
ತವರು ನೆಲದ ಪ್ರೀತಿ, ಸ್ನೇಹ ಹೀಗೆಯೇ ಇರಲಿ..
ಆತ್ಮೀಯರೆ ನಮಸ್ಕಾರಗಳು…ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರ ಹುದ್ದೆಗೆ ಪದೋನ್ನತಿ ಹೊಂದಿ ತವರು ಜಿಲ್ಲೆ ನನ್ನೂರು, ನಮ್ಮ ಕೊಪ್ಪಳ ಜಿಲ್ಲೆಯಲ್ಲಿ ಮತ್ತೊಮ್ಮೆ ಸೇವೆ ಮಾಡುವ ಅವಕಾಶ ಲಭಿಸಿರುವುದು ನನಗೆ ಖುಷಿ ತಂದಿದೆ.ತವರು ನೆಲ ಕೊಪ್ಪಳ ಜಿಲ್ಲೆಯ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಆತ್ಮೀಯರೆ ನಮಸ್ಕಾರಗಳು…ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರ ಹುದ್ದೆಗೆ ಪದೋನ್ನತಿ ಹೊಂದಿ ತವರು ಜಿಲ್ಲೆ ನನ್ನೂರು, ನಮ್ಮ ಕೊಪ್ಪಳ ಜಿಲ್ಲೆಯಲ್ಲಿ ಮತ್ತೊಮ್ಮೆ ಸೇವೆ ಮಾಡುವ ಅವಕಾಶ ಲಭಿಸಿರುವುದು ನನಗೆ ಖುಷಿ ತಂದಿದೆ.ತವರು ನೆಲ ಕೊಪ್ಪಳ ಜಿಲ್ಲೆಯ

ಮುಸುಕಿನೊಳಗೆ ಅಡಗಿದ್ದ ಜೋಳದ ಪಕಳೆಗಳುಬಿಡಿಸಿ ನೋಡಿದಾಗ ಸಿಕ್ಕ ಬಂಗಾರದ ಎಳೆಗಳುಉದರದಿ ಮಲಗಿದ್ದ ದಿಂಡಿನಾ ತುಣುಕುಗಳುಕತ್ತರಿಸಿ ಸಿಂಗರಿಸಲಾಗಿರುವ ಸಿಪ್ಪೆಯ ಗರಿಗಳು ನಡು ನಡುವಲಿ ಆಪಲ್ ಸಿಪ್ಪೆಯ ತಿಲಕಗಳುಆಚೀಚೆಯಲಿ ಇರಿಸಿಹ ಮಾವಿನ ತೊಗಟೆಗಳುಜೋಡಿಸೆ ಕಾವ್ಯ ಚಿತ್ತಾರವಾಗಿಸಿತು ಬೆರಳುಗಳುನಲ್ಮನಗಳಿಗಿದೊ

ಕೊಪ್ಪಳ/ ಗಂಗಾವತಿ: ತಾಲೂಕಿನ ಕಾಂಗ್ರೆಸ್ ಮುಖಂಡರಾದ ವಿಶ್ವನಾಥ್ ಮಾಲಿ ಪಾಟೀಲ್ ಪತ್ರಿಕಾ ಮಾಧ್ಯಮದವರಿಗೆ ಮಾತನಾಡಿ, ದೇಶಾದ್ಯಂತ 10 ರಾಜ್ಯಗಳಿಂದ 24 ರಾಜ್ಯಸಭಾ ಸ್ಥಾನಗಳು ಖಾಲಿಯಾಗಿದ್ದು ಕರ್ನಾಟಕ ರಾಜ್ಯದ 4 ಸ್ಥಾನಗಳು ಸೇರಿವೆ ನಾಲ್ಕರಲ್ಲಿ ಕಾಂಗ್ರೆಸ್

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬಾಗಲಕೋಟೆ ಹಾಗೂ ಕರುನಾಡು ಕಲ್ಪವೃಕ್ಷ ಫೌಂಡೇಶನ್ ರವರ ದ್ವಿತೀಯ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಕಲ್ಪವೃಕ್ಷೋತ್ಸವ ದ್ವಿತೀಯ ಸಮ್ಮೇಳನ: 2026-27ರ ಸಮ್ಮೇಳನದಲ್ಲಿ ಹುನಗುಂದ ತಾಲೂಕಿನ ಹಿರೇಮಳಗಾವಿ ಗ್ರಾಮದ ಗಣಿತ ಶಿಕ್ಷಕರಾಗಿರುವ

