
ಶೀರ್ಷಿಕೆ:ಅವನ ದಾರಿ
ಎಲ್ಲೋ ಹುಟ್ಟಿ, ಎಲ್ಲೋ ಬೆಳೆದುಬಂದಿಹೆವು ಭಾವ ಬಂಧ ಬೆಸೆದುಎಲ್ಲಿಂದ ಎಲ್ಲಿಗೋ ಅಲೆದು ಅಲೆದುಯಾರೋ ಆಜ್ಞೆಗೆ ಮಣಿದು ದುಡಿದು ಎಲ್ಲಿರುವುದೋ ನಮ್ಮ ಅನ್ನದ ಋಣಅಲ್ಲಿಗೆ ಸಾಗಲೇಬೇಕು ಎಲ್ಲರ ಪಯಣಜಗದ ಮೂಲೆ ಮೂಲೆಯೂ ಅವನ ತಾಣದೇವನಾಜ್ಞೆಯೇ ನಡೆಯುವುದು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಎಲ್ಲೋ ಹುಟ್ಟಿ, ಎಲ್ಲೋ ಬೆಳೆದುಬಂದಿಹೆವು ಭಾವ ಬಂಧ ಬೆಸೆದುಎಲ್ಲಿಂದ ಎಲ್ಲಿಗೋ ಅಲೆದು ಅಲೆದುಯಾರೋ ಆಜ್ಞೆಗೆ ಮಣಿದು ದುಡಿದು ಎಲ್ಲಿರುವುದೋ ನಮ್ಮ ಅನ್ನದ ಋಣಅಲ್ಲಿಗೆ ಸಾಗಲೇಬೇಕು ಎಲ್ಲರ ಪಯಣಜಗದ ಮೂಲೆ ಮೂಲೆಯೂ ಅವನ ತಾಣದೇವನಾಜ್ಞೆಯೇ ನಡೆಯುವುದು

ಮೈಸೂರು: ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣ ಮುಡಾ ಪಕ್ಕ, ಮೈಸೂರು ಇಲ್ಲಿ ಡಾ.ಬಿ.ಪಿ. ಆಶಾಕುಮಾರಿ ಕನ್ನಡ ಪ್ರಾಧ್ಯಾಪಕರು,ಮಹಾರಾಜ ಕಾಲೇಜು ಮೈಸೂರು ಇವರು ವ್ಯಕ್ತಿ ಸಂಪದ ಪುಸ್ತಕದ ಕುರಿತು ವಿಶ್ಲೇಷಣೆ ನಡೆಸುವರು.‘ಕಾಡು ಮಲ್ಲಿಗೆ’ ಕಾದಂಬರಿ ಕುರಿತು

ಈಗಿನ ಯುಗವನ್ನು ಬ್ರಾಂಡ್ ಯುಗವೆಂದೇ ಪರಿಗಣಿಸಬಹುದು.ಬ್ರಾಂಡ್ ಸೃಷ್ಟಿಸುವುದು ಅಂದರೆ ನಮ್ಮ ಪ್ರೇಕ್ಷಕ ವರ್ಗವನ್ನು ಸೃಷ್ಟಿಸಿದಂತೆ ನಮ್ಮಲ್ಲಿ ಪಗಣಿಸಲ್ಪಡುವ ಅಂಶ ಇದ್ದರೆ ಮಾತ್ರ ನಮ್ಮನ್ನು ಪರಿಗಣಿಸುತ್ತಾರೆ.ಆಹಾರ ಧಾನ್ಯಗಳಲ್ಲಿ ಜೊಳ್ಳು ಇದ್ದರೆ ಹೇಗೆ ಪರಿಗಣಿಸಲಾಗದು ಹಾಗೆ ನಮ್ಮಲ್ಲಿ

ಅಕ್ಷರ ಕಲಿಸಿ ಬದುಕು ತೋರಿಸಿದವರುಮಾರ್ಗದರ್ಶನ ಮಾಡಿ ಹರಸಿ ಹಾರೈಸಿದವರುಪರ ಊರಿನಿಂದ ಬಂದು ಬೋಧಿಸಿದವರುಸ್ವಾರ್ಥವಿಲ್ಲದ ನಿಸ್ವಾರ್ಥ ಮನದ ಗುರುದೇವರು ಬೆಳೆಸಿದರು ಅಜ್ಞಾನದಿಂದ ಜ್ಞಾನದ ಕಡೆಗೆಸ್ಫೂರ್ತಿ ತುಂಬಿದರು ಪ್ರತಿ ಮಗುವಿನ ಸಾಧನೆಗೆಪೂಜಿಸಿ ಬಳಪ ಹಿಡಿದ ಭಗವಂತನಿಗೆಪ್ರೀತಿ ಮಮತೆಯ

ನಾನು ಅಕ್ಷರವಾದರೆ ನನ್ನ ಶಿಷ್ಯರು ಪದವಾಗಬೇಕುನಾನು ಪದವಾದರೆ ನನ್ನ ಶಿಷ್ಯರು ವಾಕ್ಯವಾಗಬೇಕುನಾನು ವಾಕ್ಯವಾದರೆ ನನ್ನ ಶಿಷ್ಯರು ಪ್ಯಾರಾ ಆಗಬೇಕುನಾನು ಪ್ಯಾರಾ ಆದರೆ ನನ್ನ ಶಿಷ್ಯರು ಪುಟವಾಗಬೇಕುನಾನು ಪುಟವಾದರೆ ನನ್ನ ಶಿಷ್ಯರು ಪುಸ್ತಕವಾಗಬೇಕುನಾನು ಪುಸ್ತಕವಾದರೆ ನನ್ನ

