
ಸ್ವಚ್ಛತಾ ಜಾಗೃತಿ ಅಭಿಯಾನ.
ಯಾದಗಿರಿ/ಗುರುಮಠಕಲ್: ಅ.,21 ಪಟ್ಟಣದಲ್ಲಿನ ಕಸ ಸುರಿಯುವ ಸ್ಥಳಗಳ ನಿರ್ವಹಣೆ ಕುರಿತಾಗಿ ಪುರಸಭೆ ವತಿಯಿಂದ ಸಾರ್ವಜನಿಕರು ಹೆಚ್ಚಾಗಿ ಕಸ ಸುರಿಯುವ ಕಪ್ಪು ಜಾಗಗಳನ್ನು (black spots) ಗುರುತಿಸಿ ಅವುಗಳನ್ನು ಸ್ವಚ್ಛಗೊಳಿಸಿ, ಸುಂದರಗೊಳಿಸಿ, ಬಣ್ಣ ಬಣ್ಣದ ಸುಂದರ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಯಾದಗಿರಿ/ಗುರುಮಠಕಲ್: ಅ.,21 ಪಟ್ಟಣದಲ್ಲಿನ ಕಸ ಸುರಿಯುವ ಸ್ಥಳಗಳ ನಿರ್ವಹಣೆ ಕುರಿತಾಗಿ ಪುರಸಭೆ ವತಿಯಿಂದ ಸಾರ್ವಜನಿಕರು ಹೆಚ್ಚಾಗಿ ಕಸ ಸುರಿಯುವ ಕಪ್ಪು ಜಾಗಗಳನ್ನು (black spots) ಗುರುತಿಸಿ ಅವುಗಳನ್ನು ಸ್ವಚ್ಛಗೊಳಿಸಿ, ಸುಂದರಗೊಳಿಸಿ, ಬಣ್ಣ ಬಣ್ಣದ ಸುಂದರ

ಮೈಸೂರು: ಸರಗೂರಿನ ಬಡಗಲಪುರದಲ್ಲಿ ಹುಲಿ ಸೆರೆ ಕಾರ್ಯಾಚರಣೆ ವೇಳೆ ಜಮೀನಿನಲ್ಲಿ ಹತ್ತಿ ಬಿಡಿಸುತ್ತಿದ್ದ ರೈತ ವ್ಯಗ್ರನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದು ಅವರಿಗೆ 50 ಲಕ್ಷ ಪರಿಹಾರ ನೀಡುವಂತೆ ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ

ಬಳ್ಳಾರಿ / ಕಂಪ್ಲಿ : ಪಟ್ಟಣದ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ, ಸೋಮವಾರದಂದು 21 ಜನ ನಾಮಪತ್ರ ಹಿಂಪಡೆದ ಹಿನ್ನಲೆ 8 ಜನ ನೂತನ

ಕಂಪ್ಲಿ: ಸ್ಥಳೀಯ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಳೆದ 20ರಿಂದ 25 ದಿನಗಳಿಂದ ಕಾಯಂ ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞರಿಲ್ಲದೆ ಇರುವುದರಿಂದ ಹೆರಿಗೆ ಪ್ರಮಾಣ ಕುಸಿದಿದೆ.ಕಳೆದ ಸೆಪ್ಟಂಬರ್ ತಿಂಗಳ 25ರಂದು ಸಮುದಾಯ ಆರೋಗ್ಯ ಕೇಂದ್ರದಲ್ಲಿ

ಗಾಜರಕೋಟ: ವಾಸ್ತುಶಿಲ್ಪದ ಆಕರ್ಷಕ ‘ಆಸ್ಥಾನ’ ಗುರುಮಠಕಲ್: ತಾಲೂಕಿನ ಗಾಜರಕೋಟ ಗ್ರಾಮದ ಐದು ಶತಮಾನಗಳಷ್ಟು ಹಳೆಯ ರಾಚಪಯ್ಯ-ಕಡ್ಲಪ್ಪಯ್ಯ ಆಸ್ಥಾನವು (ದೇವಸ್ಥಾನ) ಗುರು-ಶಿಷ್ಯ ಪರಂಪರೆಯ ಪ್ರತೀಕವಾಗಿ ಎದ್ದುನಿಂತ ಶಿಲ್ಪಕಲೆಯ ದೃಶ್ಯಕಾವ್ಯವಾಗಿ ನೋಡುಗರ ಮನವನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಗುರು-ಶಿಷ್ಯ

