
ಸಾರ್. ಕೇಳಿಸ್ತಿಲ್ಲ..ಹಲೋ…ಹಲೋ
ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ ಬಿದ್ದಿದೆ. ಸಮ್ಮೇಳನದಲ್ಲಿ ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿಗೆ 5 ಪ್ರಮುಖ ನಿರ್ಧಾರಗಳು ಕೈಗೊಂಡಿರುವುದು ಸ್ವಾಗತಾರ್ಹ. ಸಮ್ಮೇಳನದಲ್ಲಿ ಸಾವಿರಾರು ಜನ ಕನ್ನಡಾಭಿಮಾನಿಗಳು, ಸಾಹಿತ್ಯಾಸಕ್ತರು, ಪುಸ್ತಕ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ ಬಿದ್ದಿದೆ. ಸಮ್ಮೇಳನದಲ್ಲಿ ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿಗೆ 5 ಪ್ರಮುಖ ನಿರ್ಧಾರಗಳು ಕೈಗೊಂಡಿರುವುದು ಸ್ವಾಗತಾರ್ಹ. ಸಮ್ಮೇಳನದಲ್ಲಿ ಸಾವಿರಾರು ಜನ ಕನ್ನಡಾಭಿಮಾನಿಗಳು, ಸಾಹಿತ್ಯಾಸಕ್ತರು, ಪುಸ್ತಕ
ಸುಮಾರು ನಾಲ್ಕು ದಶಕದ ಕಾಲ ರಾಜಕಾರಣದಲ್ಲಿ ಅಜಾತ ಶತ್ರುವೆಂದೇ ಖ್ಯಾತಿ ಪಡೆದ ಅಭಿವೃದ್ಧಿಯ ಹರಿಕಾರ, ದೇಶ ಕಂಡ ಹಿರಿಯ ರಾಜಕೀಯ ಮುತ್ಸದ್ದಿ, ವಿಶ್ವ ಕಂಡ ಧೀಮಂತ ನಾಯಕ ಎಂದೇ ಪ್ರಸಿದ್ಧಿ ಪಡೆದವರು ದಿವಂಗತ ಅಟಲ್
ಕೊಟ್ಟಿಗೆಯಲ್ಲಿ ಜನಿಸಿದ ಕಾರುಣ್ಯ ಸಿಂಧುಬಡತನದಲ್ಲಿ ಬೆಂದ ಸಹನೆಯ ಬಿಂಧುಮಾನವತೆಯ ತತ್ವ ಬೋಧಿಸಲು ಜನಿಸಿ ಬಂದೆಅಂಧಕಾರವ ತೊಲಗಿಸಲು ಶ್ರಮಿಸುತ ನಿಂದೆ. ಮೇರಿ ಜೋಸೆಫ್ ನಿಮ್ಮ ತಾಯಿ ತಂದೆಶಿಲುಬೆಗೆ ಏರಿಸಿದವರನು ಬಂಧುಗಳೆಂದೆಸತ್ಯ ಮಾರ್ಗದಿ ಪ್ರೀತಿ ತ್ಯಾಗವ ನೀ
ಡಿಸೆಂಬರ್ 25 ಬಂತೆಂದರೆ ಕ್ರಿಶ್ಚಿಯನ್ ಬಂಧುಗಳಿಗೆ ವರ್ಣಿಸಲಾಗದಷ್ಟು ಸಂತಸ-ಸಂಭ್ರಮ… ಕುಟುಂಬದವರೆಲ್ಲಾ, ಕ್ರಿಸ್ಮಸ್ ಟ್ರೀ ತುಂಬಾ ವರ್ಣರಂಜಿತ ದೀಪಗಳನ್ನು ಬೆಳಗಿಸಿ, ಕ್ರಿಸ್ತನ ಗುಣಗಾನ ಮಾಡುತ್ತಾ, ಚರ್ಚ್ ಗಳಿಗೆ ಹೋಗಿ ಸಾಮೂಹಿಕ ಪ್ರಾರ್ಥನೆ, ಕ್ರಿಸ್ತ ಭಜನೆ, ಕರೋಲ್
ಭಾರ ಎನಿಸಿದ್ದು ನಿಜಮನಸು ಒಂದು ದಿನ ಗೊಂದಲದ ಗೂಡಾಗಿದ್ದು ಸತ್ಯಈ ಪ್ರಶಸ್ತಿಗೆ ನಾ ಅರ್ಹನೋ ಇಲ್ಲವೋ ನನಗೆ ತಿಳಿಯದೆನಿಮ್ಮ ಮಾತಿಗೆ ಇಲ್ಲವೆನ್ನಲೂ ಆಗದೆ‘ಪುನೀತ’ರ ಹೆಸರಿನ ಈ ‘ರತ್ನ’ವನುಕಳೆದುಕೊಳ್ಳಲು ಮನಸಾಗದೆಖಂಡಿತಾ ಬರುವೆ ಈ ಮಾತು ಸುಳ್ಳಾಗದೆ‘ನಿಮ್ಮ
87 ನೇ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಾಚೀನ ಸರ್ಕಾರಿ ಕನ್ನಡ ಶಾಲೆಗಳ ಉಳಿವಿಗೆ ನಿರ್ಣಯ ಅಂಗೀಕರಿಸಿರುವ ಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದ ಡಾ.ಭೇರ್ಯ ರಾಮಕುಮಾರ್ ಸ್ವಾಗತಿಸಿದ್ದಾರೆ.