ಹಿಂದೂ ಮುಸ್ಲಿಂ ಸೇರಿ ಮಾಡುವತ್ಯಾಗ ಬಲಿದಾನ ಎರಡು ಕೂಡುವಸರ್ವರೂ ಕೂಡಿ ನಲಿದು ಸಂಭ್ರಮಿಸುವಜಾತಿ ಬೇದ ಎಲ್ಲವನ್ನು ತೋರೆಯುವ ಮನೆಯಲ್ಲಿ ಚೋಂಗಿಯ ಮಾಡಿ ಆಚರಿಸುವರುಅಗ್ನಿ ಕುಂಡದಲಿ ಬೆಂಕಿಯ ಹಾಕುವರುದೇವರಿಗೆ ಸಕ್ಕರೆಯ ನೈವೇದ್ಯ ಮಾಡುವರುಬೇದ ಭಾವವ ತೊರೆದು

ಕೆಲವೊಮ್ಮೆ ಸಾಮಾನ್ಯವಾಗಿ ಗೊತ್ತಿರದ,ಸ್ಪಷ್ಟವಾಗಿ ಗೋಚರಿಸದೇ ಇರುವ ಚಿಹ್ನೆಗಳೂ ಸಹ ಕ್ಯಾನ್ಸರ್ ಅಪಾಯದ ಎಚ್ಚರಿಕೆಯ ಗಂಟೆಯಾಗಿರಬಹುದು.ಆದರೆ,ಈ ಲಕ್ಷಣಗಳನ್ನು ನಿರ್ಲಕ್ಷಿಸುವುದರಿಂದ ಇದು ಭವಿಷ್ಯದಲ್ಲಿ ಭಾರೀ ತೊಂದರೆ ಉಂಟುಮಾಡಬಹುದು. ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಸರ್ಜಿಕಲ್ ಆಂಕೊಲಾಜಿ ವಿಭಾಗದ ಡಾ.

ಮೊಹರಂ 2024:ಅಶುರಾ ಎಂದರೇನು? ಮುಸ್ಲಿಮರಿಗೆ ಶೋಕಾಚರಣೆ, ರಕ್ತದಾನ ದಿನದ (ಕತ್ತಲ್ ರಾತ್ರಿ)ಬಗ್ಗೆದಿನಾಂಕ,ಮಹತ್ವ…ಈ ಮೊಹರಂ 2024 ರ ರಕ್ತದಾನ ಸೇರಿದಂತೆ ಮುಸ್ಲಿಮರು ಆಚರಿಸುವ ಅಶುರಾ, ಅದರ ದಿನಾಂಕ ಮತ್ತು ಶೋಕ ಆಚರಣೆಗಳ ಮಹತ್ವವನ್ನು ತಿಳಿಯೊಣ ಇಸ್ಲಾಮಿಕ್
ನಂಬಿಕೆಯೇ ಜೀವನದ ಉಸಿರು,ನಂಬಿಕೆ ಇಂದಲೇ ಜೀವನ ಹಸಿರು,ಸೂರ್ಯ ಮುಳುಗಿ ಕತ್ಹಲಾದಾಗಚಂದ್ರ ಉದಯಿಸಿ ಬೆಳಕು ನೀಡುವನೆಂಬ ನಂಬಿಕೆ,ಮತ್ತೆ ಬೆಳಗಾಗುವ ,ಸೂರ್ಯನ ಹೊಂಗಿರಣ ಕಾಣುವ ನಂಬಿಕೆ,ನಂಬಿಕೆಯೆಂಬ ಗಡಿಯಾರದ ಹಿಂದೆಸುತ್ತುತ್ತಿದೆ ಮಾನವ ಸಮಾಜದ ಮನಸ್ಸು.. ಮಗು ಬೆಳೆದು ಬದುಕು

ರಾತ್ರಿ-ಮಗ್ಗುಲಾದರೆ ಕಣ್ರೆಪ್ಪೆ ತಗಲುವಷ್ಟು ಹತ್ತಿರಮೈ ಮೆತ್ತಿಕೊಳ್ಳುವ ಪರಿಚಿತರಾದರೂಬೆಳ್ಳಂ ಬೆಳಗ ಹಗಲಲಿಜನ್ಮಾಂತರದ ಅಪರಿಚಿತರುಮನಸ್ಸಿನ ಸಂದಿಗೊಂದಿಗಳಲಿಎಂದೂ ಹೆಜ್ಜೆಯಿಕ್ಕದರಮ್ಯಭಾವನೆಗಳ ನವಿರಸ್ಪಂದನವೇನೆಂದೇ ತಿಳಿಯದಕಡು ಅಪರಿಚಿತತೆಯಅಯೋಮಯ ವ್ಯಸ್ತಪುರುಷಬೆಳಕ ದೊಂದಿಕೈಯಲಿದ್ದೂ ಎಣ್ಣೆಯನಿಕ್ಕಿಬೆಳಕ ನೇಯಲಾರದಅಕುಶಲಕರ್ಮಿ ನೀನೆಂದರೆಕಟೋಕ್ತಿಯಲ್ಲ ಕಣ್ಣು ಕಣ್ಣಲ್ಲಿ ಬೆರೆಸಿತುಟಿಯ ನಗೆ ಹೆಕ್ಕಿಕೆನ್ನೆ ಗುಣಿಯಲಿ
Website Design and Development By ❤ Serverhug Web Solutions