
ಕನ್ನಡ ಜಾನಪದ ಬಳಗದ ಪದಾಧಿಕಾರಿಗಳ ಆಯ್ಕೆ
ಬಾಗಲಕೋಟೆ/ಇಲಕಲ್ಲ: ನಗರದ ಕನ್ನಡ ಜಾನಪದ ಬಳಗದ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಮರೇಶ ಐಹೊಳ್ಳಿ(ಅಧ್ಯಕ್ಷರು),ಗಿರಿಜಾ ಶಿವಬಲ್(ಉಪಾಧ್ಯಕ್ಷೆ),ಶ್ರೀಧರ ಜೋಗಿನ (ಕಾರ್ಯದರ್ಶಿ),ಲಕ್ಷ್ಮಣ ಚಲವಾದಿ (ಖಜಾಂಚಿ),ಜಗದೀಶ ಗಿರಡ್ಡಿ(ಸಂಚಾಲಕ),ಪ್ರವೀಣ ಸಜ್ಜನ(ಸಹ ಕಾರ್ಯದರ್ಶಿ),ಬಸವರಾಜ ಚಳಗೇರಿ(ಪತ್ರಿಕಾ ಕಾರ್ಯದರ್ಶಿ),ಮಲ್ಲಪ್ಪ ಅಂಗಡಿ,ಗೀತಾ ವಾಸೆ(ಸಂಘಟನಾ ಕಾರ್ಯದರ್ಶಿ),ಕಾರ್ಯಕಾರಿ ಸಮಿತಿ ಸದಸ್ಯರಾಗಿಬಸಪ್ಪ








