
ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು
ಸೂರ್ಯಮಾನ ಪಂಚಾಂಗದಂತೆ, ಪ್ರತಿ ವರ್ಷ ಧನುರ್ ರಾಶಿಯಿಂದ ಮಕರ ರಾಶಿಗೆ ಸೂರ್ಯ ಚಲಿಸುವ ಬದಲಾವಣೆ ಪರ್ವವಾದ ಮಕರ ಸಂಕ್ರಾಂತಿ ಜನವರಿ ೧೪.ಸಂಕ್ರಾಂತಿ ಹಬ್ಬ, ಸತ್ವ ಶಕ್ತಿಗಳ ಸಂಗಮ.ಎಳ್ಳು ಬೆಲ್ಲ ತರುತ್ತದೆ ಚೈತನ್ಯ, ಚಳಿಯಿಂದ ವಿರಾಮ.ಸುಗ್ಗಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಸೂರ್ಯಮಾನ ಪಂಚಾಂಗದಂತೆ, ಪ್ರತಿ ವರ್ಷ ಧನುರ್ ರಾಶಿಯಿಂದ ಮಕರ ರಾಶಿಗೆ ಸೂರ್ಯ ಚಲಿಸುವ ಬದಲಾವಣೆ ಪರ್ವವಾದ ಮಕರ ಸಂಕ್ರಾಂತಿ ಜನವರಿ ೧೪.ಸಂಕ್ರಾಂತಿ ಹಬ್ಬ, ಸತ್ವ ಶಕ್ತಿಗಳ ಸಂಗಮ.ಎಳ್ಳು ಬೆಲ್ಲ ತರುತ್ತದೆ ಚೈತನ್ಯ, ಚಳಿಯಿಂದ ವಿರಾಮ.ಸುಗ್ಗಿ
ಮಕರ ಸಂಕ್ರಾಂತಿ ಎಂಬ ಈ ಹಬ್ಬವು ಉಳಿದೆಲ್ಲಾ ಹಬ್ಬಗಳಿಗಿಂತ ವೈಶಿಷ್ಟ್ಯಪೂರ್ಣವಾಗಿ ಆಚರಿಸುವ ಶ್ರೇಷ್ಠ ಹಬ್ಬವಾಗಿದೆ. ಯಾಕೆಂದರೆ ಇದನ್ನು ಆಚರಿಸುವುದರಲ್ಲಿ ಬಹುಮುಖ್ಯವಾಗಿ ರೈತರು ಸುಗ್ಗಿಯ ಹಬ್ಬವೆಂದು ಸಂಕ್ರಮಣದ ಕಾಲವನ್ನು ಸಂಭ್ರಮಿಸುತ್ತಿದ್ದಾರೆ. ಸುಗ್ಗಿ ಎಂದರೆ ವಿಪುಲವಾಗಿ ಬೆಳೆದದ್ದು
ಸಂಕ್ರಾಂತಿ ಎಂದರೆ ಸುಗ್ಗಿ ಹಬ್ಬ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ವರ್ಷದ ಮೊದಲ ಹಬ್ಬ. ರೈತರ ಪಾಲಿಗೆ ಈ ಹಬ್ಬ ವಿಶೇಷ. ಬೆಳಿದಿರುವ ಬೆಳೆ ಕೊಯ್ಲಿಗೆ ಬಂದು, ಸುಗ್ಗಿ ಮಾಡುವ ಕಾಲ. ಬಂದ ಧಾನ್ಯ ರಾಶಿ
ಪುನೀತ್ ಅವರು ಸಾಮಾನ್ಯವಾಗಿ ಸರಳ ಜೀವನವನ್ನು ನಡೆಸಿಕೊಂಡು ಬಂದವರಲ್ಲಿ ಮೊದಲಾದವರು ಇವರು ಜೀವನಶೈಲಿ ಬೆಳೆದು ಬಂದ ದಾರಿ ನೋಡುಗರ ಮತ್ತು ಕೇಳುಗರ ಮನ ಸೆಳೆದವು ಸಾಮಾನ್ಯವಾಗಿ ಒಬ್ಬ ವ್ಯಕ್ತಿ ತನ್ನ ತಂದೆಯ ದೊಡ್ಡತನದಿಂದ ಬೆಳೆದು
ಹಿರೇಮಠ ಸಂಸ್ಥಾನ ಭಾಲ್ಕಿ ಶ್ರೀ ಮಠವು ಕರುನಾಡಿನಲ್ಲಿ ಕನ್ನಡ ಕಟ್ಟಿದ ವಿಶ್ವಶ್ರೇಷ್ಠ ಮಠ, ಬಸವ ತತ್ವಗಳ ನೈಜ ಆಚರಣೆಗೆ ತಂದ ಶ್ರಿಮಠ, ಬಡವರ ನೊಂದವರ ಮಠ, ಬಸವ ತತ್ವ ಜಗದಗಲ ಪ್ರಚಾರ ಮಾಡುತ್ತಿರುವ ಮಠ,
ಕೆಳಜಾತಿಗಳಿಗೆ ಅಕ್ಷರ ಕಲಿಸುವುದು ಧರ್ಮ ವಿರೋಧಿ ಎಂದು ಮೇಲ್ಜಾತಿಗಳು ವ್ಯಾಪಾರಿ ಗೋವಿಂದರಾವ್ ಜತೆ ಜಗಳ ತೆಗೆದಿದ್ದಾರೆ. ಇದರಿಂದಾಗಿ ಮಗ ಜ್ಯೋತಿಬಾ ಸೊಸೆ ಸಾವಿತ್ರಿಬಾಯಿ ಅವರು ಅಕ್ಷರ ಕಲಿಸುವುದನ್ನು ನಿಲ್ಲಿಸದ್ದಕ್ಕೆ ಉಟ್ಟ ಬಟ್ಟೆಯಲ್ಲಿಯೇ ಮನೆಯಿಂದ ಹೊರಹಾಕುತ್ತಾರೆ.
