೆಆತ್ಮವಿಶ್ವಾಸ ಇರಲೆಂದು// ಸರಕಾರದ ಸೌಕರ್ಯ ಸೌಲಭ್ಯಉಪಯೋಗಿಸಿಕೊಳ್ಳಿಹಸಿರು ಕ್ರಾಂತಿಯ ಅನ್ನದಾತರುಎಲ್ಲ

ಬಾಗಲಕೋಟೆ / ಜಮಖಂಡಿ ತಾಲೂಕಿನ ಹಿಪ್ಪರಗಿ ಜಲಾಶಯಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂಘದ ಮುಖಂಡರು ಮತ್ತು ಸುತ್ತ ಮುತ್ತಲಿನ ಗ್ರಾಮದ ರೈತರು ಸೇರಿ

ಮಂಗಳೂರು/ವಿಟ್ಲ : ಪ್ರಾಮಾಣಿಕತೆ, ದಕ್ಷತೆ ಮತ್ತು ಕರ್ತವ್ಯ ನಿಷ್ಠೆಯನ್ನು ತಮ್ಮ ಧ್ಯೇಯವನ್ನಾಗಿಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಎಸ್ಪಿ ಮತ್ತು ಪೊಲೀಸ್ ಕಮಿಷನರ್ರನ್ನು ರಾಜಕೀಯ ಒತ್ತಡಕ್ಕೆ ಮಣಿದು ವರ್ಗಾವಣೆ ಮಾಡುವ ಸದ್ದು, ವದಂತಿಗೆ ಜಿಲ್ಲೆಯ ಜನತೆ

ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕು ಪಟ್ಟನಾಯಕನಹಳ್ಳಿ ಗುರು ಗುಂಡ ಬ್ರಹ್ಮೇಶ್ವಸ್ವಾಮಿ ಮಠ ಸ್ವಟಿಕಾಪುರಿ ಮಹಾಸಂಸ್ಥಾನ ಶ್ರೀ ಕ್ಷೇತ್ರ ಪತ್ತನಾಯಕ ನಹಳ್ಳಿ ಕೃಷಿ ಮತ್ತು ವಸ್ತು ಪ್ರದರ್ಶನ ಉದ್ಘಾಟನೆ ಕಾರ್ಯಕ್ರಮ ನಡೆಯಿತು.ಈ ಕಾರ್ಯಕ್ರಮವನ್ನು ಶ್ರೀ ನಂಜಾವಧೂತ

ತುಮಕೂರು ಜಿಲ್ಲೆಯ ಒಂದು ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಉಪ ಪೊಲೀಸ್ ಠಾಣೆಯ ವತಿಯಿಂದ ರಸ್ತೆ ಸುರಕ್ಷತಾ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿತ್ತು.ಈ ಸಂದರ್ಭದಲ್ಲಿ ಸಾರ್ವಜನಿಕರು ಮತ್ತು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಕೊರಟಗೆರೆಯ ಪಿಎಸ್ಐ ತೀರ್ಥೇಶ್ ರವರು
Website Design and Development By ❤ Serverhug Web Solutions