
ಅಧಿಕಾರಿಗಳಿಗೆ ಕಾಣದ ದಲಿತರ ಆಕ್ರೋಶದ ಕಣ್ಣೀರು
ಸತತ ಮೂರು ವರ್ಷಗಳಿಂದ ನರಕಯಾತನೆಯಲಿರುವ ರೋಣ ತಾಲೂಕು ಮುದೇನಗುಡಿ ಗ್ರಾಮದ ದಲಿತ ಎಸ್ ಸಿ ಕಾಲೋನಿಯ ಜನರಿಗೆ ನೆಮ್ಮದಿಯ ತುತ್ತು ಅನ್ನ ತಿನ್ನಲಾರದೆ ದಿನ ನಿತ್ಯ ಸಾವು ಬದುಕಿನ ಹೋರಾಟ ಅನಿವಾರ್ಯತೆ ಆಗಿದೆ ಎನ್ನುವುದು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸತತ ಮೂರು ವರ್ಷಗಳಿಂದ ನರಕಯಾತನೆಯಲಿರುವ ರೋಣ ತಾಲೂಕು ಮುದೇನಗುಡಿ ಗ್ರಾಮದ ದಲಿತ ಎಸ್ ಸಿ ಕಾಲೋನಿಯ ಜನರಿಗೆ ನೆಮ್ಮದಿಯ ತುತ್ತು ಅನ್ನ ತಿನ್ನಲಾರದೆ ದಿನ ನಿತ್ಯ ಸಾವು ಬದುಕಿನ ಹೋರಾಟ ಅನಿವಾರ್ಯತೆ ಆಗಿದೆ ಎನ್ನುವುದು

ಸೋಮವಾರಪೇಟೆ : ಹೋಂಸ್ಟೇ ಒಂದರಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಗ್ಯಾಸ್ ಸೋರಿಕೆಯಿಂದ ಮೈಸೂರಿನ ಯುವತಿ ಮೃತಪಟ್ಟಿದ್ದಾರೆ. ಮೈಸೂರಿನ ಯರಗನಹಳ್ಳಿಯ ಪಾಪಣ್ಣ ಬಡಾವಣೆಯ ನಿವಾಸಿ ಜಗನ್ನಾಥ್ ಹಾಗೂ ರೇಣುಕಾ ದಂಪತಿಯ ಪುತ್ರಿ ವಿನೂತ (27) ಮೃತ

ಚಿಂಚೋಳಿ: ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಚಿಂಚೋಳಿ.2026, 27 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಕೆಲ ವಿಭಾಗದಲ್ಲಿ ತಮ್ಮದೇ ಆದ ಸಾಧನೆ ಮಾಡಿ ತಾಲೂಕಿಗೆ ಕೀರ್ತಿ

ಬಳ್ಳಿಯಲಿ ಅರಳಿ ಉದುರಿದ್ದ ಪಂಚದಳ ಪುಷ್ಪಗಳುಪಕ್ಕದಲಿ ತೂಗಿದ್ದ ಹಚ್ಚಹಸಿರ ಗರಿಯ ಕುಡಿಗಳುಜೊತೆಯಲಿ ಇಣುಕುತಿರುವ ಕೆಂಬಣ್ಣದ ಹೂಗಳು ಸೃಜನಶೀಲ ಜೋಡಣೆಯಲಿ ಒಟ್ಟು ಸೇರಿಸಲುರೂಪುಗೊಂಡಿತು ಸುಲಲಿತ ಚಿತ್ತಾರದ ಹೊನಲುಓದುಗ ಸುಮನಗಳಿಗೊಂದು ಕಾವ್ಯದಾ ಅಮಲು ಅರುಣೋದಯದಿ ಬರುತಿವೆ ಅಭಿಮಾನಿಗಳಲ್ಲಿಗೆಆಸ್ವಾದಿಸುತ

