ಕವಿತೆ ಹುಟ್ಟಿತು
ಜೀವ ಬಂಡಿಯು ಸಾಗಿ ಮುಂದಿನ ಊರಿಗೂ ಹೋಗಿ ಕತ್ತಲೆಯಲ್ಲಿ ಗಾಲಿಯ ಕೀಲ ಕಳೆದಾಗ ಕವಿತೆ ಹುಟ್ಟಿತುಚಂದದ ಬಾಳು ನಡೆಸಿ ಅಂದದ ಮಕ್ಕಳ ಹುಟ್ಟಿಸಿ ಜೀವನವೇ ಕಷ್ಟವಾದಾಗ ಕವಿತೆ ಹುಟ್ಟಿತು ಮದ್ಯಪಾನವ ಕುಡಿದು ತುಂಡುಮಾಂಸವ ಕಡಿದು
ಜೀವ ಬಂಡಿಯು ಸಾಗಿ ಮುಂದಿನ ಊರಿಗೂ ಹೋಗಿ ಕತ್ತಲೆಯಲ್ಲಿ ಗಾಲಿಯ ಕೀಲ ಕಳೆದಾಗ ಕವಿತೆ ಹುಟ್ಟಿತುಚಂದದ ಬಾಳು ನಡೆಸಿ ಅಂದದ ಮಕ್ಕಳ ಹುಟ್ಟಿಸಿ ಜೀವನವೇ ಕಷ್ಟವಾದಾಗ ಕವಿತೆ ಹುಟ್ಟಿತು ಮದ್ಯಪಾನವ ಕುಡಿದು ತುಂಡುಮಾಂಸವ ಕಡಿದು
ನಮ್ಮ ಬದುಕಿನ ಶ್ರೇಷ್ಠ ಜೀವಿ,ತ್ಯಾಗಮಯಿ ನಿಷ್ಕಲ್ಮಷ ಮನಸಿನ ಕಾಯಕಯೋಗಿ,ನಮ್ಮ ಬದುಕು ರೂಪಿಸಿದ ಕಣ್ಣಿಗೆ ಕಾಣುವ ಹಾಗೂ ಕಾಯುವ ನಿಜ ದೈವ,ಜಗತ್ತಿನ ಬಗ್ಗೆ ಅರಿವು ಮೂಡಿಸಿದ ಗುರು,ತನ್ನ ಮಕ್ಕಳ ಬದುಕಿನಲ್ಲಿ ಕನಸುಗಳ ತುಂಬಿ ಭವಿಷ್ಯದ ಭರವಸೆ
ಸೂರ್ಯನ ಬೆಳಕು ಚಂದ್ರನ ಮೇಲೆಚಂದ್ರನಿಂದ ಬೆಳಕು ಭೂಮಿಯ ಮೇಲೆಆಕಾಶದಲ್ಲಿ ಮೂಡಿದೆ ಕರಿಯ ಮೋಡಭೂಮಿಗೆ ಬಯಸಿದೆ ಮಳೆಯ ಅಂದ ಕಪ್ಪು ಬಣ್ಣದ ಮಣ್ಣಿನಲ್ಲಿ ಹಸಿರಿನ ಸಿರಿಬೇಸಿಗೆಯು ಮೂಗಿಸಿ ಮಿರ್ಗ ಹೊಡಿತುರೈತನ ಮುಖದಲ್ಲಿ ಹಸಿರು ಮೂಡಿತ್ತುನಿಸರ್ಗದ ಅರಮನೆಯು
ಆಕಾಶ ಎತ್ತರ ಏರಿಜೀವನ ನಡೆಸುವ ಈ ಸಂದರ್ಭದಲ್ಲಿಹಾರಿ ಹಾರಿ ಸುಸ್ತಾದವು ರೆಕ್ಕೆಗಳು ಇಲ್ಲಿಸಂಸಾರ ಸಾಗಿಸಲು ಗೂಡು ಕಟ್ಟಿಕೊಂಡೆವು ನಾವು ಅಲ್ಲಿ ಮರದ ಕೊಂಬೆಗಳಲ್ಲಿ,ಮನೆಗಳ ಚಾವಣಿಯಲ್ಲಿಯಾರು ಕಳಿಸಲಿಲ್ಲ ಶಿಕ್ಷಕರು ಇಲ್ಲಿಗೂಡು ಹೆಣೆಯಲಿಕ್ಕೆ ತಂದೆವು ಗರಕೆಗಳನ್ನು ಅಲ್ಲಲ್ಲಿಆಹಾರಕ್ಕಾಗಿ
ಸೂರ್ಯನ ಬೆಳಕು ಚಂದ್ರನ ಮೇಲೆಚಂದ್ರನಿಂದ ಬೆಳಕು ಭೂಮಿಯ ಮೇಲೆಆಕಾಶದಲ್ಲಿ ಮೂಡಿದೆ ಕರಿಯ ಮೋಡಭೂಮಿಗೆ ಬಯಸಿದೆ ಮಳೆಯ ಅಂದ ಕಪ್ಪು ಬಣ್ಣದ ಮಣ್ಣಿನಲ್ಲಿ ಹಸಿರಿನ ಸಿರಿಬೇಸಿಗೆಯು ಮೂಗಿಸಿ ಮಿರ್ಗ ಹೊಡಿತುರೈತನ ಮುಖದಲ್ಲಿ ಹಸಿರು ಮೂಡಿತ್ತುನಿಸರ್ಗದ ಅರಮನೆಯು