(ಸ್ವಾಮಿ ವಿವೇಕಾನಂದರ ಜನ್ಮದಿನದ ನಿಮಿತ್ತ ಬರೆದ ಲೇಖನ) 1893 ಸೆಪ್ಟೆಂಬರ್ 11ರಂದು ಚಿಕಾಗೊ ಸರ್ವಧರ್ಮ ಸಮ್ಮೇಳನದಲ್ಲಿ ನಡೆದ ಐತಿಹಾಸಿಕ ಉಪನ್ಯಾಸ ಸಮಾರಂಭದಲ್ಲಿ ಅಮೆರಿಕದ ಸಹೋದರಿಯರೆ ಮತ್ತು ಸಹೋದರರೆ, ನಮಗೆ ನೀವು ನೀಡಿರುವ ಆತ್ಮೀಯವಾದ ಆಮಂತ್ರಣಕ್ಕೆ
ಇಂದು ಹಿಂದೂಗಳಿಗೆ ಪವಿತ್ರವಾದ ಸ್ವರ್ಗಕ್ಕೆ ಬಾಗಿಲು ತೆರೆಯವ ದಿನ, ಅದನ್ನು ವಿಷ್ಣು ದೇವಸ್ಥಾನಗಳಲ್ಲಿರುವ ವೈಕುಂಠ ದ್ವಾರದ ಮೂಲಕ ಹಾದು ಹೋದರೆ ಸ್ವರ್ಗ ಸಿಗುತ್ತದೆ ಎಂಬ ನಂಬಿಕೆಯಿಂದ ಆಚರಿಸುವ ಭಕ್ತಿ ಆಚರಣೆಯ ದಿನ.ಈ ವೈಕುಂಠ ಏಕಾದಶಿಯ
ಅನಾದಿಯಲ್ಲಿ ಈ ಬ್ರಹ್ಮಾ೦ಡ ಆದಿ ಮಾಯೆ ಜಗನ್ಮಾತೆ ಯಿಂದ ಸೃಷ್ಟಿ ಆಯಿತೆಂದು ಶ್ರೀ ದೇವಿ ಮಹಾತ್ಮೆಯಲ್ಲಿ ಹೇಳಲಾಗಿದೆ. ಆ ನಂಬಿಕೆಯನ್ನು ಪ್ರಸ್ತುತವಾಗಿಡಲು ಕರಾವಳಿ ಭಾಗದಲ್ಲಿ ಯಕ್ಷಗಾನ ಪುಣ್ಯ ಕಥಾ ಭಾಗದಿಂದ ಆಡಿ ತೋರಿಸಲಾಗುತ್ತದೆ. ಈಗ
ಯಾರಿಗೇಳೋಣ ನಮ್ಮ ಪ್ರಾಬ್ಲಮ್ ! ನಾನೊಬ್ಬ ಬಡ ವಿದ್ಯಾರ್ಥಿಗಳಲ್ಲಿ ಒಬ್ಬ ಹಾಗಾಗಿ ನಾನು ಹಾಸ್ಟೆಲ್ ಅಲ್ಲಿ ಇದ್ದು ಓದುತ್ತಿದ್ದೇನೆ ನಮ್ಮ ಹಾಸ್ಟೆಲ್ ವಿದ್ಯಾರ್ಥಿಗಳನ್ನು ವಂಚಿಸುವವರು ಯಾರಾದ್ರೂ ಇದ್ರೆ ಅವರೇ ನಮಗೆ ಆಶ್ರಯ ನೀಡುವ ಇಲಾಖೆಯ
Website Design and Development By ❤ Serverhug Web Solutions