ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬಾಬಾಸಾಹೇಬ್ ಅಂಬೇಡ್ಕರ್ ಅವರ ಕೊನೆಯ ಸಂದೇಶ…

ಮಹತ್ತರವಾದ ಕಷ್ಟಗಳೊಡನೆ, ನಾನು ಈ ‘ವಿಮೋಚನಾ ರಥವನ್ನು ‘ ವನ್ನು ಇಂದು ನೀವು ಕಾಣುತ್ತಿರುವಲ್ಲಿಗೆ ಎಳೆದು ತಂದಿದ್ದೇನೆ. ಇದರ ದಾರಿಯಲ್ಲಿ ಅಡೆತಡೆಗಳು, ಅಪಾಯದ ಜಾಗಗಳು ಹಾಗೂ ಸಂಕಷ್ಟಗಳು ಬರಬಹುದಾದರೂ ಸಹ ಈ ‘ವಿಮೋಚನಾ ರಥ’ ವು ಮುಂದೆ ಸಾಗಲಿ ಮತ್ತು ಇನ್ನೂ ಮುಂದೆ ಸಾಗಲಿ. ಒಂದು ವೇಳೆ ನನ್ನ ಜನರು, ನನ್ನ ಅನುಯಾಯಿ ನಾಯಕರು ಈ ವಿಮೋಚನಾ ರಥವನ್ನು ಮುಂದೊಯ್ಯಲು ಶಕ್ತರಾಗದಿದ್ದರೆ ಅವರು ಅದನ್ನು ಈ ದಿನ ಎಲ್ಲಿ ಕಾಣುತ್ತಿದೆಯೋ ಅಲ್ಲಿಯೇ ಬಿಟ್ಟುಬಿಡಬೇಕು. ಆದರೆ ಯಾವುದೇ ಸಂದರ್ಭದಲ್ಲಿ ಅವರು ‘ವಿಮೋಚನಾ ರಥ’ ವು ಹಿಂದೆ ಹೋಗಲು ಬಿಡಬಾರದು. ಇದು ನನ್ನ ಎಲ್ಲಾ ಗಂಭೀರತೆಯಿಂದ, ನನ್ನ ಜನರಿಗೆ ನೀಡುತ್ತಿರುವ ನನ್ನ ಸಂದೇಶವಾಗಿದೆ, ಬಹುಶಃ ಕೊನೆಯ ಸಂದೇಶವಾಗಿದೆ. ನನ್ನ ಈ ಮಾತುಗಳನ್ನು ನನ್ನ ಜನ ಖಂಡಿತವಾಗಿಯೂ ಕಡೆಗಣಿಸುವುದಿಲ್ಲ ಎಂದು ನನಗನಿಸಿದೆ. ಹೋಗು ಅವರಿಗೆ ಹೇಳು ಹೋಗು ಅವರಿಗೆ ಹೇಳು ಹೋಗು ಅವರಿಗೆ ಹೇಳು ” ಎಂದು ಅವರು ಮೂರು ಬಾರಿ ಪುನರುಚ್ಚರಿಸಿದರು. ಹೀಗೆ ಹೇಳುತ್ತಾ ಕಣ್ಣೀರು ಸುರಿಸುತ್ತಾ ಬಿಕ್ಕಿ ಬಿಕ್ಕಳಿಸಿ ಅತ್ತರು. ಅವರು ಅಷ್ಟೊಂದು ಹತಾಶರಾಗಿದ್ದರು.

ಕೃತಿ : ಬಾಬಾಸಾಹೇಬರ ಕೊನೆಯ ದಿನಗಳು.
ಮೂಲ ಲೇಖಕ : ನಾನಕ ಚಂದ್ ರತ್ತು
ಕನ್ನಡಕ್ಕೆ : ಡಾ. ವಿಜಯ ನರಸಿಂಹ ಜೆ.

ಮರೆಯರಲಾರದ ರತ್ನ ಮರೆಯಾದ ದಿನ. ಭಾರತ ಭಾಗ್ಯ ವಿಧಾತನಿಗೆ ಶಿರಬಾಗಿ ನಮನಗಳು.🙏🏻

  • ಚಿರಂಜೀವಿ ರೋಡಕರ್
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!