
ತೂಗುದೀಪ ದರ್ಶನ
ಕಲೆ ಎಂಬ ನಟನೆ ಮಾಡಿಪ್ರತಿಭೆ ತೋರು ನಾಯಕಕಲೆಯ ಗುರುತು ಕಳೆಯಬೇಕುರಂಗಭೂಮಿ ಸೇವಕ. ಯಾರು ಏನು ಹಿರಿಯರಲ್ಲಕಲೆ ಅನ್ನು ಪ್ರತಿಭೆಗೆಎಲ್ಲಾ ಗೊತ್ತು ಗತ್ತುಬಿಟ್ಟುನವರಸಗಳ ಮೆಟ್ಟಿಗೆ. ಸೊಕ್ಕು ಬೇಕು ಬದುಕಿನಲ್ಲಿಕಲಿಯುತ್ತಿರುವ ಪಾಠದಿಕಲಿತ ಮೇಲೆ ಮಧವಬಿಟ್ಟುಬಾಳಬೇಕು ಜನಜೀವನ ನೋಟದಿ.
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಕಲೆ ಎಂಬ ನಟನೆ ಮಾಡಿಪ್ರತಿಭೆ ತೋರು ನಾಯಕಕಲೆಯ ಗುರುತು ಕಳೆಯಬೇಕುರಂಗಭೂಮಿ ಸೇವಕ. ಯಾರು ಏನು ಹಿರಿಯರಲ್ಲಕಲೆ ಅನ್ನು ಪ್ರತಿಭೆಗೆಎಲ್ಲಾ ಗೊತ್ತು ಗತ್ತುಬಿಟ್ಟುನವರಸಗಳ ಮೆಟ್ಟಿಗೆ. ಸೊಕ್ಕು ಬೇಕು ಬದುಕಿನಲ್ಲಿಕಲಿಯುತ್ತಿರುವ ಪಾಠದಿಕಲಿತ ಮೇಲೆ ಮಧವಬಿಟ್ಟುಬಾಳಬೇಕು ಜನಜೀವನ ನೋಟದಿ.
ನಂದಿಹೋಗುವ ಮುನ್ನ ಏನಾದ್ರು ಸಾಧಿಸಿತೋರಿಸು ಜಯಭೇರಿಯ ರಣಬೇಟೆ ಸೃಷ್ಟಿಸಿಮುನ್ನುಗ್ಗುವ ಛಲ ಈ ಜಗದೇಕಮಲ್ಲನಿಗೆಕಾದುಕಾದು ಕುಳಿತವನಿಗೆ ಸವಿರುಚಿಯ ಸಜ್ಜಿಗೆ.I೧I ವಿಜಯವು ಸಿಕ್ಕಾಗ ಸಂಭ್ರಮದಲ್ಲಿ ನಿರ್ಣಯವನ್ನುಪರರಿಗೆ ಅವಕಾಶ ಸಿಗಲೆಂದು ಸ್ವಾರ್ಥವನ್ನುಬಿಟ್ಟು ಇನ್ನುಸಾಕು ಬೇರೆಯವರಿಗೆ ಅನುಕೂಲವಾಗಲೆಂದುತ್ಯಾಗಮಾಡಿದ ಹೃದಯವಂತ ಜಗದೇಕಮಲ್ಲ
ಬಾಳ ದಾರಿ ಸಾಗುತಿದೆ ದಿನನಿತ್ಯ ತಪ್ಪದೆಪಯಣದ ಅಂತ್ಯವೂ ಇನ್ನೂ ಕಾಣದಾಗಿದೆಕಷ್ಟ ಸುಖಗಳ ಮನವು ಅನುಭವಿಸಿದೆಕಾರಣ ಸಿಗದೆ ಪಯಣ ಮತ್ತೆ ನಿಂತಿದೆ ಬದುಕಿನ ಪಯಣದಲ್ಲಿ ಸಿಕ್ಕರು ಹಲವರುನೋವು ನಲಿವನು ಕೆಲವರು ಹಂಚಿಕೊಂಡರುನಂಬಿದವರು ಮನಕೆ ಖುಷಿಯ ಕೊಟ್ಟರುಮಿಕ್ಕವರು