ಯಾದಗಿರಿ/ಗುರುಮಠಕಲ್: ಪಟ್ಟಣದ ಶ್ರೀರಾಮ್ ಎಜ್ಯುಕೇಶನಲ್ ಡೆವೆಲಪ್ ಮೆಂಟ್ ಟ್ರಸ್ಟ್ (ರಿ.) , ಜ್ಞಾನವೃಕ್ಷ ನವೋದಯ ತರಬೇತಿ ಸಂಸ್ಥೆಯು ತರಬೇತಿ ಪಡೆಯುವ ವಿದ್ಯಾರ್ಥಿಗಳ ಪಾಲಕರ ಸಭೆ ಮತ್ತು ಸಂಸ್ಥೆಯಿಂದ ತರಬೇತಿ ಪಡೆದು ಸೈನಿಕ, ಮೊರಾರ್ಜಿ, ನವೋದಯ

ಲಾಭಕ್ಕಿಂತ ಸೇವೆಯೇ ಮುಖ್ಯ ಎಂಬ ಧ್ಯೇಯದೊಂದಿಗೆ ನಮ್ಮ ಸಂಘ ನಡೆಯುತ್ತಿದೆ – ಶ್ರೀಧರ್ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಅರೇಮಲ್ಲೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 50ನೇ ವರ್ಷದ ವರ್ಷಾಚರಣೆ ಹಾಗೂ ಗೋದಾಮು

ವಿಜಯಪುರ : ಕೃಷಿ ಮಹಾವಿದ್ಯಾಲಯ ವಿಜಯಪುರದ ಅಂತಿಮ ವರ್ಷದ ವಿದ್ಯಾರ್ಥಿಗಳು ದಿನಾಂಕ 21/7/2025 ರಿಂದ ತಮ್ಮ ಕೃಷಿ ಕಾರ್ಯಾನುಭವ ಶಿಬಿರ-2025ರ ನಿಮಿತ್ತವಾಗಿ ವಿಜಯಪುರ ಜಿಲ್ಲೆಯ ತಿಡಗುಂದಿ ಗ್ರಾಮದಲ್ಲಿರುವ ತೋಟಗಾರಿಕೆ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದಲ್ಲಿರುವ

ಅಯ್ಯಾ, ಈ ಸಮಾಜದಈ ಜನರ ನಡೆ ನುಡಿಗಳನು,ಅದಕೇ ಅಲ್ಲವೇನಯ್ಯ, ಅಣ್ಣಬಸವಣ್ಣ ಹೇಳಿದ್ದು, ಕಣ್ಣು ಕಾಣದ ಅಂಧಕನ ಮಾಡೆಂದು,ಇದೆಂಥ ಕಾಲವೆಂದ ಶಿವ ಶಿವಾ! ೨.ನಾ ನಿನಗೆ ಮಾಡಿರುವುದೇನು?ನೀ ನನಗೆ ಮಾಡಿರುವುದೇನು?ನಾ ಮಾಡಿರುವುದುನನದಲ್ಲ..ನೀ ಮಾಡಿರುವುದುನಿನದಲ್ಲ..ನಾ, ನೀ, ಎಂದುಸುಮ್ಮನೆಬಡಿದಾಡುತಿರುವೆವಲ್ಲಶಿವ

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನಸಿದ್ದಾಪುರ ಹಾಗೂ ಕುಪ್ಪಾಳು ಗ್ರಾಮದ ಮಧ್ಯ ಚಿರತೆಯೊಂದು ಕಂಡು ಬಂದಿದೆ.ಚಿರತೆ ಇಂದು ಕುಪ್ಪಾಳು ಗ್ರಾಮ ಹಾಗು ಸಿದ್ದಾಪುರ ಗ್ರಾಮದ ಸುತ್ತಲೂ ಓಡಾಡುತ್ತಿರುವುದಾಗಿ , ಸಿದ್ದಾಪುರ ನೀಲಗಿರಿ ಫಾರೆಸ್ಟ್ ಲಿ ಕೂಡಾ
Website Design and Development By ❤ Serverhug Web Solutions