
ಸಹಕಾರ ಸಂಘಕ್ಕೆ 26.81 ಲಕ್ಷ ನಿವ್ವಳ ಲಾಭ
ಬಳ್ಳಾರಿ / ಕಂಪ್ಲಿ : ಕರ್ನಾಟಕ ವಿಕಾಸ ಪತ್ತು ಮತ್ತು ವಿವಿಧೋದ್ದೇಶ ಸಹಕಾರ ಸಂಘ ಪ್ರಗತಿಯ ಪಥದಲ್ಲಿ ಸಾಗುತ್ತಿದ್ದು, ಸಂಘವು 2024-25ನೇ ಸಾಲಿನಲ್ಲಿ 26,81,528 ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಹಕಾರ ಸಂಘದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬಳ್ಳಾರಿ / ಕಂಪ್ಲಿ : ಕರ್ನಾಟಕ ವಿಕಾಸ ಪತ್ತು ಮತ್ತು ವಿವಿಧೋದ್ದೇಶ ಸಹಕಾರ ಸಂಘ ಪ್ರಗತಿಯ ಪಥದಲ್ಲಿ ಸಾಗುತ್ತಿದ್ದು, ಸಂಘವು 2024-25ನೇ ಸಾಲಿನಲ್ಲಿ 26,81,528 ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಹಕಾರ ಸಂಘದ

ಬಳ್ಳಾರಿ/ ಕಂಪ್ಲಿ : ಹೊಸದರೋಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2022-23ನೇ ಸಾಲಿನಲ್ಲಿ 7.20.561.ರೂಗಳ ನಿವ್ವಳ ಲಾಭಗಳಿಸಿದೆ ಎಂದು ಸಹಕಾರಿ ಸಂಘದ ಅಧ್ಯಕ್ಷ ಡಿ. ವಿ. ಮಂಜುನಾಥ ಹೇಳಿದರು.ಸಮೀಪದ ಹೊಸ ದರೋಜಿ ಗ್ರಾಮದ

ಗುರುಮಠಕಲ್: ಪಟ್ಟಣದ ಸಾರ್ವಜನಿಕ ಸ್ಥಳಗಳಲ್ಲಿ ಗುರುಮಠಕಲ್ ಪುರಸಭೆ ಕಾರ್ಯಾಲಯ ವತಿಯಿಂದ “ಸ್ವಚ್ಛತಾ ಹೀ ಸೇವಾ” ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಅಭಿಯಾನದಲ್ಲಿ ಕಲಬುರಗಿ ಜಿಲ್ಲಾ ಪಂಚಾಯತ್ ಕಾರ್ಯದರ್ಶಿಗಳಾದ ಹಂಪಣ್ಣ ಸಜ್ಜನ, ತಾಲೂಕ ತಹಶೀಲ್ದಾರ್ ಶಾಂತ ಗೌಡ

12ನೇ ಶತಮಾನವು ವಿಶ್ವಕ್ಕೆ ಸಮಾನತೆ ಸಾರುವ ಭಾವೈಕ್ಯದ ಯುಗವಾಗಿತ್ತು. ಅಂದಿನ ಕಾಲದಲ್ಲಿ ಶರಣರು ಸಮಾನತೆಗಾಗಿ ಕ್ರಾಂತಿ ನಡೆಸಿದ ಪವಿತ್ರ ಭೂಮಿಯಲ್ಲಿ ಶರಣ ವಿಜಯೋತ್ಸವ ನಾಡಹಬ್ಬ ಕಾರ್ಯಕ್ರಮ ನಡೆಯುತ್ತಿರುವುದು ಐತಿಹಾಸಿಕ ಸಂಗತಿ.ವಿಶ್ವ ಗುರು ಬಸವಣ್ಣನವರ ನೇತೃತ್ವದಲ್ಲಿ

[ಬಾಗಲಕೋಟೆ-ಮುಧೋಳ] ಸಾಮಾಜಿಕ ಸ್ಥಿತಿಗತಿಗಳನ್ನು ಸುಧಾರಿಸಲು ವ್ಯಕ್ತಿ ಅಥವಾ ಸಂಸ್ಥೆಯು ಸಲ್ಲಿಸುವ ಕಾರ್ಯಕ್ಕೆ ಸಮಾಜ ಸೇವೆ ಎನ್ನುತ್ತೇವೆ. ಆ ಕಾರ್ಯವನ್ನು ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮವು ಹಾಗೂ ಶ್ರೀಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನವು

