ಸತ್ಯ ಸರಿಯಿತು
ಬಾಳು ಬೆಳಗಿತುಕಷ್ಟದ ಮೂಟೆ ಕರಗಿತುಹರುಷದ ಶಂಖನಾದ ಮೊಳಗಿತು. ಕೈಚಳಕ ತೋರಿತುನಾಲಿಗೆ ಹದ್ದು ಮೀರಿತುಮನಸು ನೋವಿನ ಕೆರೆಗೆ ಹಾರಿತು. ಭೂಮಿ ಋಣವ ತೀರಿತುಬೆನ್ನಿಗೆ ಹೊರದ ಭಾರ ಹೇರಿತುಅಜ್ಞಾನ ಕಲ್ಲು ಮುಳ್ಳಿನ ದಾರಿ ತೋರಿತು. ನೆಮ್ಮದಿ ಕಳೆಯಿತುಸತ್ಯದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಬಾಳು ಬೆಳಗಿತುಕಷ್ಟದ ಮೂಟೆ ಕರಗಿತುಹರುಷದ ಶಂಖನಾದ ಮೊಳಗಿತು. ಕೈಚಳಕ ತೋರಿತುನಾಲಿಗೆ ಹದ್ದು ಮೀರಿತುಮನಸು ನೋವಿನ ಕೆರೆಗೆ ಹಾರಿತು. ಭೂಮಿ ಋಣವ ತೀರಿತುಬೆನ್ನಿಗೆ ಹೊರದ ಭಾರ ಹೇರಿತುಅಜ್ಞಾನ ಕಲ್ಲು ಮುಳ್ಳಿನ ದಾರಿ ತೋರಿತು. ನೆಮ್ಮದಿ ಕಳೆಯಿತುಸತ್ಯದ

ಶಿವಮೊಗ್ಗ: ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸೇವಾ ಬದ್ಧತೆ ಮೂಡಿಸಿ ಪರಿಪೂರ್ಣ ವ್ಯಕ್ತಿತ್ವ ವಿಕಸನಗೊಳಿಸುವಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಪಾತ್ರ ಮಹತ್ವದ್ದಾಗಿದೆ ಎಂದು ವಿಧಾನ ಪರಿಷತ್ ಮಾಜಿ ಶಾಸಕ, ಕೈಗಾರಿಕೋದ್ಯಮಿ ಎಸ್. ರುದ್ರೇಗೌಡ ತಿಳಿಸಿದರು. ನಗರದ

ಬಳ್ಳಾರಿ / ಕಂಪ್ಲಿ : ದರೋಜಿ ಗ್ರಾಪಂಯ ಹಳೇ ಮಾದಾಪುರ ಗ್ರಾಮದಲ್ಲಿರುವ ಸಮಸ್ತ ಜನರ ಆರಾಧ್ಯ ದೇವತೆ ಶ್ರೀ ದ್ಯಾವಮ್ಮ ದೇವಿಯ ನೂತನ ದೇವಸ್ಥಾನ ನಿರ್ಮಾಣಕ್ಕಾಗಿ ಧಾರ್ಮಿಕ ದತ್ತಿ ಇಲಾಖೆಯಿಂದ ಸುಮಾರು 15 ಲಕ್ಷ

ಬಳ್ಳಾರಿ / ಕಂಪ್ಲಿ : ವಿವಿಧ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯದೊಂದಿಗೆ ಮೂಲಭೂತ ಸೌಲಭ್ಯಗಳನ್ನು ಜನತೆಗೆ ಕಲ್ಪಿಸಲಾಗುತ್ತಿದೆ ಎಂದು ಶಾಸಕ ಜೆ.ಎನ್.ಗಣೇಶ ಹೇಳಿದರು.ತಾಲೂಕಿನ ಹಂಪಾದೇವನಹಳ್ಳಿ ಗ್ರಾ. ಪಂ. ಯ ಜವುಕು ಬಳಿಯ

