
ಹುನಗುಂದದಲ್ಲಿ ಹೊಸದೊಂದು ಅಲೆ!
‘ಆರೋಗ್ಯವನ್ನು ಹದವಾಗಿಟ್ಟುಕೊಳ್ಳಲು ನೆಪ ಬೇಕೇ?’ ‘ ಆರೋಗ್ಯವೇ ಭಾಗ್ಯʼ ವೆನ್ನುವ ಪದಪುಂಜ ಇಂದು ಕೇವಲ ನಮ್ಮ ನೆನಪಿನಲ್ಲಷ್ಟೇ ಉಳಿದಿದೆಯೇ ಹೊರತು ನಿಜವಾದ ಅಂಗಳದಲ್ಲಿಲ್ಲ. ಮೂಲತಃ ಕೃಷಿಪ್ರಧಾನವಾದ ಹುನಗುಂದದಲ್ಲಿ ರೈತ ಕುಟುಂಬಗಳು ಹೆಚ್ಚಿದ್ದರೂ ಆಧುನಿಕತೆಯ ಹೊಸ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

‘ಆರೋಗ್ಯವನ್ನು ಹದವಾಗಿಟ್ಟುಕೊಳ್ಳಲು ನೆಪ ಬೇಕೇ?’ ‘ ಆರೋಗ್ಯವೇ ಭಾಗ್ಯʼ ವೆನ್ನುವ ಪದಪುಂಜ ಇಂದು ಕೇವಲ ನಮ್ಮ ನೆನಪಿನಲ್ಲಷ್ಟೇ ಉಳಿದಿದೆಯೇ ಹೊರತು ನಿಜವಾದ ಅಂಗಳದಲ್ಲಿಲ್ಲ. ಮೂಲತಃ ಕೃಷಿಪ್ರಧಾನವಾದ ಹುನಗುಂದದಲ್ಲಿ ರೈತ ಕುಟುಂಬಗಳು ಹೆಚ್ಚಿದ್ದರೂ ಆಧುನಿಕತೆಯ ಹೊಸ
ಊಹೆಗೂ ನಿಲುಕದ ನಿಜಾಂಶ ನಡೆದಿರುತ್ತೆಕಾಲ್ಪನಿಕ ಬದುಕಿನ ನಡುವಲ್ಲಿ ಏನೇನಾಗುತ್ತೆಅನ್ನೋದು ನಮ್ಮವರು ಯಾರೆಂದು ಚಿಂತಿಸಬೇಡಮೌನದ ಕಣಿವೆಯಲ್ಲಿ ಸ್ತಬ್ದರಾಗಿ ನಿಲ್ಲಬೇಡ.I೧I ಓಡ್ಗುದುರೆಯಂತೆ ಓಡುತಲಿರಲುಬೇಡ ತಟಸ್ತವಾಗದೆ ಆತ್ಮಬಲಕ್ಕೆಕುಂದಾಗದಂತೆ ಕಾರ್ಮೋಡಗಳ ಸರಿಸಿ ಬಂಧನಕ್ಕೆಒಳಗಾಗದೆ ಹುಸಿ ಆಮಿಷಗಳ ಗ್ರಹಚಾರಗಳುಸೋನೆಗೆ ಸಿಲುಕಿದ ಮಂದಿಯ

ಹಾರುತಿದೆ ಗಗನಕ್ಕೆ ಭಾರತದ ಕೀರ್ತಿ ಪತಾಕೆ..ತೋರುತಿದೆ ವಿಶ್ವಕೆ ಸಾಧನೆಗಳು ಸಾಲು ಸಾಲು..ಇದು ನಮ್ಮಹೆಮ್ಮೆಯ ತ್ರಿವರ್ಣ ಧ್ವಜವು …ಭಾರತೀಯರೆಲ್ಲರಿಗೆ ಪರಮ ಪೂಜ್ಯವೂ .. ಶೌರ್ಯ, ಬಲದ ಪ್ರತೀಕ ಕೇಸರಿ ವರ್ಣವು..ದೇಶಭಕ್ತರ ತ್ಯಾಗದಿಂದ ಭಾರತ ಧನ್ಯವು..ಅಂಬರ ಚುಂಬಿಸುವ

18 ವರ್ಷಗಳ ಒಳಗಿನ ಮಕ್ಕಳನ್ನು ಅಪರಾಧ ಮಾಡಲು ನೇಮಿಸಿಕೊಳ್ಳುವುದು ಅಥವಾ ತೊಡಗಿಸಿಕೊಳ್ಳುವುದು ಮಾಡಿದರೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ. ಅಪರಾಧ ಕೃತ್ಯವನ್ನು ಮಾಡಲು ಸಿದ್ದರಾಗಿರುವ ಕ್ರಿಮಿನಲ್ ಗಳು ಅಪರಾಧ ಮಾಡಿ

ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂಬಲ ಒಂದು ಕ್ಷಣವಾದರೂ ವಿಚಾರ ಮಾಡಿಯೇ ಬಿಟ್ಟಿರುತ್ತಾನೆ. ಆ ಸಾಧನೆ ಒಂದೇ ರಂಗದಲ್ಲಿ ಇಲ್ಲ, ಹಲವಾರು ರಂಗಗಳಲ್ಲಿ ಸಾಧನೆ

ದೇವ ಕೊಟ್ಟ ಉಡುಗೊರೆಭಾವ ತುಂಬಿದ ಅರಮನೆನವ ನವೀನ ಮಾದರಿಹಳತು ಹೊಸತು ಸಮ್ಮಿಲನಅನುಭವದ ಸದನ. ಜೀವ ವೀಣೆ ಮೀಟಿದೆಹಾವ ಭಾವ ಲಹರಿ ಮೂಡಿಸಿಒಳಗಣ್ಣ ತೆರೆ ಒಮ್ಮೆಮೇಲ್ಪದರ ಮಾಸಿದರುಅಂತರಂಗದ ಅರಿವಿರಲಿ. ಆನು ತಾನಾದ ಬಳಿಕಅನುವಾದದ ಬಳುವಳಿತಿರುಳು ತಿಳಿದುಒಳ

ವಿಶೇಷ ಲೇಖನ : ಜಿಲಾನಸಾಬ್ ಬಡಿಗೇರ ಬ್ರಿಟಿಷ್ ಆಡಳಿತದ ವಿರುದ್ಧ ಹಾಗೂ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಆಯುಧಗಳನ್ನು ಬಳಸಿದ ಮೊದಲ ಭಾರತೀಯ, ಕ್ರಾಂತಿಕಾರಿಗಳಲ್ಲಿ ಒಬ್ಬರಾಗಿರುವ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್ ಆಜಾದ್ ಎಂದೇ ಖ್ಯಾತಿಗಳಿಸಿದ

ಅಕ್ಕನಾಗಮ್ಮ 12ನೆಯ ಶತಮಾನದ ಕನ್ನಡ ನಾಡಿನ ಶಿವಶರಣೆಯರಲ್ಲಿ ಅಗ್ರಗಣ್ಯ ಶರಣೆ. ಶಿವಶರಣೆ ಅಕ್ಕನಾಗಮ್ಮ ಬಸವಾದಿ ಶರಣರ ಸಾಕ್ಷಿ ಪ್ರಜ್ಞೆಯಾಗಿ ಇಡೀ ಶರಣ ಸಂಕುಲ ಹಾಗೂ ವಚನ ಸಾಹಿತ್ಯ ರಕ್ಷಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ

80ರ ದಶಕದ ಉತ್ತರಾರ್ಧದಲ್ಲಿ ಪ್ರಾಥಮಿಕ ಶಾಲೆಯ ಮೆಟ್ಟಿಲೇರಿದವರು ನಾವು. ಅಜಾನುಬಾಹು ದೇಹದ, ಘನ ಗಂಭೀರ ವ್ಯಕ್ತಿತ್ವದ ಎಸ್. ಎಸ್. ನರೇಗಲ್ ಎಂಬುವರು ನಮ್ಮ ಕನ್ನಡ ಗಂಡು ಮಕ್ಕಳ ಮಾದರಿಯ ಪ್ರಾಥಮಿಕ ಶಾಲೆ ಸೂಳೇಬಾವಿಯ ಮುಖ್ಯಗುರುಗಳು.

ಮಳೆಗಾಲ ಎಂದ ತಕ್ಷಣ ನಮಗೆ ನೆನಪಿಗೆ ಬರುವುದು ಮಾತ್ರ ಮಲೆನಾಡು ಪ್ರದೇಶ. ಆದ್ರೆ ಅದೇ ತರ ನಮ್ಮ ಉತ್ತರ ಕರ್ನಾಟಕದ ಪ್ರಸಿದ್ಧ ಸ್ಥಳ ಕಪ್ಪತ್ತಗುಡ್ಡ ಪ್ರವಾಸಿ ತಾಣವಾಗಿರುವ ನಮ್ಮ ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ
Website Design and Development By ❤ Serverhug Web Solutions