
ಸಿದ್ದರಾಮಯ್ಯ ಅವರನ್ನು ಐದು ವರ್ಷ ಮುಂದುವರಿಸಬೇಕು :ಶ್ರೀ ಬಾಲಾಜಿ ಜಬಾಡೆ
ಬೀದರ್ : ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿರುವ ಸನ್ಮಾನ್ಯ ಶ್ರೀ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಐದು ವರ್ಷ ಮುಂದುವರಿಸಬೇಕು ಒಂದು ವೇಳೆ ಸಿ. ಎಂ. ಸ್ಥಾನದಿಂದ ಅವರನ್ನು ಕೆಳಗೆ ಇಳಿಸಿದರೆ ರಾಜ್ಯಾದ್ಯಂತ ಬೀದಿಗೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬೀದರ್ : ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿರುವ ಸನ್ಮಾನ್ಯ ಶ್ರೀ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಐದು ವರ್ಷ ಮುಂದುವರಿಸಬೇಕು ಒಂದು ವೇಳೆ ಸಿ. ಎಂ. ಸ್ಥಾನದಿಂದ ಅವರನ್ನು ಕೆಳಗೆ ಇಳಿಸಿದರೆ ರಾಜ್ಯಾದ್ಯಂತ ಬೀದಿಗೆ

ಕಲ್ಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನ ಸದಾಂ ಕಲ್ಯಾಣ ಮಂಟಪದಲ್ಲಿ ಬಡವರ ಬಂಧು, ವೀರಶೈವ ಸಮಾಜ ಮುಖಂಡರು, ರಾಜಕೀಯ ಧುರೀಣರು, ರೈತ ಸಂಘ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಶ್ರೀ ಶಿವರಾಜ

ಕಲಬುರಗಿ: ಕರ್ನಾಟಕ ಸರ್ಕಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ ಇಲಾಖೆಯ ಅಡಿಯಲ್ಲಿ ನೀಡುವ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಗುಂಡಗುರ್ತಿ ಗ್ರಾಮವು ಆಯ್ಕೆಗೊಂಡಿದ್ದು, ಇಲಾಖೆಯ ಸಚಿವರಾದ ಪ್ರಿಯಾಂಕ ಖರ್ಗೆ ಅವರು

ಬಾಗಲಕೋಟೆ/ ಹುನಗುಂದ : ಮಕ್ಕಳ ಸಂಪೂರ್ಣ ಬೆಳವಣಿಗೆಯಲ್ಲಿ ತಂದೆ ತಾಯಿ ಇಬ್ಬರೂ ಸಮಾನರು ಎಂದು ಕನಕಗಿರಿಯ ಸುವರ್ಣ ಗಿರಿ ಸಂಸ್ಥಾನ ಮಠದ ಚನ್ನಮಲ್ಲ ಮಹಾಸ್ವಾಮಿಗಳು ಹೇಳಿದರು. ಪಟ್ಟಣದ ಗಚ್ಚಿನಮಠದ ಲಿಂಗೈಕ್ಯ ಮುರುಗೇಂದ್ರ ಮಹಾಸ್ವಾಮಿಗಳ 60ನೇ

ಕೊಪ್ಪಳ/ ಯಲಬುರ್ಗಾ: ಯುವ ಸಮುದಾಯ ಗುಟಕಾ, ಸಿಗರೇಟ್ , ಮದ್ಯಪಾನ ಇಂತಹ ದುಷ್ಟ ಚಟಗಳಿಗೆ ಅಂಟಿಕೊಂಡು ತಮ್ಮ ಬದುಕನ್ನು ಹಾಳುಮಾಡಿಕೊಳ್ಳದೆ ಉತ್ತಮರ ಸಂಘವನ್ನು ಮಾಡಬೇಕು ಎಂದು ಆರೋಗ್ಯ ಇಲಾಖೆಯ ಟಿ. ಕೃಷ್ಣಪ್ಪ ಅವರು ಯಲಬುರ್ಗಾ