ಪ್ರತಿಷ್ಠಿತ ಶಾಲೆ ಯೋಜನೆಗೆ ವಿದ್ಯಾರ್ಥಿಗಳ ಅರ್ಜಿ ಆಹ್ವಾನ https://swdservices.karnataka.gov.in/EducationPrestigious/home/register ಮೇಲೆ ಕಳಿಸಲಾಗಿರುವ ಲಿಂಕ್ ನ ಮೂಲಕ 2026-27ನೇ ಸಾಲಿನ ಪ್ರತಿಷ್ಠಿತ ಶಾಲೆ ಯೋಜನೆಗೆ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೆಕೋಟೆ ಹೋಬಳಿಗೆ ಸೇರಿದ ಗದಡ್ಡ ಬೋರನಹಟ್ಟಿ ಎಸ್ ಸಿ ಕಾಲೋನಿಗೆ ಸೇರಿದ ದಲಿತ ಕೇರಿಯ ಜನರು ಸೊಳ್ಳೆ ಮತ್ತು ಚರಂಡಿಯ ವಾಸನೆಯೊಂದಿಗೆ ಜೀವನ ಸಾಗಿಸುತ್ತಿದ್ದು ಕಾಲೋನಿಯಲ್ಲಿ ಇಷ್ಟೆಲ್ಲಾ ಸಮಸ್ಯೆ

ಕೊಪ್ಪಳ : ನಮ್ಮ ದೇಹದಲ್ಲಿ ಬಲವಾದ ಮತ್ತು ಶಕ್ತಿಶಾಲಿಯಾದ ಮೂಳೆ ಹಲ್ಲು. ಅದನ್ನು ಜೋಪಾನವಾಗಿ ಕಾಪಾಡಿಕೊಳ್ಳಬೇಕು ಎಂದು ಹಿರೇ ಸಿಂದೋಗಿಯ ಸರಕಾರಿ ಸಮುದಾಯ ಅರೋಗ್ಯ ಕೇಂದ್ರದ ದಂತ ವೈದ್ಯ ಡಾ. ಸವಿತ ಅವರು ಹೇಳಿದರು.ಕೊಪ್ಪಳ

ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲ್ಲೂಕಿನಹುಲಿಹೈದರ ಅರಮನೆಯಲ್ಲಿ ಶ್ರೀ ಹಿರೇದೇವತೆ ಜಾತ್ರಾ ಮಹೋತ್ಸವದ ಅಂಗವಾಗಿ ಜಿಲ್ಲಾ ಆಯುಷ್ ಇಲಾಖೆ ಹಾಗೂ ಶ್ರೀ ಶ್ರೀ ಶ್ರೀ ಮಹರ್ಷಿ ವಾಲ್ಮೀಕಿ ಆರ್ ಸಿ ನಾಯಕ ಜನಸೇವೆ ಶೈಕ್ಷಣಿಕ ಟ್ರಸ್ಟ್

ಬದುಕಿನಲ್ಲಿ ಸೇವೆಗಾಗಿ ಬಾಳುವ ತತ್ವ ಮುಖ್ಯ : ಹೆಚ್.ಜಿ.ಮಿರ್ಜಿ ಬಾಗಲಕೋಟೆ: ವಿದ್ಯಾರ್ಥಿಗಳು ನಿಸ್ವಾರ್ಥತೆಯಿಂದ ಸೇವೆ ಮಾಡುವ ವ್ಯಕ್ತಿತ್ವ ಕಟ್ಟಿಕೊಳ್ಳಬೇಕು. ಸೇವೆಗಾಗಿ ಬಾಳುವ ತತ್ವವನ್ನು ಬದುಕಿನಲ್ಲಿ ಅಳವಡಿಸಿಕೊಂಡು ಆದರ್ಶ ನಾಗರಿಕರಾಗಬೇಕು ಎಂದು ಭಾರತ ಸ್ಕೌಟ್ಸ್ ಮತ್ತು

(ಮಾತೃಭಾಷಾ ಶಿಕ್ಷಣದ ನಿರ್ಲಕ್ಷ್ಯ ಮತ್ತು ಅದರ ಮನೋವೈಜ್ಞಾನಿಕ ಪರಿಣಾಮಗಳು) “ಭಾಷೆ ಎಂಬುದು ಕೇವಲ ಸಂವಹನದ ಮಾಧ್ಯಮವಲ್ಲ; ಅದು ಒಂದು ಸಂಸ್ಕೃತಿಯ ಉಸಿರು, ಮಗುವಿನ ವ್ಯಕ್ತಿತ್ವದ ಅಡಿಪಾಯ.” ಇಂದು ನಮ್ಮ ಸುತ್ತಲೂ ಖಾಸಗಿ ಶಿಕ್ಷಣ ಸಂಸ್ಥೆಗಳ
Website Design and Development By ❤ Serverhug Web Solutions