
ಮುಖ್ಯಮಂತ್ರಿಗಳ ಭೇಟಿಯ ಮುಂಜಾಗ್ರತಾ ಕ್ರಮ
ಶಿವಮೊಗ್ಗ : ದಿನಾಂಕ 01-03-2026 ರಂದು ಶ್ರೀ ಸಿದ್ದರಾಮಯ್ಯ,ಮಾನ್ಯ ಮುಖ್ಯ ಮಂತ್ರಿಗಳು ಕರ್ನಾಟಕ ಸರ್ಕಾರ ರವರು ತರೀಕೆರೆಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಿ ನಂತರ ಕಾರ್ಯಕ್ರಮಕ್ಕೆ ತೆರಳಲಿದ್ದು, ಈ ಸಂಬಂಧ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಶಿವಮೊಗ್ಗ : ದಿನಾಂಕ 01-03-2026 ರಂದು ಶ್ರೀ ಸಿದ್ದರಾಮಯ್ಯ,ಮಾನ್ಯ ಮುಖ್ಯ ಮಂತ್ರಿಗಳು ಕರ್ನಾಟಕ ಸರ್ಕಾರ ರವರು ತರೀಕೆರೆಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಿ ನಂತರ ಕಾರ್ಯಕ್ರಮಕ್ಕೆ ತೆರಳಲಿದ್ದು, ಈ ಸಂಬಂಧ

ಬಳ್ಳಾರಿ / ಕಂಪ್ಲಿ :ರಮಜಾನ್ ಮಾಸಾಚರಣೆ ಪ್ರಯುಕ್ತ ನಾಲ್ಕು ವರ್ಷದ ಬಿ. ಇಖ್ರಾ ಮುಬೀನ್ ಎಂಬ ಪುಟ್ಟ ಬಾಲಕಿ ಶನಿವಾರದಂದು ಮೊದಲನೆಯ ಬಾರಿಗೆ ಒಂದು ಉಪವಾಸ (ವೃತ, ರೋಜಾ) ಆಚರಿಸುವುದರ ಮೂಲಕ ಹೆಮ್ಮೆ ಮತ್ತು

ಬೈಲಹೊಂಗಲ: ತಾಲ್ಲೂಕಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (NSS) ಘಟಕ 1 ಮತ್ತು 2ರ ಅಡಿಯಲ್ಲಿ ಹಮ್ಮಿಕೊಂಡಿರುವ ವಾರ್ಷಿಕ ವಿಶೇಷ ಶಿಬಿರದ ಅಂಗವಾಗಿ, ದತ್ತು ಗ್ರಾಮವಾದ ಅರವಳ್ಳಿಯಲ್ಲಿ ದಿನಾಂಕ

ಬೈಲಹೊಂಗಲ :ಅರವಳ್ಳಿ ಗ್ರಾಮದಲ್ಲಿ ಮಹಿಳಾ ಕಾಲೇಜು ವಿದ್ಯಾರ್ಥಿನಿಯರಿಂದ ಶ್ರಮದಾನ: ದೇವಸ್ಥಾನ ಹಾಗೂ ಬಸ್ ನಿಲ್ದಾಣ ಸ್ವಚ್ಛಗೊಳಿಸಿ ಮಾದರಿಯಾದ ಶಿಬಿರಾರ್ಥಿಗಳು. ಬೈಲಹೊಂಗಲ: ತಾಲ್ಲೂಕಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (NSS)

ರಾಯಚೂರು/ ಸಿಂಧನೂರು :ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಿಮ್ಮ ಬದುಕಿನಲ್ಲಿ ಇಟ್ಟುಕೊಂಡಿರುವ ವೃತ್ತಿ ಆಯ್ಕೆಯ ಗುರಿಯನ್ನು ಸಾಧಿಸಲು ಈಗಿನಿಂದಲೇ ಪ್ರಯತ್ನ ಶೀಲರಾಗಬೇಕು ಎಂದು ಮುಖ್ಯಗುರು ಮಲ್ಲಪ್ಪ ಬಾದರ್ಲಿ ಹೇಳಿದರು.ಅವರು ಶನಿವಾರದಂದು ತಾಲೂಕಿನ ಕಲಮಂಗಿ ಗ್ರಾಮದ ಸರ್ಕಾರಿ

ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನಬೆನಕನಹಳ್ಳಿ(ಜೆ) ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮೇಲುಸ್ತುವಾರಿ ಸಮಿತಿಗೆ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.ಅಧ್ಯಕ್ಷರನ್ನಾಗಿ ಶಿವಪ್ಪ ಅಮ್ಮಾಪುರ ಹಾಗೂ ಉಪಾಧ್ಯಕ್ಷರನ್ನಾಗಿ ಸಿದ್ದಪ್ಪ

ಶಿವಮೊಗ್ಗ: ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ದಿಕ್ಕಿನಲ್ಲಿ ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಕರು ಚಿಂತನೆ ಮಾಡಬೇಕು ಎಂದು ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ನಿರ್ದೇಶಕಿ ಎಂ.ಆರ್.ಸೀತಾಲಕ್ಷ್ಮಿ ಹೇಳಿದರು. ಸಹ್ಯಾದ್ರಿ ವಿಜ್ಞಾನ ಕಾಲೇಜು ಮತ್ತು

ಉಪವಾಸ ಸ್ವಯಂ ನಿಯಂತ್ರಣ ಶಿಸ್ತು ತ್ಯಾಗ : ಮೌಲಾನಾ ಸಮದ್ ಸಾಹೇಬ್ ಸಿರುಗುಪ್ಪ – ಪವಿತ್ರ ಮಾಹೆ ರಂಜಾನ್ ಅಲ್ಲಾಹನ ಪ್ರವಾದಿಯವರ ಜಗದ್ಗುರುಗಳ ಧಾರ್ಮಿಕ ಇಸ್ಲಾಂ 5 ಆಧಾರ ಸ್ಥಂಭಗಳ ಮೇಲೆ ನಿರ್ಮಿಸಲಾಗಿದೆ ಈಮಾನ್

ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಪಟ್ಟಣದ ಕ್ರಿಸ್ತ ಜ್ಯೋತಿ ಶಾಲೆಯಲ್ಲಿ ನಡೆದ ಆರೋಗ್ಯ ತಪಾಸಣೆ, ರಕ್ತದಾನ, ಅಂಗಾಂಗ ದಾನಗಳ ನೋಂದಣಿ ಶಿಬಿರವನ್ನು ಅರಕಲಗೂಡು ತಾಲೂಕು ವೈದ್ಯಾಧಿಕಾರಿ ಡಾ. ಪುಷ್ಪಲತಾ ರವರು ಹಾಗೂ ಕ್ರಿಸ್ತ ಜ್ಯೋತಿ

(ನಂಜುಂಡೇಶ್ವರ) ದೇವಸ್ಥಾನವು ಕರ್ನಾಟಕದ ಅತ್ಯಂತ ಪುರಾತನ ಮತ್ತು ಪವಿತ್ರ ಶೈವ ಕ್ಷೇತ್ರಗಳಲ್ಲಿ ಒಂದಾಗಿದೆ. ಮೈಸೂರಿನ ಸಮೀಪ ಕಪಿಲಾ ನದಿ ತೀರದಲ್ಲಿರುವ ಈ ದೇವಾಲಯವು 9-10ನೇ ಶತಮಾನದಲ್ಲಿ ಗಂಗರಿಂದ ನಿರ್ಮಾಣವಾಗಿ ನಂತರ ಹೊಯ್ಸಳ, ಚೋಳ ಮತ್ತು
Website Design and Development By ❤ Serverhug Web Solutions