ರಾತ್ರಿ 2 ಗಂಟೆಯಾದರೂ ಪೊಲೀಸರು ದೂರು ದಾಖಲಿಸಿಕೊಳ್ಳಲಿಲ್ಲ. ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ನಾಗರಮಡವು ಗ್ರಾಮದ ರೇಖಾ ಜಗ್ಗಿನ ಎಂಬುವರು ಗಂಡನ ಮನೆಯ ಕಿರುಕುಳ ತಾಳಲಾಗದೆ ಜೊತೆಗೆ ಜೀವ ಭಯ ಬೆದರಿಕೆ ಇರುವ ಕಾರಣದಿಂದಾಗಿ

ಬೀದರ್/ ಚಿಟಗುಪ್ಪ :ಲಿಂಗಾಯತ ಹೋರಾಟ ಯಾವುದೇ ಧರ್ಮ, ಪಕ್ಷ, ವ್ಯಕ್ತಿಗಳ ವಿರೋಧವಲ್ಲ. ಇದು ಎಲ್ಲರನ್ನೂ ಒಳಗೊಂಡಿರುವ ಹೋರಾಟವಾಗಿದೆ. ಲಿಂಗಾಯತ ಹೋರಾಟಗಾರರನ್ನು ರಾಷ್ಟ್ರದ್ರೋಹಿಗಳೆಂದು ಬಿಂಬಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಅವರ ಪ್ರಯತ್ನ ಎಂದಿಗೂ ಫಲ ಕೊಡುವುದಿಲ್ಲ ಎಂದು

ವಿಕಲಚೇತನರು ವಿಶ್ವದ ಒಟ್ಟು ಜನಸಂಖ್ಯೆಯ 15% ರಷ್ಟು ನಿರ್ಣಾಯಕ ಪ್ರಮಾಣವನ್ನು ಪ್ರತಿನಿಧಿಸುತ್ತಿದ್ದಾರೆ. ಭಾರತದಲ್ಲಿ, 2011ರ ಜನಗಣತಿಯ ಪ್ರಕಾರ, 2.68 ಕೋಟಿ ಜನ ಅಂಗವಿಕಲರಾಗಿದ್ದಾರೆ. ಪ್ರಸ್ತುತ ಜನಸಂಖ್ಯೆಯ 2.2% ಅಂಗವಿಕಲರಾಗಿ ಅಂದಾಜಿಸಲಾಗಿದೆ. ಅವರ ವಿಶಿಷ್ಟ ಅನುಭವಗಳು

ಕಲ್ಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನಲ್ಲಿ ಬೆಳೆ ಪರಿಹಾರ ಸಿಗದ ಕಾರಣ ಶಾಂತಿಯುತವಾಗಿ ರೈತ ಮುಖಂಡರುಗಳಾದ ವೀರಣ್ಣ ಗಂಗಾಣಿ ಹಾಗೂ ಸಿದ್ದು ಪಾಟೀಲ್ ಹೆಬ್ಬಾಳ್ ಇವರ ನೇತೃತ್ವದಲ್ಲಿ ಅಂಬೇಡ್ಕರ್ ಸರ್ಕಲ್ ದಿಂದ ತಹಶೀಲ್ದಾರ್ ಕಚೇರಿಯವರಿಗೆ ಕಾಳಗಿ

ಬೆಂಗಳೂರು: ನಿವೃತ್ತ ಉಪ ಲೆಕ್ಕ ನಿಯಂತ್ರಣಾಧಿಕಾರಿ ಶ್ರೀ ಹನುಮೇಶಗೌಡ ಪಾಟೀಲ ಇವರಿಂದ ಉಪನ್ಯಾಸ, ಹಿರಿಯರ orthopedic ಸಮಸ್ಯೆ, ಕ್ಯಾನ್ಸರ್ ತಿಳುವಳಿಕೆ, ಸನ್ಮಾನ, ಭರತನಾಟ್ಯ ಕಾರ್ಯಕ್ರಮ ನಿವೃತ್ತ ಆರ್ಥಿಕ ಸಲಹೆಗಾರ, ಲೆಕ್ಕಾಧಿಕಾರಿಗಳ ಸಂಘದ ಮಾಜಿ ಅಧ್ಯಕ್ಷ
Website Design and Development By ❤ Serverhug Web Solutions