
ಭೂರಮೆ ಹೈಕುಗಳ ಒಂದು ಅವಲೋಕನ…
ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಯುವ ಸಾಹಿತಿಎಂ.ಕೆ ಶೇಖ್ ರವರು ಕನ್ನಡ ಸಾರಸ್ವತ ಲೋಕದಲ್ಲಿ ಇಪ್ಪತ್ತೆರಡು ವರುಷದಿಂದ ಸಾಹಿತ್ಯ ಕೃಷಿ ಮಾಡಿದ ಕಾಯಕ ಯೋಗಿಯೆಂದರೆ ತಪ್ಪಗಲಾರದು – ಸೃಜನಶೀಲ ಹಾಗೂ ಹೃದಯವಂತ ಕವಿ ಹೃದಯದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಯುವ ಸಾಹಿತಿಎಂ.ಕೆ ಶೇಖ್ ರವರು ಕನ್ನಡ ಸಾರಸ್ವತ ಲೋಕದಲ್ಲಿ ಇಪ್ಪತ್ತೆರಡು ವರುಷದಿಂದ ಸಾಹಿತ್ಯ ಕೃಷಿ ಮಾಡಿದ ಕಾಯಕ ಯೋಗಿಯೆಂದರೆ ತಪ್ಪಗಲಾರದು – ಸೃಜನಶೀಲ ಹಾಗೂ ಹೃದಯವಂತ ಕವಿ ಹೃದಯದ

ಶತಮಾನಗಳು ಕಳೆದ ಮೇಲೆ ಮೂಲೆ ಮನೆಯ ನೆನಪಾಗಿಮೂಲೆ ಮನೆಯ ದೇವರಮನೆ ಮಾಡಲು ಸಜ್ಜಾಗಿದ್ದಾರೆ ಯಾರು ಅಂತ ಕೇಳಿದರೆ ಮೈ ರೋಮಾಂಚನ ಗೊಳ್ಳುತ್ತೆ. ಯಾಕೆ ಗೊತ್ತಾ?ಇಷ್ಟು ದಿನ ಮೂಲೆ ಮನೆಯೆಂದು ಕಸ,ಪೊರಕೆ, ಚಪ್ಪಲಿಯೇ ಕಂಡಿದ್ದಾಯಿತು. ಸಿರಿ

(ಭಾಗ-೧)ದಿನಾಂಕ ೨೮ ೦೪ ೧೯೬೦ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಬೋಧನಾ ಸಂಶೋಧನಾ ಕ್ಷೇತ್ರವಾದ ‘ಮಾನಸ ಗಂಗೋತ್ರಿ’ಯ ಪ್ರಾರಂಭವೋತ್ಸವವನ್ನು ನೆರವೇರಿಸಿದರು ಆಗಿನ ಉಪಕುಲಪತಿ ಡಾ.ಕೆ.ವಿ.ಪುಟ್ಟಪ್ಪ,ಎಂ ಎ.ಡಿಲಿಟ್“ಮಾನಸ ಗಂಗೋತ್ರಿ ಎಂದು ಹೆಸರಿಟ್ಟವರೆ ಇವರು ಅದು ಇವರಿಗೆ ಮಿಂಚಿನಂತೆ

ಭಾರತ ಆರ್ಥಿಕತೆಯಲ್ಲಿ 5ನೇ ಅತಿ ದೊಡ್ಡ ರಾಷ್ಟ್ರ,ವಿಶ್ವದ ಬಲಿಷ್ಠ ರಾಷ್ಟ್ರಗಳೇ ಇಂದು ಭಾರತದೊಂದಿಗೆ ಸ್ನೇಹದ ಹಸ್ತವನ್ನು ಚಾಚಲು ಪೈಪೋಟಿಗಿಳಿದಿವೆ ಆದರೆ ಇಂತಹ ಭವ್ಯ ಭಾರತಕ್ಕೆ ನಿರುದ್ಯೋಗ ಎನ್ನುವುದು ಒಂದು ಕಪ್ಪು ಚುಕ್ಕೆಯಾಗಿದೆ.ಭಾರತದಲ್ಲಿ ನಿರುದ್ಯೋಗ ದರವು
ವಿರಾಟ ನಗರದಲ್ಲಿ ಅಜ್ಞಾತವಾಸವನ್ನ ಕಳೆದವರುತ್ರಿಲೋಕ ಸಂಚಾರಿ ನಾರದರಿಂದ ಸಲಹೆ ಪಡೆದವರುವೇಷವದರಸಿ ವಿರಾಟ ರಾಜನ ಬಳಿ ಹೋದವರುಎಚ್ಚರಿಕೆಯಿಂದಲೇ ಹೆಜ್ಜೆ ಇಟ್ಟ ಪಾಂಡವರು ಬ್ರಾಹ್ಮಣ ವೇಷದಲ್ಲಿದ್ದವನುಅಡುಗೆಯ ಮನೆಯಲ್ಲಿ ಸೌಟನ್ನು ಹಿಡಿದವನುವಿರಾಟರಾಜನ ಮಗಳಿಗೆ ನೃತ್ಯ ಸಂಗೀತವನ್ನು ಕಲಿಸಿದವನುದನ ಕರಗಳನ್ನು

