
ಸೂರ್ಯನೂರಿನ ಸೂರ್ಯ( ಒಂದು ವೈಚಾರಿಕ ಕಥೆ )
ಸೂರ್ಯನೂರು ಎನ್ನುವುದು ಹೆಸರಿಗೆ ತಕ್ಕಂತೆ ಸೂರ್ಯನ ಮೊದಲ ಕಿರಣಗಳು ಬೀಳುವ ಹಳ್ಳಿ. ಆದರೆ, ಆ ಸೂರ್ಯನ ಕಿರಣಗಳು ಆ ಊರಿನ ಎಲ್ಲರ ಮನೆಗೂ ಸಮಾನವಾಗಿ ಬೀಳುತ್ತಿಲ್ಲ. ವಿಶೇಷವಾಗಿ, ಕೆಳ ಬೀದಿಯಲ್ಲಿದ್ದ ದಲಿತ ಕೇರಿಗೆ ಅವು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸೂರ್ಯನೂರು ಎನ್ನುವುದು ಹೆಸರಿಗೆ ತಕ್ಕಂತೆ ಸೂರ್ಯನ ಮೊದಲ ಕಿರಣಗಳು ಬೀಳುವ ಹಳ್ಳಿ. ಆದರೆ, ಆ ಸೂರ್ಯನ ಕಿರಣಗಳು ಆ ಊರಿನ ಎಲ್ಲರ ಮನೆಗೂ ಸಮಾನವಾಗಿ ಬೀಳುತ್ತಿಲ್ಲ. ವಿಶೇಷವಾಗಿ, ಕೆಳ ಬೀದಿಯಲ್ಲಿದ್ದ ದಲಿತ ಕೇರಿಗೆ ಅವು

ಬಾರೋ ಬಾರೋ ಅಣ್ಣ ರೈತಣ್ಣಾ,ಸುಮ್ಮನಿದ್ದರೆ ಯಾರೂ ಕೇಳೋದಿಲ್ಲಣ್ಣಾ!ಸರ್ಕಾರಕ್ಕೊಂದು ಸವಾಲು ಹಾಕೋಣ,ನಮ್ಮ ಹಕ್ಕಿನ ನೀರನು ಕೇಳೋಣ! ಎಷ್ಟು ದಿನ ನಾವಿಲ್ಲಿ ಕಾಯೋಣ,ಮಣ್ಣಿನ ಹಕ್ಕು ಕಸಿದುಕೊಳ್ಳೋಣ!ಮಧ್ಯಮ ನೀರಾವರಿ ಯೋಜನೆ ಬಯಸೋಣ,ಒಟ್ಟಾಗಿ ನಿಂತು ಧ್ವನಿ ಎತ್ತೋಣ! ಕಲ್ಬುರ್ಗಿ, ಬೀದರ್,

ಕನಕ ಕುರಿ ಕಾಯುತ್ತಿದ್ದ,ಕೃಷ್ಣ ದನ ಮೇಯಿಸುತ್ತಿದ್ದ,ಪರಿಚಯವಾಯಿತು ಹೆಚ್ಚೇನಿಲ್ಲ.! ಕನಕ ರೊಟ್ಟಿ ಒಯ್ಯುತ್ತಿದ್ದ,ಕೃಷ್ಣ ಬೆಣ್ಣೆ ಹಚ್ಚುತ್ತಿದ್ದ,ಹಂಚಿಕೊಂಡು ಉಂಡರು ಹೆಚ್ಚೇನಿಲ್ಲ.! ಕನಕನಿಗೆ ಹಾಡು ಕಟ್ಟುವ ಹುಚ್ಚು,ಕೃಷ್ಣನಿಗೆ ಕೊಳಲು ಅಚ್ಚುಮೆಚ್ಚು,ಗೆಳೆತನ ಕುದುರಿತು ಹೆಚ್ಚೇನಿಲ್ಲ.! ಕನಕ ಬ್ಯಾ ಬ್ಯಾ ಎಂದೂ,ಕೃಷ್ಣ

“ಯಾರು ಹೋಗುತ್ತೀರಿ ಸ್ವರ್ಗಕ್ಕೆ “ಕೇಳಿದರು ಗುರುಗಳು ಶಿಷ್ಯ ಗಣಕ್ಕೆ,ಶಿಷ್ಯ ರೆಲ್ಲರೂ ನೋಡಿಕೊಂಡರು,ತಮ್ಮ ತಮ್ಮ ಮುಖಾರವಿಂದ,ಎಲ್ಲರಿಗೂ ತಮ್ಮೊಳಗೇ ಅನುಮಾನ,” ನೀ ಏನಂತಿಯೋ ಕನಕ”ಅಂದರು, ಗುರುವರ್ಯರು,” ನಾ ಹೋದರೆ ಹೋದೇನು”ಅಂದರು ಕನಕ ದಾಸರು,ಅಂದರಾಗ ಉಳಿದ ಶಿಷ್ಯರು,ಕನಕನಿಗೆ ಕೊಬ್ಬು

