ಮಲೆನಾಡ ಚೆಲುವ
ಮಲೆನಾಡ ಚೆಲುವಮಲೆನಾಡಿನ ಸುಂದರಆಡಂಬರವಿಲ್ಲದ ಹುಡುಗ.ಆ ಕ್ಷಣ ನೋಡುತ ನಿನ್ನನಾ ಮರೆತೆನು ನನ್ನ ಹಚ್ಚ ಹಸಿರು ಕಾನನದ ಮಡಿಲುನೀನು ಜನಿಸಿದ ಸಿರಿ ಒಡಲುಶುದ್ಧನೀರಿನ ನದಿಗಳ ಮಧ್ಯಸ್ವಚ್ಛ ಮನಸ್ಸಿನ ನಮ್ಮಇಬ್ಬರ ಪ್ರತಿಬಂಬಗಳುನಮ್ಮ ಇಬ್ಬರ ಪ್ರೀತಿಗೆ ಸಾಕ್ಷಿಪಶ್ಚಿಮ ಘಟ್ಟಗಳ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಮಲೆನಾಡ ಚೆಲುವಮಲೆನಾಡಿನ ಸುಂದರಆಡಂಬರವಿಲ್ಲದ ಹುಡುಗ.ಆ ಕ್ಷಣ ನೋಡುತ ನಿನ್ನನಾ ಮರೆತೆನು ನನ್ನ ಹಚ್ಚ ಹಸಿರು ಕಾನನದ ಮಡಿಲುನೀನು ಜನಿಸಿದ ಸಿರಿ ಒಡಲುಶುದ್ಧನೀರಿನ ನದಿಗಳ ಮಧ್ಯಸ್ವಚ್ಛ ಮನಸ್ಸಿನ ನಮ್ಮಇಬ್ಬರ ಪ್ರತಿಬಂಬಗಳುನಮ್ಮ ಇಬ್ಬರ ಪ್ರೀತಿಗೆ ಸಾಕ್ಷಿಪಶ್ಚಿಮ ಘಟ್ಟಗಳ
ನಾನಿದ್ದೆ ನನ್ನ ಪಾಡಿಗೆನೀನೇಕೆ ಬಂದೆ ನನ್ನ ಎದೆಯ ಗೂಡಿಗೆನಿನ್ನ ಈ ಒಳ್ಳೆಯ ಗುಣಕ್ಕೆಮೈಮರೆತು ನಡೆದೆ ನಿನ್ನೆಡೆಗೆ ಜೊತೆಯಲಿ ಹೆಜ್ಜೆ ಹಾಕಲಿಲ್ಲಮತ್ತೆ ಮತ್ತೆ ಬೇಟಿ ಆಗಲಿಲ್ಲಹೇಳಿದಂಗೆ ಕೇಳಲಿಲ್ಲಆದರೂ ಸ್ನೇಹ ಬಿಡಲಿಲ್ಲ ನಿನ್ನ ನೆನಪುಗಳು ಕಾಡಿದಾಗನೆನಪುಗಳೇ ಜೀವಂತ
ಹುಟ್ಟಿದ ಸ್ಥಳವನ್ನೇ ಅವಮಾನಿಸುತ್ತಾ ಕುಡಿಸಿದ ಹಾಲನ್ನೇ ವಿಷವೆನಿಸಿದೆ ಆಡುವ ಬಾಲೆಯನ್ನೇ ಬಲತ್ಕರಿಸಿ ಬೆಂಗಾಲಾಗುವ ಸ್ತ್ರೀ ಗೆ ಬಲವನ್ನೇ ಬದಿಗಟ್ಟಿದೆ ಓ ಮನುಜನೇ ಕಾಣಬೇಕು ಹೆಣ್ಣನ್ನು ದೇವರ ಮುಂದೆ ಹಚ್ಚಿರುವ ದೀಪದಂತೆ ಕತ್ತಲೆ ಕೋಣೆಯೊಳಗೆ ಹಾರಿಸುವ
ಹುಟ್ಟು ಸಾವುಗಳ ಮಧ್ಯೆ ಬದುಕೊಂದೇ ನಿನ್ನದುಆ ಬದುಕಿಗೆ ಭಾವ ಅನುಭವವೂ ನಿನ್ನದಾಗಿರಬೇಕು ವಿನಃಮತ್ಯಾವ ಪ್ರಭಾವಕ್ಕೂ ಅವಕಾಶ ಕೊಡಬೇಡ….!! ಬದುಕೂ ನಿನ್ನದು ಬವಣೆಯೂ ನಿನ್ನದುಬದುಕಿ ಬಾಳುವ ಬಯಕೆಗೆ ಭರವಸೆ ಇರಬೇಕು ವಿನಃಮತ್ಯಾವ ಭಯ ಬೆದರಿಕೆಗೆ ಕಿವಿಗೊಡಬೇಡ….!!
