
ವಿಶ್ವ ಪರಿಸರ ದಿನಾಚರಣೆ
ತುಮಕೂರು ಜಿಲ್ಲೆಯ ಶಿರಾ ನಗರದಲ್ಲಿ ಹಾವನೂರು ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸಸಿ ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಕನ್ನಡ ಉಪನ್ಯಾಸಕರು ಶಿವಕುಮಾರ್, ಇತಿಹಾಸ ಉಪನ್ಯಾಸಕರು ಕೊಟ್ಟ ಕರಿಯಣ್ಣ,
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ತುಮಕೂರು ಜಿಲ್ಲೆಯ ಶಿರಾ ನಗರದಲ್ಲಿ ಹಾವನೂರು ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸಸಿ ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಕನ್ನಡ ಉಪನ್ಯಾಸಕರು ಶಿವಕುಮಾರ್, ಇತಿಹಾಸ ಉಪನ್ಯಾಸಕರು ಕೊಟ್ಟ ಕರಿಯಣ್ಣ,

ಕೊರಟಗೆರೆ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ತಾಲೂಕಿನ ತಾಣ್ಣೇನಹಳ್ಳಿ ಸರ್ಕಾರಿ ಶಾಲೆಯ ಆವರಣದಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ

ತಾಯಿ – ನಮ್ಮ ಮನೆಯ ವಿಷಯಕ್ಕೆ ಬಂದರೆ, ನಮ್ಮ ತಾಯಿ ಮನೆಯ ಎಲ್ಲ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದರು. ಅವರು ನಮ್ಮ ಅಭಿವೃದ್ಧಿಗಾಗಿ ಸದಾ ದುಡಿಯುತ್ತಿದ್ದರು. ಅವರು ಅನಕ್ಷರಸ್ಥರಾಗಿದ್ದರೂ ಒಳ್ಳೆಯ ಕೆಲಸಗಾರರಾಗಿದ್ದರು. ಒಳ್ಳೆಯ ಕೆಲಸಗಾರರು ಎಂದರೆ ಕಠಿಣ

ಅದೆಷ್ಟೋ ದಿನಗಳಿಂದ ಆ ಕಣ್ಣಕಣ್ಣಲಿ ಕಣ್ಣಿಟ್ಟು ಕಣ್ಣೊಳಗಿನ ಪ್ರೀತಿಯ ಕಾಣಲುಹವಣಿಸಿತ್ತು ಒಂದು ಕಣ್ಣು ಆ ದಿನ ಬಂದಿತು ಆ ಕಣ್ಣು ಕೂಡಾ ಎದುರಿಗಿತ್ತುಆದರೇನು ಫಲ ಆ ಕಣ್ಣ ಕಂಡೊಡನೆಈ ಕಣ್ಣ ಮೇಲಿನ ರೆಪ್ಪೆ ಯಾಕೋ

ನಂಗಿನ್ನೂ ನೆನಪಿದೆ. ನಮ್ಮ ಅಜ್ಜಿ ಸಂಜೆ ಆಗ್ತಿದ್ದಂಗೆ ಜಗುಲಿ ಮೇಲೆ ಕೂತು “ಒಂದಾನೊಂದು ಕಾಲದಲ್ಲಿ…” ಅಂತ ಶುರು ಮಾಡ್ತಿದ್ಲು. ನಾವು ಪಂಚತಂತ್ರ ಪುಸ್ತಕ ತೊಡೆ ಮೇಲೆ ಇಟ್ಕೊಂಡು ಕೂತಿರ್ತಿದ್ವಿ. ಈಗ? ಈಗ ಅಜ್ಜಿ ಜಾಗದಲ್ಲಿ