ಮಧುಗಿರಿ ಪುರಸಭೆ ವ್ಯಾಪ್ತಿಯ ಶಿರಾ ಗೇಟ್ ವೃತ್ತದ ಬಳಿ ರಸ್ತೆ ಬದಿ ಸುಮಾರು 15-20ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದ 10ಕ್ಕೂ ಹೆಚ್ಚು ಬೀದಿ ಮಳಿಗೆಗಳನ್ನು ಪುರಸಭೆ ಅಧಿಕಾರಿಗಳು ಇಂದು ಮಧ್ಯಾಹ್ನ 2 ಗಂಟೆಗೆ ಏಕಾಏಕಿ ತೆರವುಗೊಳಿಸಿದ್ದಾರೆ.

ಮುದ್ದೇಬಿಹಾಳ : ಶ್ರೀ ಮಲ್ಲಿಕಾರ್ಜುನ ಶ್ರೀಕ್ಷೇತ್ರ ನಾಲತವಾಡದಲ್ಲಿ ಷ.ಬ್ರ. ಡಾ. ಶ್ರೀ ಶ್ರೀ ಶ್ರೀ ಗುರು ಶಾಂತವೀರ ಮಹಾಸ್ವಾಮಿಗಳು ಭೂಕೈಲಾಸ ಮೇಲು ಗದ್ದಿಗೆ ಮಠ ಇಟಗಿ ಇವರ ಅಧ್ಯಕ್ಷತೆಯಲ್ಲಿ ಜಂಗಮ ವಟುಗಳಾದ ವಿನಾಯಕ ಜಗದೀಶ

ಬಳ್ಳಾರಿ / ಕಂಪ್ಲಿ : ಸ್ಥಳೀಯ ಪಟ್ಟಣದ ಚಲವಾದಿಕೇರಿಯಲ್ಲಿ ಅಂಬೇಡ್ಕರ್ ಅನುಯಾಯಿಗಳ ಬಳಗ, ಜೆಬಿ ಕಿಂಗ್ಸ್ ಆಶ್ರಯದಲ್ಲಿ ಏರ್ಪಡಿಸಿದ್ದ ಸಂವಿಧಾನ ಶಿಲ್ಪಿ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವದಲ್ಲಿ ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅಧಿಕ

ಬೆಳಗಾವಿ :ಬೈಲಹೊಂಗಲ ನಗರ ಸಭೆಯಲ್ಲಿ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಸಾಮಗ್ರಿ ವಿತರಣೆ ಕಾರ್ಯಕ್ರಮ ಮತ್ತು ಘನತ್ಯಾಜ್ಯ ವಸ್ತು ನಿರ್ವಹಣೆ ನಿಯಮಗಳು-2026 ರ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ನಗರೋತ್ಥಾನ ಯೋಜನೆ ಪೌರಕಾರ್ಮಿಕರಿಗೆ, ನಮಸ್ತೆ ಯೋಜನೆಯಡಿ ಚಿಂದಿ ಆಯುವವರಿಗೆ

ಕಣ್ಣಿಗೆ ಕಾಣದ ಭಾವನೆಗಳ ಹಿಡಿದು,ಚರ್ಮದ ಮೇಲೆ ಅಚ್ಚೊತ್ತಿದ ಕಥೆಯಿದು.ಹಸಿರು ಕೊರಳಿನ ನವಿಲಿನ ಸೌಂದರ್ಯದಂತೆ,ಮನದ ಮೂಲೆ ಕಂಗೊಳಿಸಿದೆ ರಂಗಿನಂತೆ ll೦೧ll ಅರೆಮುಚ್ಚಿದ ಕಣ್ಣಿನ ಆಳದ ನೋಟ,ಹೇಳುತಿದೆ ಪ್ರೀತಿಯ ಮೌನದಾ ಆಟ.ತುಟಿಯಂಚಿನ ಕೆಂಪು ನಗುವಿನ ಸಂಕೇತ,ಬದುಕಿನ ಪಯಣಕೆ

ಬಳ್ಳಾರಿ / ಕಂಪ್ಲಿ : ಯಾವುದೇ ಧರ್ಮದ ಹಬ್ಬ, ಹರಿದಿನ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡಬೇಕು. ಜನರು ಪ್ರೀತಿ ವಿಶ್ವಾಸದಿಂದ ಹಬ್ಬ ಆಚರಣೆ ಮಾಡಬೇಕು ಎಂದು ಡಿ. ವೈ. ಎಸ್. ಪಿ. ಪ್ರಸಾದ್ ಕೆ.
Website Design and Development By ❤ Serverhug Web Solutions