ಕೆಟ್ಟ ಪದ್ಧತಿಗಳಿಗೆ, ದುಷ್ಟ ನಾಯಕರುಗಳಿಗೆಗಟ್ಟಿಯಾಗಿ ಎದ್ದು ನಿಂತು ಮಟ್ಟ ಹಾಕಿಚಟ್ಟ ಕಟ್ಟಲು ಬೇಕು ಮತ್ತೊಬ್ಬ ಸರದಾರ. ನೀತಿ ನಿಯಮಗಳ ಮುರಿದವರಿಗೆಜಾತಿ ಭೇದಗಳ ಹುಟ್ಟು ಹಾಕುವವರಿಗೆಅಡ್ಡತಡೆದು ನಿಲ್ಲಿಸಲು ಬೇಕು ಮತ್ತೊಬ್ಬ ಸರದಾರ. ಬಡವ ಬಲ್ಲಿದನೆಂಬ ಅರಿಯದವರಿಗೆಬದುಕು
ಕನ್ನಡವೇ ನನಗೆ ಎಲ್ಲಾಕನ್ನಡಕ್ಕೆ ಹಾನಿ ಉಂಟಾದರೆನಾನಂತೂ ಸಹಿಸೋಲ್ಲ.!! ಕನ್ನಡವೇ ನನ್ನಯ ಜೀವಕನ್ನಡವು ಬೀರಿದೆ ನನ್ನ ಮೇಲೆಗಾಢವಾದ ಪ್ರಭಾವ.!! ಕನ್ನಡವೇ ನನ್ನ ಹೆಮ್ಮೆಕನ್ನಡದಿಂದಲೇ ನಾ ಪಡೆದಿರುವೆಅಪಾರವಾದ ಹಿರಿಮೆ.!! ಕನ್ನಡವೇ ಬಾಳ ಬೆಳಕುಕನ್ನಡಕ್ಕಾಗಿಯೇ ಮೀಸಲಿಟ್ಟಿರುವೆನನ್ನ ಸಕಲ ಬದುಕು,.!!

ನನ್ನ ಪ್ರೀತಿಯ ಕೃಷ್ಣಸುಂದರಿನೀನು ನನ್ನ ಬಾಳಿಗೆ ಬಂದೆ ಹುಣ್ಣಿಮೆಯ ರಾತ್ರಿಯಲಿ ಹಾಲು ಚೆಲ್ಲುವ ಚಂದಿರನಂತೆನೀನು ನಗುವಾಗ ಸೂರ್ಯನ ಬಿಸಿಲಿನಂತೆ ಹೊಳೆಯುವೆ ಪಳ ಪಳನಿನ್ನ ಮನಸು ಕೆನೆ ಹಾಲಿನಂತೆ ಶ್ರೇಷ್ಠನೀನು ಸ್ವಲ್ಪ ಕಪ್ಪು ಅದರೂ ಮನಸ್ಸು

ಅಸಮಾನತೆಯನು ತೊಲಗಿಸಲು ಬರೆದರು ಸಂವಿಧಾನಮಾನವೀಯತೆಯಲಿ ಬದುಕಲು ಬರೆದರು ಸಂವಿಧಾನಬುದ್ಧ ಬಸವಾದಿ ತತ್ವಗಳಾಶೆಯದಂತೆ ಬರೆದರು ಸಂವಿಧಾನನಮ್ಮರಿಗೆ ಅರಿವಿಲ್ಲ ಅದನ್ನುಳಿಕೊಳ್ಳುವ ಸರಿಯಾದ ವಿಧಾನ….!! ಶೋಷಿತರ ಬದುಕಿಗಾಗಿ ಬರೆದರು ಸಂವಿಧಾನತುಳಿತಕ್ಕೊಳಗಾದವರ ಬದುಕಿಗಾಗಿ ಬರೆದರು ಸಂವಿಧಾನಮೇಲು ಕೀಳೆ0ಬ ದುರ್ನಡತೆಯ ನಿರ್ಮೂಲನೆಗೆ
ನನಗೊಂದು ಕನಸು ಬಿದ್ದಿತ್ತ ಆ ಕ್ಷಣ ಮನಸ್ಸು ಹೌಹಾರಿತ್ತ ಚಿತ್ತ ಅತ್ತ ಇತ್ತಚಂಚಲಾಯಿತನೆದರ್ ಹುಡುಗಿ ಮೇಲೆ ಬಿತ್ತಹುಡುಗಿ ಮಲಗಿತ್ತತನ್ನ ತಾಯಿ ತಂಗಿ ಯತ್ತ ನಾ ಕೊಟ್ಟೆ ಒಂದು ಮುತ್ತಕೆನ್ನೆಗೆ ದಾಳಿಯಿಟ್ಟಕರೆಂಟ್ ಹೊಯಿತಮುತ್ತು ಯಾರಿಗೆ ಬಿತ್ತಆ
ಶಿವ ಮಂತ್ರದ ಬರಿಕೂಗಿಗೆ ಪ್ರತಿ ವಾರದ ಸ್ಮರಣೆಗೆಅಣು-ಕಣದಿ ಅಡಗಿರುವ ಪ್ರತಿಜೀವಿಯ ಉಸಿರಿಗೆಸಲುಹುವವನ ಸ್ಮರಿಸುವವರು ವಿಧವಿಧದ ರೂಪದಿಕೊಲ್ಲುವವನು ಕಾಯುವವನು ಅವನಿಲ್ಲದೆ ಏನಿದೆ.!! ನಂಬಿಕಿಡು ದೇವರಲಿ ಅತಿ ನಂಬಿಕೆಡದಿರುಹಂತಕನು ಬಿಡುದಿಲ್ಲ ಕೊನೆದಿನಗಳು ಮರೆತರುಅವಬಂದನೊ ಇವಬಂದನೊ ತಲೆಜಜ್ಜಿಕೊಂಡರೂನಾಮದಲೂ ನೀಮದಲೂ
Website Design and Development By ❤ Serverhug Web Solutions