ಬದುಕಿಗೆ ಬೇಕೆ ಬೇಕು ಸಹನೆಅದರಿಂದಾಗಿಯೇ ನಿನ್ನ ಸಾಧನೆ ತಾಳ್ಮೆಯೆಂಬ ಶ್ರೇಷ್ಠ ಸದ್ಗುಣನಮ್ಮೆಲ್ಲರ ಯಶಸ್ಸಿಗೆ ಕಾರಣ..! ಬದುಕಿನ ದಾರಿಯ ಗೆಲುವಿಗೆಮುಖದಲ್ಲಿರಲಿ ಪ್ರೀತಿಯ ಕಿರುನಗೆ ಇರಬೇಕು ಶ್ರಮದ ಸ್ವಪ್ರಯತ್ನನೀನಾಗುವೆಯೋ ಆಗ ಭಾರತರತ್ನ..!! ದುಡುಕುವ ನಿನ್ನ ಅವಲಕ್ಷಣದುಷ್ಪರಿಣಾಮಗಳಿಗಾದೀತು ಕಾರಣ
ಸಾಮಾನ್ಯವಾಗಿ ನಾವು ಒಬ್ಬ ವ್ಯಕ್ತಿಯನ್ನು ಅವನ ನಟನೆ ಅವನ ವ್ಯಕ್ತಿತ್ವ ಅವನ ಸೌಂದರ್ಯ ಅವನ ಅಭಿರುಚಿಗಳ ಮೂಲಕ ಗುರುತಿಸುತ್ತೇವೆ. ಭಾರತದಲ್ಲಿ ಯಾವುದೇ ನಟನನ್ನು ತೆಗೆದುಕೊಂಡರೂ ಕೂಡಾ ಅವನ ಜೀವನ ಕ್ರಮದಲ್ಲಿ ಹೊಂದಿಲ್ಲ ಒಂದು ತೊಂದರೆ
೧.ಬಳಸು ದೇಸಿಸರಿಸು ಆ ವಿದೇಶಿ ,ನೀ ಸ್ವಾವಲಂಬಿ. ೨.ಕುಗ್ಗದಿರು ನೀಜೀವನದಲ್ಲಿ ನುಗ್ಗು,ಆಗು ಅಮರ. ೩.ಬುದ್ಧ ಆಗಲ್ಲಪರವಾಗಿಲ್ಲ ಆಗು,ನಿಯಮ ಬದ್ಧ. ೪.ಚಿಂತೆಯು ಬೇಡಇರಲಿ ಚಿಂತನೆಯು,ಸುಖ ಜೀವನ. ೫.ಕಂಗಳು ಸೇರಿಅಂಕುರಿಸಿತು ಪ್ರೀತಿ,ಶುಭ ಮಿಲನ. -ಶಿವಪ್ರಸಾದ್ ಹಾದಿಮನಿ, ಕೊಪ್ಪಳ.
ಅಂತರಂಗದಿ ಶುದ್ಧ ಗುಣವ ನೆಟ್ಟುಶರಣರ ವಿಚಾರ ಮನದಲ್ಲಿ ಇಟ್ಟುಕಾಯಕ ನಿಷ್ಠೆಯ ಶ್ರದ್ಧೆಯ ತೊಟ್ಟುಸಾಗು ಹೆತ್ತವರಿಗೆ ಮಮತೆ ಕೊಟ್ಟು. ಹೆಸರನು ಗಳಿಸಿದ ಶ್ರೇಷ್ಠ ಮನೆತನಉಳಿಸುತಲಿ ನಡೆ ಅವರ ಗಟ್ಟಿತನಬಯಸದೆ ಯಾರಿಗೂ ಕೆಡುಕುತನಸನ್ಮಾರ್ಗದಿ ಸಾಗಲಿ ನಿನ್ನ ಜೀವನ.
Website Design and Development By ❤ Serverhug Web Solutions