ಮರೆತ ಕ್ಷಣಕಲ್ಪನೆಗಳು, ಕನಸುಗಳುಅನುಭವದ ಕಲ್ಪನಾತೀತ ಮನಸ್ಸಿನಭಾವಗಳು ಬೆಳಕು ಕತ್ತಲು ವೈಚಿತ್ರ್ಯಗಳ ಸಮಾಗಮ ಬರಿಗಣ್ಣಿಗೆ ಕಾಣದಿಹುದುಕವಿ ತಾನಾಗೆ ಬರೆದಕಲ್ಪನೆಕಂಡಿದ್ದು ಬರಿಯ ನೆನಪುಮಾತು ಮೌನ ಕೇಳಿಸದ ವಿಚಿತ್ರ ಕಲ್ಪನೆಗಳು ಅಲೆಗಳಂತೆಅಪ್ಪಳಿಸುತಲಿಹುದು ಮನಸ್ಸಿನಅಂತರಾಳದ ವೈಚಿತ್ರ್ಯಪುನಃ ಕಂಡ ಕನಸು ಕೋನೆಯಕ್ಷಣಇರುವ
ಬಾಗಲಕೋಟೆ:ನಿರಂತರ ಅಧ್ಯಯನ ರೂಢಿಸಿಕೊಳ್ಳುವ ಕವಿಗಳು ಸತ್ವಯುತ ಕಾವ್ಯ ರಚಿಸಬೇಕು ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ಕಾವ್ಯ ಪ್ರೇರಣೆ ನೀಡುತ್ತದೆ ಮಾನವ ಅಂತರಂಗದ ಶುಚಿತ್ವ ಕ್ಕೆ ಕಾವ್ಯ ಮುಖ್ಯವಾಗಬಲ್ಲದು ಎಂದು ಬಾಗಲಕೋಟೆಯ ಕವಿ ಶಿಕ್ಷಕ ಶಿವಾನಂದ ಆದಾಪುರ

ಎಲ್ಲವೂ ಕನಸುಎಲ್ಲವೂ ನನಸುಯಾವುದೆಂಬುದು ತಿಳಿಯುವ ಮೊದಲು ಎಲ್ಲವೂ ಮನಸ್ಸುಎಲ್ಲವೂ ತಪಸ್ಸುಯಾವುದೆಂಬುದು ತಿಳಿಯುವ ಮೊದಲುಕನಸ್ಸುಗಳ ಒಳಗೆ ನನಸುಮನಸ್ಸುಗಳ ಕದನ… -ಚೇತನ್ ಕುಮಾರ್
ಕಲಿಕೆಯೊಳಗಿನ ಮೊಳಕೆಯೊಂದು ಪುಳಕದ ಸೆಳೆತಕೆ ಸಿಲುಕಿತಳುಕು ಬಳುಕಿನ ಕೊಳಕು ಮನದ ಕನ್ಯೆಯ ಸೂಕ್ಷ್ಮ ಸನ್ನೆಯೊಂದು ಕ್ಷಮಿಸೆನ್ನುತಿದೆ ಪ್ರತೀ ಕ್ಷಣವಿಂದು| ಮುದುಡಿ ಮಂಕಾದ ಎನ್ಮನದಲಿಂದು….!! ಯೌವ್ವನದಲಿ ಎಲ್ಲವನೂ ಸಹಿಸಿ ಸಿಹಿ ಬೆಲ್ಲದ ನೆಪದಿ ಗಲ್ಲವನಿಡಿದು ಮೆಲ್ಲಗೆ

ಯಾರು ಬಂದವರು ಇಲ್ಲಿಗೆಧರೆಯ ನೋಡಲೆಂದುಸನಿಹದ ಸುತ್ತಲೂಕವಿದಿದೆ ಕತ್ತಲು ಸದ್ದು ಗದ್ದಲಗಳೆ ಆವರಿಸಿದೆ ಎಲ್ಲವು ಮೌನಎಲ್ಲೋ ಇರುವೆವೆಂಬ ಬಾನಂಚಿನ ನಕ್ಷತ್ರಗಳಸುಳಿವುಗಳ ಹುಡುಕುತ್ತಾ ಯಾರು ಬಂದವರು ಎಲ್ಲವೂ ಶ್ವಾಸದ ಪಿಸುಗುಟ್ಟುವಿಕೆತಾ ಮನವು ಚಡಪಡಿಸುವಿಕೆ ಅರಿವಿನಿಂದಾವ್ರತಗದ್ದಲಗಳಾಚೆ ಮುಗಿದಿದೆ ಮೌನದ
Website Design and Development By ❤ Serverhug Web Solutions