
ಮಾಜಿ ಡಿ.ಸಿ.ಎಂ ಲಕ್ಷ್ಮಣ ಸವದಿ ಅವರ ಕಾರು ಅಪಘಾತ
ಬೆಳಗಾವಿ/ಅಥಣಿ : ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಅಥಣಿ ಶಾಸಕರಾದ ಲಕ್ಷ್ಮಣ್ ಸವದಿ ಅವರ ಕಾರು ಅಪಘಾತವಾಗಿದ್ದು ಯಾವುದೇ ಪ್ರಾಣ ಹಾನಿಯಾಗಿಲ್ಲ.ಕಾರ್ಯಕ್ರಮದ ನಿಮಿತ್ಯ ತೆರಳುವ ವೇಳೆ ಅಥಣಿ ತಾಲೂಕಿನ ದರೂರ ಗ್ರಾಮದಲ್ಲಿ ಬಳಿ ಸಂಜೆ ವೇಳೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬೆಳಗಾವಿ/ಅಥಣಿ : ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಅಥಣಿ ಶಾಸಕರಾದ ಲಕ್ಷ್ಮಣ್ ಸವದಿ ಅವರ ಕಾರು ಅಪಘಾತವಾಗಿದ್ದು ಯಾವುದೇ ಪ್ರಾಣ ಹಾನಿಯಾಗಿಲ್ಲ.ಕಾರ್ಯಕ್ರಮದ ನಿಮಿತ್ಯ ತೆರಳುವ ವೇಳೆ ಅಥಣಿ ತಾಲೂಕಿನ ದರೂರ ಗ್ರಾಮದಲ್ಲಿ ಬಳಿ ಸಂಜೆ ವೇಳೆ

ಬೆಳಗಾವಿ : ಅಥಣಿ ನಗರದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ವಾಹನಗಳ ಸಂಖ್ಯೆ ಇದರಿಂದ ಅಥಣಿಯಲ್ಲಿ ಟ್ರಾಫಿಕ್ ಕಿರಿಕಿರಿ ಬಹಳ ಉಂಟಾಗುತ್ತಿದೆ. ಇದರಿಂದ ಹಳ್ಳಿಗಳಿಂದ ಬಂದ ವ್ಯಾಪಾರಸ್ಥರಿಗೆ ತುಂಬಾ ಅನಾನುಕೂಲವಾಗುತ್ತಿದೆ, ಎಲ್ಲಿ ನೋಡಿದರಲ್ಲಿ ಜನರು ತಮ್ಮ

ಬಳ್ಳಾರಿ/ ಕಂಪ್ಲಿ : ಪಟ್ಟಣದ ಹೌಸಿಂಗ್ ಬೋರ್ಡ್ ನಲ್ಲಿ ಹೊಸ ಕಟ್ಟಡದ ಪೇಂಟಿಂಗ್ ಕೆಲಸ ಮಾಡುವ ವೇಳೆಯಲ್ಲಿ ಪೇಂಟಿಂಗ್ ಸ್ಟಿಕ್ ವಿದ್ಯುತ್ ಕಂಬದ ಮೇನ್ ವಿದ್ಯುತ್ ತಂತಿಗೆ ತಗಲಿ ಯುವಕ ಮೃತ ಪಟ್ಟ ಘಟನೆ

ರಾಯಚೂರು /ಸಿಂಧನೂರು :ನಗರದಲ್ಲಿ ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಸಿಂಧನೂರು ನಗರದೆಲ್ಲಡೆ ಗಿಡಮರಗಳು ನೆಲಕ್ಕುರುಳಿವೆ, ಅದಲ್ಲದೆ ಗಿಡಮರಗಳ ಕೆಳಗಡೆ ನಿಲ್ಲಿಸಿರುವ ವಾಹನಗಳ ಮೇಲೆ ಬಿದ್ದಿವೆ.ದಯವಿಟ್ಟು ಎಲ್ಲ ಸಾರ್ವಜನಿಕರು ಮಳೆ ಬರುವ ಸಮಯದಲ್ಲಿ ಗಿಡಮರಗಳ

ಕಾಮಾಕ್ಯ ಎಂದರೇ ಒಂದು ದೇವಸ್ಥಾನದ ಹೆಸರು ಈ ದೇವಸ್ಥಾನದ ಬಗ್ಗೆ ಕೆಲವರಿಗೆ ತಿಳಿದಿದೆ ಇನ್ನೂ ಕೆಲವರಿಗೆ ತಿಳಿದಿಲ್ಲ. ಈ ದೇವಾಲಯವು ಅಸ್ಸಾಂನ ಗುವಾಹಟಿಯಲ್ಲಿರುವ ನೀಲಾಚಲ್ ಬೆಟ್ಟದಲ್ಲಿದ್ದು, ಅತ್ಯಂತ ಪುರಾತನವಾದ ಹಾಗೂ 8- 9ನೇ ಶತಮಾನಕ್ಕೆ

