
ಹದಗೆಟ್ಟ ರಸ್ತೆಯ ಪರಿಣಾಮ ಬಸ್ ಅಪಘಾತ ತಪ್ಪಿದ ಭಾರಿ ಅನಾಹುತ
ಕೂಡಲೇ ನೂತನ ರಸ್ತೆ ನಿರ್ಮಾಣ ಮಾಡಲು ಮನವಿ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮುಡಬಿ ಗ್ರಾಮದ ರಸ್ತೆಯು ಸಂಪೂರ್ಣ ಹದಗೆಟ್ಟ ಪರಿಣಾಮ ಮೊನ್ನೆ ಕಲಬುರಗಿಯಿಂದ ಬಸವಕಲ್ಯಾಣಕ್ಕೆ ಚಲಿಸುತ್ತಿರುವ ಸರ್ಕಾರಿ ಬಸ್ ರಸ್ತೆ ಕೆಳಗಡೆ ಬಿದ್ದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕೂಡಲೇ ನೂತನ ರಸ್ತೆ ನಿರ್ಮಾಣ ಮಾಡಲು ಮನವಿ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮುಡಬಿ ಗ್ರಾಮದ ರಸ್ತೆಯು ಸಂಪೂರ್ಣ ಹದಗೆಟ್ಟ ಪರಿಣಾಮ ಮೊನ್ನೆ ಕಲಬುರಗಿಯಿಂದ ಬಸವಕಲ್ಯಾಣಕ್ಕೆ ಚಲಿಸುತ್ತಿರುವ ಸರ್ಕಾರಿ ಬಸ್ ರಸ್ತೆ ಕೆಳಗಡೆ ಬಿದ್ದ

ಕೊಟ್ಟೂರು: ಪಟ್ಟಣದ ಚಿರಿಬಿ ರಸ್ತೆ ಎಡ ಬದಿಯಲ್ಲಿ ಇರುವ ಗ್ರಾಮ ದೇವತೆ ಶ್ರೀ ಕೊಟ್ರಮ್ಮ (ರೇಣುಕಾ) ದೇವಿಯ ಜಾತ್ರೆ ಇಂದು ಜರುಗಲಿದ್ದು, ಬೆಳಿಗ್ಗೆ 05:00 ರಿಂದ ಅಲಂಕಾರ ಪೂಜೆ. ಪಲ್ಲಕ್ಕಿ ಉತ್ಸವ (09:30 ಕ್ಕೆ):

ಜನುಮದಿನದ ಕೇಕಿನ ಕಾಗದದ ವೃತ್ತವುನಡುವಲಿ ದಾಳಿಂಬೆ ಸಿಪ್ಪೆಯ ಪುಷ್ಪವುಹಲ್ಲುಜೋಳದ ಕಾಳುಗಳ ಅನಾವರಣವುಸುತ್ತಲೂ ಹರಡಿದೆ ಕವಚದೆಳೆಗಳ ಹರವು ಮಾಡಲಾಗಿರುವ ಹಸಿರೆಲೆ ಗರಿಗಳ ಸಿಂಗಾರವುಜೊತೆಗೆ ಕಿತ್ತಳೆ ಸಿಪ್ಪೆಯ ತುಣುಕುಗಳ ತಿಲಕವುಸೃಜನಶೀಲ ಕಲ್ಪನೆಯಲಿ ಶುಭೋದಯದ ಚಿತ್ತಾರವುಓದುಗ ಸುಮನಗಳಿಗಿದುವೆ ಬಣ್ಣನೆಯ

ಕೊರಟಗೆರೆ: ಕಾರ್ಯಕರ್ತರ ಅಭಿಮಾನಕ್ಕೆ ನಾನು ಚಿರಋಣಿ, ಯಾವುದೇ ಕಾರಣಕ್ಕೂ ಕ್ಷೇತ್ರವನ್ನು ಬಿಟ್ಟು ಹೊರಗೆ ಹೋಗುವುದಿಲ್ಲ ಎಂದು ಮಾಜಿ ಶಾಸಕ ಪಿ.ಆರ್. ಸುಧಾಕರ್ ಲಾಲ್ ಸ್ಪಷ್ಟಪಡಿಸಿದ್ದಾರೆ. ಅಭಿಮಾನಿಗಳು ಹಾಗೂ ಕಾರ್ಯಕರ್ತರು ಆಯೋಜಿಸಿದ್ದ ತಮ್ಮ 58ನೇ ವರ್ಷದ