ಬೆಳಗಾವಿ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ಬರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ, ಬೆಳಗಾವಿ ನಗರದಲ್ಲಿ ಕುಡಿಯುವ ನೀರಿನ ಎದುರಾಗದಂತೆ ಎಲ್ಲಾ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಬೆಳಗಾವಿ ಜಿಲ್ಲಾಧಿಕಾರಿಗಳಾದ ಮೊಹಮ್ಮದ್

ಕೊಪ್ಪಳ : ಜಿಲ್ಲೆಯ ಕುಷ್ಟಗಿಯ ಶ್ರೀ ಬುತ್ತಿ ಬಸವೇಶ್ವರ ದೇವಸ್ಥಾನದಲ್ಲಿ ಯಲಬುರ್ಗಾ ಪತಂಜಲಿ ಯೋಗ ಸಮಿತಿಯವರಿಂದ ಶಿಬಿರಾರ್ಥಿಗಳಿಗೆ ಯೋಗಾಸನಗಳ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಲಾಯಿತು.ಈ ವೇಳೆ ಕೊಪ್ಪಳ ಜಿಲ್ಲಾ ಅಧ್ಯಕ್ಷ ವೀರೇಶ ಬಂಗಾರ ಶೆಟ್ಟರ,

ಹುನಗುಂದ : ದೇಶ ಸೇವೆ ಎನ್ನುವುದು ಕೇವಲ ಉದ್ಯೋಗವಲ್ಲ ಅದು ರಾಷ್ಟ್ರದ ಮೇಲಿನ ಬದ್ಧತೆ ತ್ಯಾಗ ಮತ್ತು ಕರ್ತವ್ಯದ ಸಂಕೇತವಾಗಿದೆ ಅಗ್ನಿವೀರರಾಗಿ ಆಯ್ಕೆಯಾದ ಯುವಕರು ತಮ್ಮ ಕುಟುಂಬ ಗ್ರಾಮ ತಾಲೂಕ ಜಿಲ್ಲೆ ಹಾಗೂ ರಾಜ್ಯದ

ಬೀದರ್ : ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಜು.11 ರಂದು ಜಿಲ್ಲಾದ್ಯಂತ ಬೃಹತ್ ರಾಷ್ಟ್ರೀಯ ಲೋಕ ಅದಾಲತ ಆಯೋಜಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶ

ಕಲಾವಿಧರ ಕೈ ಚಳಕಕ್ಕೂ ಮೀರಿದ ಅದ್ಭುತ ಕಲೆಯಾವುದೆ ಕಾಲಕ್ಕೂ ಯಾರೂ ಕಟ್ಟಲಾಗದು ಬೆಲೆಇದುವೇ ನಿಸರ್ಗ ಮಾತೆಯ ಸೃಷ್ಟಿಯ ಬಲೆಎಲ್ಲೆಡೆಯೂ ಪಸರಿಸಿ ಮನಸೆಳೆವುದು ಇದರ ಅಲೆ ಹಸಿರಲೆಯಲಿ ಕಂದು ಕೆಂಪಲಿ ಹಳದಿ ವರ್ಣಗಳ ಸೆಲೆಬಣ್ಣಿಸಲು ಅಸದಳ

ಬೆಂಗಳೂರು :ಬೈಕ್ ವ್ಹೀಲಿಂಗ್ ಅದನ್ನು ಅವರದೇ ಸ್ನೇಹಿತರು ಕಾರಿನಲ್ಲಿ ಮೊಬೈಲ್ ಫೋನಿಂದ ವಿಡಿಯೋ ಮಾಡಿಕೊಂಡು ರಸ್ತೆಯಲ್ಲಿ ಹೋಗುವವರಿಗೆ ಭಯ ಉಂಟು ಮಾಡಿರುತ್ತಾರೆ, ಇವರ ಕಾರು ಮತ್ತು ಬೈಕ್ ವಿರುದ್ದ ಕಾನೂನು ಕ್ರಮ ಜರುಗಿಸಬೇಕಾಗಿದೆ.ಈ ಘಟನೆ
Website Design and Development By ❤ Serverhug Web Solutions