ಸೂರ್ಯವಂಶದ ಸೂರ್ಯತ್ರೆತಾಯುಗದ ಪ್ರತ್ಯಕ್ಷ ದೈವಮರಳಿ ಬಂದ ಕಲಿಯುಗದಲ್ಲಿತನ್ನ ಜನ್ಮಭೂಮಿ ಅಯೋಧ್ಯ ಕಂಡುಬೆರಗಾಗಿ ನಿಂತ ರಾಮ ಸೀತಾ ರಾಮರೆಧರೆಗಿಳಿದಂತೆಎಲ್ಲೆಲ್ಲೂ ಶ್ರೀರಾಮ ಭಕ್ತಿಯಭಜನೆ, ಪೂಜೆ ,ಸಂಗೀತ ದೀಪಹಾಗೂಪುಷ್ಪಾಲಂಕಾರಕಂಗೊಳಿಸುತ್ತಿದೆ ಗೆಳೆಯರೇ ರಾಮ ರಾಜ್ಯದ ವೈಭವಕಣ್ತುಂಬಿಕೊಳ್ಳುವ ಸಮಯ,ಭರತಖಂಡವೇ ದೀಪವುಬೆಳಗಿ ಪ್ರಜ್ವಲಿಸುತ್ತಿದೆ,
ನಿನ್ನ ಚಂದದ ಮೌನಅಂದದ ಮತಿನ ಹೃದಯಸುಖದ ಬಡಿತ ಹೆಚ್ಚಿಸಿದೆ… ಹೆಚ್ಚು ನೇರಮಾತಿಲ್ಲದಿದ್ದರನುನಿನ್ನ ಕಣ್ಣುಗಳಲಿ ತುಂಬಿದೆಪ್ರೀತಿಯ ಮುತ್ತು ಪಿಸುಮಾತು ಕೇಳುತಿದೆ… ನಿನ್ನ ಪ್ರೀತಿಯ ಸಿಹಿ ಜೇನುಮಾತನು ನನ್ನ ಮನಸಾರೆಅರೆತು ಕೊಂಡಿರುವೆ…. ನಿನ್ನ ಮಾತಿಗಾಗಿ ನನ್ನ ಕಿವಿಗಳು
ಶೂನ್ಯದ ಗರ್ಭದಲ್ಲಿಜನಿಸಿ ನೀನು ಬಂದಿಸೊನ್ನೆಯ ಬೆನ್ನು ಹತ್ತಿಹಣ ಆಸ್ತಿ ಗಳಿಸಿದಿ ಕೂಡಿಸುತ್ತಾ ಹೋದರೆಬಾಳಿನಲ್ಲಿ ಸಿರಿವಂತಕಳೆಯುತ್ತಾ ಸಾಗಿದರೆಜಗದಲ್ಲಿ ನೀ ಏಕಾಂತ ಕೂಡಿಸಿ ಕಳೆದು ನೀನುಬರುವಂತೆ ಮಾಡು ಶೇಷದಾನ ಧರ್ಮವ ಮಾಡಲುಮೆಚ್ಚುವನು ಆ ಜಗದೀಶ -ಚಂದು ವಾಗೀಶ