ಕೊರಟಗೆರೆಯಲ್ಲಿ ಮತದಾರರ ನೋಂದಣಾಧಿಕಾರಿಗಳ ಸಭೆ – ಚುನಾವಣೆ ಪಾರದರ್ಶಕತೆಗೆ ಒತ್ತು ಕೊರಟಗೆರೆ : ಮುಂಬರುವ ಚುನಾವಣೆಗಳನ್ನು ಪಾರದರ್ಶಕ ಹಾಗೂ ದೋಷರಹಿತವಾಗಿ ನಡೆಸುವ ಉದ್ದೇಶದಿಂದ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು

ಹರಪನಹಳ್ಳಿ: ಬುದ್ಧ ಬಸವ ಅಂಬೇಡ್ಕರ್ ಅವರ ನಿಜವಾದ ತತ್ವಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಜನಪರ ಆಡಳಿತಗಳನ್ನು ಜಾರಿಗೆ ತಂದ ನನ್ನ ರಾಮಯ್ಯ . ಕರುನಾಡು ಕಂಡ ಮೇಧಾವಿ ಬಸವಣ್ಣನವರ ತತ್ವವನ್ನು ಸದಾ ಅನುಸರಿಸುವ ಬಹುಜನರ

ಬೆಳಗಾವಿ/ ಕಾಗವಾಡ: ಮುಂಗಾರು ಹಂಗಾಮು ಆರಂಭವಾಗಿರುವ ಹಿನ್ನೆಲೆಯಲ್ಲಿ ರೈತರ ಬಿತ್ತನೆ ಕಾರ್ಯಗಳು ವೇಗ ಪಡೆದುಕೊಂಡಿದ್ದು, ಅಗತ್ಯ ರಸಗೊಬ್ಬರ ಹಾಗೂ ಉತ್ತಮ ಗುಣಮಟ್ಟದ ಬೀಜಗಳ ಪೂರೈಕೆಯಲ್ಲಿ ಯಾವುದೇ ರೀತಿಯ ಕೊರತೆ ಉಂಟಾಗದಂತೆ ಕೃಷಿ ಇಲಾಖೆ ಅಧಿಕಾರಿಗಳು

ಕೊರಳಿಗೆ ಹಾಕಿದ ಸುಗಂಧರಾಜ ಹಾರ ಗೋಡೆಯಲಿತ್ತುಮರುದಿನದಿ ಮುದುಡಿ ತಲೆಬಾಗಿ ಅಲ್ಲಿಯೇ ಸೊರಗಿತ್ತುಬೆರೆಳುಗಳು ಹಸಿರ ತೊಟ್ಟುಗಳ ಕತ್ತರಿಸಿ ಸಂಗ್ರಹಿಸಿತ್ತುಹರಿವಾಣದಿ ಹರಡಿ ಕೈತೋಟದ ಪಾತಿಯ ಮಾಡಿತ್ತು ಸುತ್ತಲೂ ತಾಜಾ ಬೆಂಡೆಯಲಿ ಗಿಡಗಳನು ಮೂಡಿಸಿತ್ತುಬಿಸುಟಿದ್ದ ಕಿತ್ತಳೆ ಸಿಪ್ಪೆಯಲಿ ಹೂಗಳನು

ಬೆಂಗಳೂರು :ಕೆಂಪೇಗೌಡ ಬಸ್ ನಿಲ್ದಾಣದ ಸುತ್ತಮುತ್ತ ಹೈಟೆಕ್ ವೇಶ್ಯಾವಾಟಿಕೆ ನಡೆಯುತ್ತಿದ್ದು ಇದರ ಬಗ್ಗೆ ಅನೇಕ ಗಂಭಿರ ಆರೋಪಗಳು ಕೇಳಿ ಬಂದಿದ್ದರೂ ಯಾವುದೇ ಕ್ರಮ ಇದುವರೆಗೂ ಕೈಗೊಂಡಿರುವುದಿಲ್ಲ. ಬಸ್ ನಿಲ್ದಾಣದ ಟನಲ್ ಒಳಗಡೆ ಮತ್ತು ಮೆಟ್ರೋ
Website Design and Development By ❤ Serverhug Web Solutions