ಇತ್ತೀಚಿಗೆ ನಾನು ನೋಡಿದ ಕನ್ನಡ ಚಲನಚಿತ್ರಗಳಲ್ಲಿ ಡಾಲಿ ಧನಂಜಯ ಅವರು ವಿಜಯ್ ಅವರ ನಿರ್ದೇಶನದಲ್ಲಿ ಅಭಿನಯಿಸಿರುವ ಗುರುದೇವ್ ಹೊಯ್ಸಳ ಎಂಬ ಚಲನಚಿತ್ರ ಕಣ್ಮನ ಸೆಳೆಯುವ ಹಾಗೂ ಚಿಂತನೆಗೆ ಒಳಗಾಗಿಸುವಂತಿದೆ.ಈ ಚಿತ್ರ ಬಿಡುಗಡೆಯಾಗಿ ವರುಷಗಳೇ ಕಳೆದರೂ
ಮನುಜ ಕೇಳಿದ ಮರವ…ವಿಶ್ವ ಪರಿಸರ ದಿನದಂದುನಿನಗೇನು ಕಾಣಿಕೆ ಕೊಡಲಿ..?ಮರ ಕೈ ಮುಗಿದು ಹೇಳಿತು“ಬಾಗಿ ಬೇಡುವೆನು ನಿನ್ನಲ್ಲಿಇಂದಾದರೂ ದಯಮಾಡಿಹಾಕದಿರು ಬುಡಕ್ಕೆ ಕೊಡಲಿ” ನೆಲದಾಳದಿ ವೃಕ್ಷದ ಬೇರುಗಳಿಗೆ ಏನೊ…ತೊಡರಿ ಕಟ್ಟಿ ಹಾಕಿದಂತೆ ಚುರು ಚುರು ಚಡಪಡಿಸಿ ಮರ
“ಹ್ಯಾಪಿ ಮ್ಯಾರೇಜ್ ಆ್ಯನಿವರ್ಸರಿ..” ಎಂದು ಆತ ತನ್ನ ಹೆಂಡತಿಗೆ ಗುಲಾಬಿ ಹೂ ನೀಡಿದ…ಅವಳು ನಾಚಿಕೆಯಿಂದ ತಲೆ ತಗ್ಗಿಸಿದಳು…“ಆಹಾ…ಅದೇ ನಾಚಿಕೆ 40 ವರ್ಷದ ಹಿಂದೆ ನಿನಗೆ ನಾ ಪ್ರಫೋಸ್ ಮಾಡಿದಾಗ ಇದೇ ನಾಚಿಕೆ ಇತ್ತು..” ಎಂದು
ಈ ಸಾಹಸಗಾಥೆ ಇತರ ಕೃಷಿಕ,ರೈತೋತ್ಪಾದಕ ಸಂಘ ಹಾಗೂ ಸ್ವ-ಸಹಾಯ ಸಂಘಗಳಿಗೆ ಉತ್ಸಾಹ ಹಾಗೂ ಉತ್ತೇಜನ ನೀಡಬಲ್ಲುದು.ಮಾಡುವ ಮನಸ್ಸಿದ್ದರೆ ಇಲ್ಲಿದೆ ಪಥ. ಮಲೆನಾಡು/ಕರಾವಳಿಯಲ್ಲಿ ಗೇರು ಬೆಳೆಯ ವಿಚಿತ್ರ ಸನ್ನಿವೇಶ ನೋಡಿ.ನೀವು ಗೇರು ಕೃಷಿಕರಾದರೆ ಸಂಸ್ಕರಿಸದ ಗೇರುಬೀಜಕ್ಕೆ
ಅವನ ಹೆಂಡತಿ ಅವನಿಗೆ ಊಟ ಬಡಿಸುತ್ತಾ, ಅದು ಸರಿ ಇಲ್ಲ, ಇದು ಸರಿ ಇಲ್ಲ, ನನಗೆ ನೀವು ಅದು ಕೊಟ್ಟಿಲ್ಲ ಇದು ಕೊಟ್ಟಿಲ್ಲ ಅಂತ ಪುಕಾರು ಹೇಳುತ್ತಿದ್ದಳು..ಅವನು ಏನು ಮಾತಾಡದೇ ಊಟ ಮಾಡುತ್ತಾ, “ಇವತ್ತಿನ
Website Design and Development By ❤ Serverhug Web Solutions