
ನಾಯಕ…
ಡಾ. ಭೀಮರಾವ್ ರಾಮ್ ಜಿ ಅಂಬೇಡ್ಕರ್ ಅವರು ಭಾರತದ ಇತಿಹಾಸದಲ್ಲಿ ಅತಿ ಮಹತ್ವದ ವ್ಯಕ್ತಿಗಳಲ್ಲಿ ಒಬ್ಬರು. ಅವರು ಕೇವಲ ರಾಜಕಾರಣಿಯಲ್ಲ, ಮಹಾನ್ ಸಮಾಜ ಸುಧಾರಕ, ಆರ್ಥಿಕ ತಜ್ಞ, ಕಾನೂನು ಪಂಡಿತ ಹಾಗೂ ಭಾರತದ ಸಂವಿಧಾನದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಡಾ. ಭೀಮರಾವ್ ರಾಮ್ ಜಿ ಅಂಬೇಡ್ಕರ್ ಅವರು ಭಾರತದ ಇತಿಹಾಸದಲ್ಲಿ ಅತಿ ಮಹತ್ವದ ವ್ಯಕ್ತಿಗಳಲ್ಲಿ ಒಬ್ಬರು. ಅವರು ಕೇವಲ ರಾಜಕಾರಣಿಯಲ್ಲ, ಮಹಾನ್ ಸಮಾಜ ಸುಧಾರಕ, ಆರ್ಥಿಕ ತಜ್ಞ, ಕಾನೂನು ಪಂಡಿತ ಹಾಗೂ ಭಾರತದ ಸಂವಿಧಾನದ

ನವದೆಹಲಿಯ ಹೃದಯಭಾಗದಲ್ಲಿರುವ ಇಂಡಿಯಾ ಗೇಟ್ ಪ್ರಥಮ ಮಹಾಯುದ್ಧದಲ್ಲಿ ಮಡಿದ 70,000ಕ್ಕೂ ಹೆಚ್ಚು ಭಾರತೀಯ ಸೈನಿಕರ ಸ್ಮರಣಾರ್ಥವಾಗಿ ಬ್ರಿಟಿಷರಿಂದ ನಿರ್ಮಿಸಲ್ಪಟ್ಟ ಭವ್ಯ ಯುದ್ಧ ಸ್ಮಾರಕವಾಗಿದೆ. ಸರ್ ಎಡ್ವಿನ್ ಲುಟ್ಯೆನ್ಸ್ ವಿನ್ಯಾಸಗೊಳಿಸಿದ ಈ 42 ಮೀಟರ್ ಎತ್ತರದ

ಸರಿ ಸುಮಾರು 2625 ವರ್ಷಗಳ ಹಿಂದೆ ಅಂದರೆ ಕ್ರಿ.ಪೂ.599 ರಲ್ಲಿ ವೈಶಾಲಿಯ ಕುಂಡಲಿ ಎಂಬಲ್ಲಿ ಜನಿಸಿದ ಇವರು ಜೈನಧರ್ಮದ ಸ್ಥಾಪಕರು.ಒಮ್ಮೆ ಮಹಾವೀರ ಇಂತಹ ಸಮಯದಲ್ಲೆ ಮಾವಿನ ಮರದ ಕೆಳಗೆ ಕುಳಿತು ತಪಸ್ಸಿನಲ್ಲಿ ತಲ್ಲೀನನಾಗಿದ್ದರು ಅಲ್ಲಿಗೆ

( ಏ.1 ರಂದು ಜರುಗುವ ಶ್ರೀ ಶಿವಕುಮಾರ ಸ್ವಾಮೀಜಿಗಳವರ ಜನ್ಮ ದಿನೋತ್ಸವ ಪ್ರಯುಕ್ತ ಬರೆದ ಲೇಖನ) 111 ವರ್ಷಗಳ ಸಾರ್ಥಕ ಬದುಕನ್ನು ಬಾಳಿದ ಸಿದ್ಧಗಂಗಾ ಮಠದ ಶ್ರೀಗಳಾದ ಡಾ. ಶಿವಕುಮಾರ ಮಹಾಸ್ವಾಮಿಗಳರವರ ಸೇವಾ ಕಾರ್ಯಗಳು