ಚಾಮರಾಜನಗರ/ ಹನೂರು: ಪಿ ಜಿ ಪಾಳ್ಯ 66/11 ಕೆವಿ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣೆ ಕಾಮಗಾರಿಯನ್ನು ಹಮ್ಮಿಕೊಂಡಿದ್ದು ಜೂನ್ 10 ರಂದು ಪಿ ಜಿ ಪಾಳ್ಯ ಒಡೆಯರಪಾಳ್ಯ ಹುತ್ತೂರು ಬೈಲೂರು ಟಿಬೇಟ್ ಕ್ಯಾಂಪ್ ಗ್ರಾಮಗಳ

ಯಾದಗಿರಿ/ ಗುರುಮಠಕಲ್: ಕಾರ ಹುಣ್ಣಿಮೆ ಹಬ್ಬದ ಪ್ರಯುಕ್ತ ಪಟ್ಟಣದ ಕೃಷಿ ಮಾರುಕಟ್ಟೆಯಲ್ಲಿ ಸೋಮವಾರ ಗ್ರಾಮೀಣ ಭಾಗದಿಂದ ಬಂದ ರೈತರು ಎತ್ತುಗಳು ಸೇರಿದಂತೆ ವಿವಿಧ ಜಾನುವಾರುಗಳಿಗೆ ಶೃಂಗರಿಸಲು ಅಲಂಕಾರಿಕ ಸಾಮಗ್ರಿಗಳನ್ನು ಭರ್ಜರಿಯಾಗಿ ಖರೀದಿಸಿದರು. ದೇಶಕ್ಕೆ ರೈತ

ಶಿವಮೊಗ್ಗ/ ತೀರ್ಥಹಳ್ಳಿ : ಹಸಿಶುಂಠಿ ಮಾರುಕಟ್ಟೆ ಮದ್ಯ ಪ್ರವೇಶ ಬೆಲೆ ಪ್ರಕಟಣೆಗೆ ಸಂಬಂಧಿಸಿದಂತೆ, ಖರೀದಿ ಮಾಡಲಾಗುವ ಹಸಿಶುಂಠಿಯ ಗುಣಮಟ್ಟದ ಬಗ್ಗೆ ಹಾಗೂ ಇನ್ನಿತರೆ ಹೆಚ್ಚಿನ ಮಾಹಿತಿಗಾಗಿ ಮನೋಹರ್, ಸಹಾಯಕ ತೋಟಗಾರಿಕೆ ಅಧಿಕಾರಿ ತೀರ್ಥಳ್ಳಿ ಇವರನ್ನು
ಆರ್ .ಸಿ. ಬಿ.ಕ್ರಿಕೆಟ್ ಟೀಮ್ಸಂಭ್ರಮಾಚರಣೆಯಲ್ಲಿನೂಕು ನುಗ್ಗಲು,ಕಾಲ್ತುಳಿತ, ಲಾಠಿಪ್ರಹಾರ,ಹನ್ನೊಂದು ಮಂದಿ, ಅಮಾಯಕರದಾರುಣ ಸಾವಿಗೆ, ಸರಕಾರವೇ ಕಾರಣ, ಅದಕ್ಕೇ ಈಗಮೃತರ ಕುಟುಂಬಕ್ಕೆ ನೀಡುತ್ತಿದೆ, ಪರಿಹಾರವೆಂಬ ಹಣ! ಆಧುನಿಕ ವಚನ.ಪ್ರಾಣಿಬಲಿ ನಿಷೇಧ!?ನಮಗೆ ತಿನ್ನಲು ಹಂದಿಯ ಮಾಂಸವೇಬೇಕಯ್ಯ, ಜೊತೆಗೆ ಕುರಿ,

ಬಳ್ಳಾರಿ ಜಿಲ್ಲೆಯ ಮೊದಲ ಮಹಿಳಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಡಾ.ಶೋಭಾರಾಣಿ ವಿ. ಜೆ. ಕಳೆದ ವರ್ಷದ ಜುಲೈ ನಲ್ಲಿ ಅಧಿಕಾರ ವಹಿಸಿಕೊಂಡರು. ನಗರದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನಿರ್ಗಮಿತ ಎಸ್.ಪಿ ರಂಜಿತ್ ಕುಮಾರ್ ಬಂಡಾರು ಅವರು
Website Design and Development By ❤ Serverhug Web Solutions