
ನರೇಗಾ ದಿವಸ ಆಚರಣೆ
ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ಗ್ರಾಮ ಪಂಚಾಯತ ಹೆಗಡಿಹಾಳ ಇವರಿಂದ ನರೇಗಾ ದಿವಸ ಆಚರಣೆ ಯನ್ನು ದಿನಾಂಕ 02/02/2023ರಂದು ˌಹೆಗಡಿಹಾಳ ಗ್ರಾಮ ಪಂಚಾಯತ ರವರು ಜಿಲ್ಲಾ ಪಂಚಾಯತನ ಸಹಯೋಗದೊಂದಿಗೆ ˌಹೆಗಡಿಹಾಳ ಗ್ರಾಮದಲ್ಲಿಯ ಕೆರೆ ಹೂಳು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ಗ್ರಾಮ ಪಂಚಾಯತ ಹೆಗಡಿಹಾಳ ಇವರಿಂದ ನರೇಗಾ ದಿವಸ ಆಚರಣೆ ಯನ್ನು ದಿನಾಂಕ 02/02/2023ರಂದು ˌಹೆಗಡಿಹಾಳ ಗ್ರಾಮ ಪಂಚಾಯತ ರವರು ಜಿಲ್ಲಾ ಪಂಚಾಯತನ ಸಹಯೋಗದೊಂದಿಗೆ ˌಹೆಗಡಿಹಾಳ ಗ್ರಾಮದಲ್ಲಿಯ ಕೆರೆ ಹೂಳು

11.02.2023 ರಂದು ನಡೆಯಲಿರುವ ಲೋಕ ಅದಾಲತ್ ಗಮನದಲ್ಲಿಟ್ಟುಕೊಂಡು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಗೌರವಾನ್ವಿತ ಕಾರ್ಯಾಧ್ಯಕ್ಷ ರಾದ ನ್ಯಾಯಮೂರ್ತಿ ಬಿ.ವೀರಪ್ಪ ಅವರ ಮನವಿಯಂತೆ,ಕರ್ನಾಟಕ ಸರ್ಕಾರವು ಟ್ರಾಫಿಕ್ ಫೈನ್ ಬಾಕಿ ಪ್ರಕರಣಗಳಿಗೆ 50% ರಿಯಾಯಿತಿ

ವಿಜಯಪುರ/ಚಡಚಣದಲ್ಲಿ ಬುಧವಾರ ಆಯೋಜಿಸಲಾದ ನವ ನಾಗಠಾಣ ಸಮಾವೇಶದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ಧನ ರೆಡ್ಡಿ ಮಾತನಾಡಿದರುಪಟ್ಟಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ನವ ನಾಗಠಾಣ ಸಮಾವೇಶ ಹಾಗೂ ಕಲ್ಯಾಣ ರಾಜ್ಯ ಪ್ರಗತಿ

ಹನೂರು:ಪ್ರಪಂಚದಲ್ಲಿ ನಮ್ಮ ಸಂಸ್ಕೃತಿಯೆ ಶ್ರೇಷ್ಠ ಆಧ್ಯಾತ್ಮಿಕತೆ ಮತ್ತು ಸನಾತನ ಸಂಸ್ಕೃತಿ ಭಾರತದ ಶಕ್ತಿಯಾಗಿದೆ ಎಂದು ಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು. ಕಬೀರರ ವಾಣಿಯಂತೆ ನದಿಯ

ಯಾದಗಿರಿ: ಶಹಾಪುರ ತಾಲೂಕಿನ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಮುಖಾಂತರ ಮ್ಯಾನ್ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನಮ್ಮ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

ಹಾನಗಲ್ ತಾಲೂಕ ಕೊಪ್ಪರಸಿಕೊಪ್ಪ ಗ್ರಾಮದಲ್ಲಿ ಎರಡು ದಿನಗಳ ಕಾಲ ಕೊಪ್ಪರಸಿಕೊಪ್ಪ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬವನ್ನು ಏರ್ಪಡಿಸಲಾಯಿತು ಈ ಹಬ್ಬವನ್ನು ಗ್ರಾಮದ ಸಾರ್ವಜನಿಕರು ಸುತ್ತಮುತ್ತಲಿನ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಶಿಕ್ಷಕ ವೃಂದದವರು ಕೊಪ್ಪಶಿಕೊಪ್ಪ ಶಾಲೆಯ

ಇಂಡಿ:ಝಳಕಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕಟ್ಟಡದ ಉದ್ಘಾಟನ ಸಮಾರಂಭವನ್ನು ವಿಜಯಪುರ ಜಿಲ್ಲೆಯ ಡಿಸಿಸಿ ಬ್ಯಾಂಕ ನ ಅಧ್ಯಕ್ಷರು ಹಾಗೂ ಬಸವನ ಬಾಗೆವಾಡಿ ಶಾಸಕರದ ಶಿವಾನಂದ ಪಾಟೀಲರು ನೆರವೇರಿಸಿ ಮಾತನಾಡುತ್ತಾ ನಮ್ಮ

ಶಿವಮೊಗ್ಗ ನಗರದ ಸೋಗಾನೆ ವಿಮಾನ ನಿಲ್ದಾಣದಲ್ಲಿ ಕೆಲಸ ಏನಾದರೂ ಸಿಗಬಹುದೇ ಎಂದು ಯವ ಸಮೂಹ ತನ್ನದೇ ದಾರಿಯಲ್ಲಿ ಹುಡುಕಾಡುತ್ತಿದೆ. ಅಲ್ಲದೆ ಸ್ಥಳೀಯವಾಗಿಯೇ ಕೆಲಸ ನೀಡಬೇಕು ಎಂಬ ಅಭಿಯಾನವೂ ಈ ಸಂಬಂಧ ಜೋರಾಗಿ ನಡೆಯುತ್ತಿದೆ ಇದರ

ಕಲಬುರಗಿ ಜಿಲ್ಲೆಯ ಚಿಂಚೋಳಿ:ಚಂದಾಪುರದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಬಿ+ಮಾನ್ಯತೆ ಲಭಿಸಿದೆ.ಕಾಲೇಜು ಪ್ರಾರಂಭವಾಗಿ ೧೫ ವರ್ಷಗಳಾಗಿದ್ದು ಇಷ್ಟು ಕಡಿಮೆ ಅವಧಿಯಲ್ಲಿ ನ್ಯಾಕ್ ತಂಡದಿಂದ ಬಿ+ ಪಡೆದಿದ್ದು ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿ ಗಳಿಗೆ ಹರ್ಷವನ್ನು

ಹಾವೇರಿ ಹಾನಗಲ್ ತಾಲೂಕು ಕೊಪ್ಪರಸಿಕೊಪ್ಪ ಗ್ರಾಮದಲ್ಲಿ ಕಲಿಕಾ ಹಬ್ಬದ ಉದ್ಘಾಟನೆಯನ್ನು ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಮಂಜುಳಾ ರಾಮಚಂದ್ರ ಓಲೆಕಾರ ಡೋಲ ಬಡಿಯುವ ಮೂಲಕ ಕಲಿಕಾ ಹಬ್ಬಕ್ಕೆ ಚಾಲನೆ ನೀಡಿದರು ಕೊಪ್ಪರಸಿಕೊಪ್ಪ ಕ್ಲಸ್ಟರ್ ಮಟ್ಟದ
Website Design and Development By ❤ Serverhug Web Solutions