ಬಳ್ಳಾರಿ / ಕಂಪ್ಲಿ : ತಾಲೂಕಿನ ದೇವಲಾಪುರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪ್ರಭಾರಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಗೌಡ್ರು ಲಿಂಗನಗೌಡ ಇವರು ಶುಕ್ರವಾರ ಅಧಿಕಾರ ವಹಿಸಿಕೊಂಡರು.ಇಲ್ಲಿನ ಕಛೇರಿಯಲ್ಲಿ ಅಧಿಕಾರ ಸ್ವೀಕರಿಸಿದ

ಬಾಗಲಕೋಟೆ ಜಿಲ್ಲೆ ಮುಧೋಳ :ಲೋಕದ ಕಲ್ಯಾಣಕ್ಕಾಗಿ ಅವತರಿಸಿದ ಮಹಾಪುರುಷ ಚಕ್ರವರ್ತಿ, ತ್ರಿವಿಧ ದಾಸೋಹಿ, ಬಂಡಿಗಣಿಪುರವಾಸಿ ಅನ್ನದಾನೇಶ್ವರರ ಲೀಲೆಗಳನ್ನು ಯಾರಿಂದಲೂ ವಣಿ೯ಸಲಾಗದು ಎಂದು ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪರಮ ಪೂಜ್ಯ ಶ್ರೀ ಶರಣಬಸವ ಶಾಸ್ತ್ರಿಗಳು

ಇಣುಕಿ ನೋಡಿದೆನನ್ನವಳ ಹೃದಯದಲ್ಲಿನನ್ನಲ್ಲಿರುವ ಪ್ರೀತಿ ಪ್ರೇಮವನ್ನು ಇಣುಕಿ ನೋಡಿದೆನನ್ನವಳ ಮುಖದಲ್ಲಿನನ್ನಲ್ಲಿರುವ ತುಸು ನಾಚಿಕೆಯನ್ನು ಇಣುಕಿ ನೋಡಿದೆನನ್ನವಳ ನೋಟದಲ್ಲಿನನ್ನನ್ನು ಕದ್ದುಕದ್ದು ನೋಡುವುದನ್ನು ಇಣುಕಿ ನೋಡಿದೆನನ್ನವಳ ನಗೆಯನ್ನುನಾನು ನಡೆದು ಎದುರಿಗೆ ಬರುವುದನ್ನು

” ಅಧಿಕಾರಿ ಎಂಬುವ ಭೂತಅಂಜಿದವರನು ಮತ್ತಷ್ಟು ಅಂಜಿಸುತಅಂಜದವನ ಮನೆಯ ಗಂಜಿ ತಿನ್ನುತತಿರುಗುವ ನಂಜಗುಳಿ ನೋಡೆಂದ “– ನೀಲಕಂಠಾ ” ಅಂದದಾ ಹೆಣ್ಣಿಹಳೆಂದು ಹಲ್ಲು ಕಿರಿಯಬೇಡಕೈ , ಕಣ್ಣಸನ್ನೆ ಮಾಡಿ ಕರೆಯಬೇಡಎಡಗಾಲ ಮೆಟ್ಟನವಳು ಹಿರಿದಾಗ ಓಡಬೇಡಮಾನವೀಯತೆ

ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮುಡಬಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಖೇರ್ಡಾ (ಬಿ) ಡ್ಯಾಂ ಮತ್ತು ಸುತ್ತಲಿನ ಪ್ರದೇಶದಲ್ಲಿ ದಿನೇ ದಿನೇ ಮಳೆ ಹೆಚ್ಚಾಗುತ್ತಿದ್ದು ನೀರಿನ ಹರಿವು ರಭಸವಾಗಿದ್ದ ಕಾರಣ, ಸಾರ್ವಜನಿಕರು ಕಾಳಜಿ
Website Design and Development By ❤ Serverhug Web Solutions