ಕಲಾ ತಂಡಗಳೊಂದಿಗೆ ಪ್ರಕಾರದೊಂದಿಗೆ ಸಂಭ್ರಮ ಸಡಗರ ಬಳ್ಳಾರಿ / ಕಂಪ್ಲಿ : ಪಟ್ಟಣದ 2/11ನೇ ವಾರ್ಡಿನ ಕುಂಬಾರ್ ಓಣಿಯಲ್ಲಿರುವ ಆರಾಧ್ಯ ದೇವತೆಗಳಾದ ಶ್ರೀ ಮಾರೆಮ್ಮ ಮತ್ತು ಹುಲಿಗೆಮ್ಮ ದೇವಿಯ ಗಂಗೆಸ್ಥಳ, ಪೂಜಾ ಮಹೋತ್ಸವ ಮತ್ತು

ಬಳ್ಳಾರಿ / ಕಂಪ್ಲಿ : ಈ ಬಾರಿ ತುಂಗಭದ್ರಾ ಜಲಾಶಯದಲ್ಲಿ ನೀರಿದ್ದರೂ ಸಹ ಬಲದಂಡೆಯ ಎಲ್.ಎಲ್.ಸಿ ಮತ್ತು ಎಚ್.ಎಲ್.ಸಿ ಕಾಲುವೆಗಳಿಗೆ ಸಮರ್ಪಕವಾಗಿ ನೀರು ಹರಿಯದ ಪರಿಣಾಮ ರೈತರು ಬೆಳೆ ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದು, ಕೂಡಲೇ

ಬಳ್ಳಾರಿ / ಕಂಪ್ಲಿ: ರಾಜ್ಯದ ಕಾಂಗ್ರೆಸ್ ಸರ್ಕಾರ ಮತ್ತು ಸ್ಥಳೀಯ ಶಾಸಕರ ಬೇಜವಾಬ್ದಾರಿಗೆ ತುಂಗಭದ್ರ ಬಲದಂಡೆಯ ಎಲ್.ಎಲ್ ಮತ್ತು ಎಚ್.ಎಲ್.ಸಿ ಕಾಲುವೆ ವ್ಯಾಪ್ತಿಯ ರೈತರಿಗೆ ಸಮರ್ಪಕವಾಗಿ ನೀರು ಕಲ್ಪಿಸದೇ, ಆಂಧ್ರದವರ ಕೈಗೊಂಬೆಗಳಾಗಿದ್ದಾರೆ ಎಂದು ಮಾಜಿ

ಕರ್ನಾಟಕ ರಕ್ಷಣಾ ವೇದಿಕೆ ಕಾವಲುಪಡೆ ಘಟಕ ಗರಂ ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಕಿಟ್ಟ ಗ್ರಾಮದ ಸರ್ವೇ ನಂಬರ್ 127/1 ಈ ಜಾಗವು ಅರಣ್ಯ ಪ್ರದೇಶಕ್ಕೆ ಸೇರಿದ್ದು ಈ ಅರಣ್ಯ ಪ್ರದೇಶದಲ್ಲಿ ಎರಡು ಮೂರು

ಗಂಗಾವತಿ ತಾಲೂಕಿನ ಡಣಾಪುರ ನಿವಾಸಿಯಾದ ಶಿಕ್ಷಣ ಪ್ರೇಮಿಗಳಾದ ಶರಣಪ್ಪ ಹಾಗೂ ಭೀರಪ್ಪ ನರಸಾಪೂರ ಇವರು ತಮ್ಮ ಮಗಳ ಸಾಧನ ಒಂದನೇ ವರ್ಷದ ಹುಟ್ಟು ಹಬ್ಬದ ಸವಿನೆನಪಿಗಾಗಿ , ಹತ್ತಿರದ ಡಣಾಪುರ ಸರಕಾರಿ ಕಿರಿಯ ಪ್ರಾಥಮಿಕ

ಬಸವಕಲ್ಯಾಣ: ಪವಿತ್ರ ಶ್ರಾವಣ ಮಾಸದ ಅಂಗವಾಗಿ ನಗರದ ಇತಿಹಾಸ ಪ್ರಸಿದ್ಧ ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಶಿವಾಚಾರ್ಯ ಸಂಸ್ಥಾನ ಗವಿಮಠ ಬಸವಕಲ್ಯಾಣದಲ್ಲಿ ಗವಿಮಠ ಟ್ರಸ್ಟ್ ವತಿಯಿಂದ ಶ್ರೀ ಘನಲಿಂಗ ರುದ್ರಮುನಿ ಶಿವಾಚಾರ್ಯರ ಧಾರ್ಮಿಕ ಹಾಗೂ
Website Design and Development By ❤ Serverhug Web Solutions