ಪುಸ್ತಕದ ಹೆಸರು.“ವಚನ ಸಿರಿ”ಆಧುನಿಕ ವಚನಗಳು.ಲೇಖಕರು : ಶ್ರೀಮತಿ ಗೀತಾ ಎನ್. ಮಲ್ಲನಗೌಡ್ರ.ಶಶಾಂಕ ಪ್ರಕಾಶನ, ಸೋಂಪುರ. ತಾ.ಕುಕನೂರು.ಜಿ. ಕೊಪ್ಪಳ. 583232.. ಹೃದಯ ತಟ್ಟುವ “ವಚನ ಸಿರಿ “ಯ ಆಧುನಿಕ ವಚನಗಳು. ಕುಂತಳ ನಾಡೆಂದು ಐತಿಹಾಸಿಕ ಪ್ರಸಿದ್ಧಿ

ಕುರುಕ್ಷೇತ್ರವು ಹರಿಯಾಣದಲ್ಲಿರುವ ಐತಿಹಾಸಿಕ ಮತ್ತು ಪವಿತ್ರ ಸ್ಥಳವಾಗಿದ್ದು, ಮಹಾಭಾರತದ 18 ದಿನಗಳ ಭೀಕರ ಯುದ್ಧ ನಡೆದ ಭೂಮಿಯಾಗಿದೆ. ಕೌರವರು ಮತ್ತು ಪಾಂಡವರ ನಡುವೆ ಹಸ್ತಿನಾಪುರದ ಸಿಂಹಾಸನಕ್ಕಾಗಿ ನಡೆದ ಈ ಧರ್ಮಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ಭಗವದ್ಗೀತೆಯನ್ನು

ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆದಂತೆ ಅಪರಾಧ ಲೋಕದ ರಹಸ್ಯಗಳನ್ನು ಭೇದಿಸುವ ವಿಧಾನಗಳೂ ಬದಲಾಗಿವೆ. ಇಂದು ನಾವು ಕೇವಲ ಒಂದು ಬೆರಳಚ್ಚಿನ (Fingerprint) ಮೂಲಕ ಅಪರಾಧಿಯನ್ನು ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಪತ್ತೆ ಹಚ್ಚಬಹುದು. ಆದರೆ, ಈ

ಬೆಂಗಳೂರು: ಇತ್ತೀಚೆಗೆ ಮಾಜಿ ಸಚಿವರಾದ ಮಾನ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ತಮ್ಮ ಬಾಲ್ಯದ ನೆನಪೊಂದನ್ನು ಹಂಚಿಕೊಳ್ಳುತ್ತಾ, ದೇವಸ್ಥಾನಕ್ಕೆ ತಾವು ಮತ್ತು ತಮ್ಮ ಅಕ್ಕ ತೆಂಗಿನಕಾಯಿ ತಗೊಂಡು ಹೋದಾಗ ಅರ್ಚಕರು ಅದರ ಮೇಲೆ ನೀರು

ಈದುಲ್ ಫಿತ್ವರ್ ಮುಸ್ಲಿಮರ ಪ್ರಮುಖ ಹಬ್ಬಗಳಲ್ಲೊಂದು. ಚಂದ್ರದರ್ಶನದಿಂದ ಪ್ರಾರಂಭಗೊಂಡ ಪವಿತ್ರ ರಂಝಾನ್ ತಿಂಗಳನ್ನು ಇಲಾಹನ ಆರಾಧನೆಯೊಂದಿಗೆ ಧನ್ಯಗೊಳಿಸುವರು. ಆತ್ಮ ಸಂಸ್ಕರಣೆ ಮತ್ತು ವ್ಯಕ್ತಿ ವಿಕಸನ ಹಾಗೂ ಇಲಾಹಿ ಸಂತೃಪ್ತಿಯನ್ನು ಕೇಂದ್ರವಾಗಿಟ್ಟುಕೊಂಡು ತಿಂಗಳು ಪೂರ್ತಿ ಸೃಷ್ಟಿಕರ್ತ

ಸಮಾಜಘಾತುಕ ಶಕ್ತಿಗಳಿಗೆ ವಾರ್ನಿಂಗ್ – ಜಿಲ್ಲೆಯಲ್ಲಿ ಅಕ್ರಮ ದಂಧೆಗಳು ಬಂದ್ ವಿಶೇಷ ಲೇಖನ : ಜಿಲಾನಸಾಬ್ ಬಡಿಗೇರ್ ಬಳ್ಳಾರಿ ಜಿಲ್ಲೆ ಅನೇಕ ಎಸ್. ಪಿ. ಗಳನ್ನು ನೋಡಿದೆ. ಕೆಲವು ಎಸ್. ಪಿ. ಗಳು ದಕ್ಷ,
Website Design and Development By ❤ Serverhug Web Solutions