ಅವರು ಕನಕ ತ್ಯಜಿಸಿಕನಕದಾಸರಾದರುನಾವು ಕನಕ ಮೋಹಿಸಿ“ಕನಕ” ದಾಸರಾದೆವು ಅವರು ಕುಲ ಕುಲವೆಂದು ಬಡಿದಾಡಬೇಡಿರಿ ಹುಚ್ವಪ್ಪಗಳಿರಾ…ಎಂದರುನಾವು ಕುಲ ಕುಲವೆಂದುನಿತ್ಯ ಬಡಿದಾಡುವ ಹುಚ್ವಪ್ಪಗಳಾದೆವು ಅವರು ಯುದ್ಧ ತ್ಯಜಿಸಿಶಾಂತಿ ಸೌಹಾರ್ದತೆಯ ದಾಸರಾದರುನಾವು ನಿತ್ಯ ಅಂತರಂಗ, ಬಹಿರಂಗಗಳಯುದ್ಧ ಮಾಡುತ ಅಶಾಂತರಾದೆವು

ಕನಕದಾಸರು (1509-1606) 16ನೇ ಶತಮಾನದ ಒಬ್ಬ ಪ್ರಮುಖ ಹರಿದಾಸ, ಸಂತಕವಿ, ಮತ್ತು ದಾಸ ಸಾಹಿತ್ಯದ ಪ್ರಮುಖ ವ್ಯಕ್ತಿ. ಮೂಲತಃ ತಿಮ್ಮಪ್ಪನಾಯಕ ಎಂಬ ಹೆಸರಿನ ಇವರು, ಕುರುಬ ಜನಾಂಗದವರಾಗಿದ್ದರು. ಇವರು ತಮ್ಮ ಕೀರ್ತನೆಗಳ ಮೂಲಕ ಜಾತಿ,

ಭಕ್ತಿ ಭಾವಕೆ ಅಜರಾಮರದ ಹೆಸರು ಕನ್ನಡ ಭಾಷೆಯ ವಿಶಿಷ್ಟವಾದ ದಾಸಶ್ರೇಷ್ಠರುಯುದ್ಧದಿ ಸೋತ ದಾಸ ಪರಂಪರೆಯ ಹರಿದಾಸರುಕಾಗಿನೆಲೆಯ ನಿವಾಸಿ ಶ್ರೀ ಭಕ್ತ ಕನಕದಾಸರು ಹಾವೇರಿಯ ಬಾಡ ಗ್ರಾಮದ ತಿಮ್ಮಪ್ಪ ನಾಯಕಚಿನ್ನದಂತ ಮಗನ ಹೆತ್ತರು ಬಚ್ಚಮ್ಮ ಭೀರಪ್ಪನಾಯಕವಿಜಯನಗರ

ಒಮ್ಮೆ ಉಡುಪಿಯ ಶ್ರೀಕೃಷ್ಣ ಮಠದ ಮುಖ್ಯಸ್ಥರಾದ ವ್ಯಾಸರಾಜರು ತಮ್ಮ ಎಲ್ಲಾ ಶಿಷ್ಯಂದಿರನ್ನು ಕರೆದು” ನಿಮಗೆಲ್ಲರಿಗೂ ನಾನೀಗ ಒಂದು ಬಾಳೆಹಣ್ಣನ್ನು ಕೊಡುತ್ತೇನೆ. ನೀವು ತಿನ್ನುವ ಈ ಬಾಳೆಹಣ್ಣನ್ನು ಯಾರೂ ನೋಡಬಾರದು. ಒಂದು ವೇಳೆ ನೀವು ತಿನ್ನುವ

ಆಂಧ್ರ ಪ್ರದೇಶದ ಶ್ರೀ ಹರಿಕೋಟದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಭಾರತೀಯ ನೌಕಾ ಪಡೆಯ GSAT-7 ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಇತಿಹಾಸ ರಚಿಸಿದೆ. ಭಾರತೀಯ ನೌಕಾ ಪಡೆಯ ತಾಂತ್ರಿಕ ಸ್ವಾವಲಂಬನೆಯ ಪ್ರತೀಕವಾಗಿರುವ

೧.ಕಾಯವನು ದಂಡಿಸಿಕಾಯಕವ ಮಾಡಿರೆಂದರು,ಬಸವಾದಿ ಪ್ರಮಥರು ಅಂದು,ಕಾಯವನು ದಂಡಿಸದೇಕೈಲಾಸವ ಬಯಸುತಿರುವರುಆಧುನಿಕರು, ಇಂದು,!ಎಂದ ಶಿವ ಶಿವಾ! ೨.ಶರಣು ಎಂದವರಿಗೆಶರಣು ಶರಣಾರ್ಥಿ ಎಂದರು,ಬಸವಾದಿ ಪ್ರಮಥರು,(ಶರಣರು).ಅಂದು,ಮಾತಾಡಿಸಿದರೆ ಮೈ ಮೇಲೇಬೀಳುತ್ತಿರುವರಲ್ಲ, ಆಧುನಿಕರುಅಣ್ಣ ಹೇಳಿಲ್ಲವೇ,ಏನ ಬಂದಿರಿ, “ಹದುಳವಿದ್ದಿರೇ,ಎಂದರೆ ನಿಮ್ಮ ಮೈ ಸಿರಿ, ಹಾರಿಹೋಹುದೇ?”ಹೌದು
Website Design and Development By ❤ Serverhug Web Solutions