ಒಂದು ಭಾಷೆಯ ಆಯ್ಕೆಯು ಅವಕಾಶಸೃಷ್ಟಿಸಲು ಅನುಕೂಲವಾಗಬಹುದು ಅದು ಆ ಪ್ರದೇಶತಲುಪಲು ಅಲ್ಲಿ ವಾಸಿಸಲು, ಜೀವಿಸಲುನೆರವಾಗುವ ಕಾಯಕಕ್ಕೆ ಪರಿಕರಗಳನ್ನು ಒದಗಿಸಲು.I೧I ಅಭಿಮಾನವಿದ್ದರೆ ಕಲಿಯಲು ದುಂಬಾಲು ಬೀಳುತ್ತಾರೆಅವಮಾನವು ಎಲ್ಲವನ್ನುಉತ್ಪ್ರೇಕ್ಷೆಯಿಂದ ಕೊಡುತ್ತಾರೆಯೋಚಿಸುವ ಬುದ್ಧಿಕ್ಷಮತೆಯನ್ನು ನೀಡಿದ್ರೆ ಚಾಣಕ್ಷತನಕ್ಕೆದಾರಿಯೆಂದು ತಿಳಿಯಬಹುದಲ್ಲವೇ ಜನತೆಯ
ನಗೆ-ಹನಿಗಳು ನಾಬೇರೆ ಹುಡುಗಿಯರನ್ನು ಕಣ್ಣೆತ್ತಿ ನೋಡುವುದಿಲ್ಲಕನಸಿನಲ್ಲೂ ನೆನೆಯುವುದಿಲ್ಲ. ಆಗಾಗ ಈ ರೀತಿನನ್ನವಳ ಎದುರು ಹೇಳುವುದರಲ್ಲಿತಪ್ಪೇನಿಲ್ಲ,…!! ಮನೆ ಕೆಲಸಗಳು ಹೆಚ್ಚಿರುವ ಕಾರಣನೇಮಿಸಲು ಯತ್ನಿಸಿದೆ ಕೆಲಸದಾಕೆಯನ್ನು ಆಗ ನನ್ನವಳೆಂದಳುನೀವೇ ತುಸು ಸಮಯ ಮಾಡಿಕೊಂಡರಾಯಿತುನಮಗ್ಯಾಕೆ ಕೆಲಸದಾಕೆ ಇನ್ನು,…! ಪ್ರವಾಸಕ್ಕೆ
ವಿಶ್ವದೆಲ್ಲಡೆ ಯೋಗ ದಿನಯೋಗ ಮಾಡಿರಿ ತಪ್ಪದೇ ಪ್ರತಿದಿನಸಂದೇಹವೇ ಬೇಡ ನಿತ್ಯ ಆರೋಗ್ಯ ದಿನಸೀಮಿತವಾಗದಿರಲಿ ಯೋಗ ಕೇವಲ ಈ ದಿನ ನೆನಪಿರಲಿ ನಾಣ್ಣುಡಿ ಆರೋಗ್ಯವೇ ಭಾಗ್ಯರೋಗದಿ ದೂರವಿರಲು ಯೋಗವೇ ಸೌಭಾಗ್ಯದೇಹಕ್ಕೆ ಯೋಗವಿರದಿದ್ದರೆ ಬದುಕು ದೌರ್ಭಾಗ್ಯಯೋಗದಿಂದ ಯೋಗಿಯಾಗಿ
ಅದ್ಭುತ ಅಪ್ಪನ ಪ್ರೀತಿಯ ಮಾತುಅಳಿಸಲಾಗದ ಅಪ್ಪಟ ಗುಣಗಳುಅಪರೂಪದ ದೇವರು ಇವರುಅತ್ಯಂತ ಶ್ರದ್ಧೆ ಉಳ್ಳ ಉತ್ತಮ ಗುಣದವನು ದೇಹದ ಬಂಡಿ ಸಾಗಲು ಕಲಿಸಿದದೇವರ ರೂಪ ಉಳ್ಳ ಭವ್ಯರತ್ನದಣಿದರು ತಾನು ಬೇಸರಾಗದೆದೇಶದ ಹಿರಿಮೆಯನ್ನು ಗಳಿಸಿದ ನಡೆದಾಡುವ ದೇವರು
Website Design and Development By ❤ Serverhug Web Solutions