
ವೈದ್ಯಾಧಿಕಾರಿಗಳಿಲ್ಲದೆ ಅನಾಥವಾದ ಪ್ರಾಥಮಿಕ ಆರೋಗ್ಯ ಕೇಂದ್ರ
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದಲ್ಲಿ ಮುಖ್ಯ ವೈದ್ಯಾಧಿಕಾರಿಗಳಿಲ್ಲದೆ ಅನಾಥವಾದ ಪ್ರಾಥಮಿಕ ಆರೋಗ್ಯ ಕೇಂದ್ರ. ಈ ಆಸ್ಪತ್ರೆಗೆ ಪ್ರಥಮ ದರ್ಜೆ ಸಹಾಯಕರಾದ ಶ್ರೀ ಸತ್ಯ ವೀರ ಕೊಡಬಾಗಿ ಅವರು ತಮ್ಮನ್ನು ತಾವೇ ಸರ್ವಾಧಿಕಾರಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದಲ್ಲಿ ಮುಖ್ಯ ವೈದ್ಯಾಧಿಕಾರಿಗಳಿಲ್ಲದೆ ಅನಾಥವಾದ ಪ್ರಾಥಮಿಕ ಆರೋಗ್ಯ ಕೇಂದ್ರ. ಈ ಆಸ್ಪತ್ರೆಗೆ ಪ್ರಥಮ ದರ್ಜೆ ಸಹಾಯಕರಾದ ಶ್ರೀ ಸತ್ಯ ವೀರ ಕೊಡಬಾಗಿ ಅವರು ತಮ್ಮನ್ನು ತಾವೇ ಸರ್ವಾಧಿಕಾರಿ

ಬೆಂಗಳೂರು : ಪಬ್ಲಿಕ್ ರಿಲೇಷನ್ ಕೌನ್ಸಿಲ್ ಆಫ್ ಇಂಡಿಯಾ – (PRCI) ಇವರು ಆಯೋಜಿಸಿದ 18ನೇ ಜಾಗತಿಕ ಸಂವಹನ ಸಮಾವೇಶವು ಮಂಗಳೂರಿನ ಹೋಟೆಲ್ ಮೋತಿ ಮಹಲ್ನಲ್ಲಿ ಇತ್ತೀಚಿಗೆ ಜರುಗಿತು.ಈ ಸಂದರ್ಭದಲ್ಲಿ ಬೆಂಗಳೂರು ರೋಟರಿ ಕ್ಲಬ್

ವಿಜಯನಗರ ಜಿಲ್ಲೆ ಕೊಟ್ಟೂರು: ಜೀವನಕ್ಕೆ ಒಂದು ಬಹುದೊಡ್ಡ ಕನಸಿರಬೇಕು, ಕನಸಿಗೆ ತಕ್ಕ ಪ್ರಯತ್ನವಿರಬೇಕು ವಿದ್ಯಾರ್ಥಿಗಳು ನಿಮ್ಮ ಜೀವನದಲ್ಲಿ ಯಶ್ಸಸ್ಸಿನ ಹಾದಿಯ ಪ್ರಯತ್ನದ ಪ್ರತಿರೂಪವಾಗಿ ನೀವು ಯಾವಾಗಲೂ ದಿನಕ್ಕೆ 10-12 ಗಂಟೆಗಳು ಸತತವಾಗಿ ನಿಮ್ಮ ಗುರಿ

ಬೆಂಗಳೂರು : ಇನ್ನರ್ ವ್ಹೀಲ್ ಕ್ಲಬ್ ಬೆಂಗಳೂರು, ಬನಶಂಕರಿ ವಿಭಾಗದವರಿಂದ ಅಣಿಮುತ್ತಿನ ನುಡಿಗಾತಿ ಅಪರ್ಣ ನೆನಪಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.ಶ್ರೀ ನಾಗರಾಜ ವಸ್ತಾರೆ, ಮಾತಿನಮನೆಯ ರಾ ಸು ವೆಂಕಟೇಶ, NAL ಸತ್ಯಪ್ರಸಾದ್, ಡಿ ಸಿ

ಉತ್ತರ ಕನ್ನಡ: ಅಂಕೋಲಾ ತಾಲೂಕಿನಲ್ಲಿ ಕಳೆದ ಸುಮಾರು ದಿನಗಳಿಂದ ಮತ್ತೆ ನಾಯಿಕೊಡೆಗಳಂತೆ ಮಟ್ಕಾ ದಂಧೆ ತಲೆ ಎತ್ತಿದೆ..! . ಪೊಲೀಸರ ಕಣ್ತಪ್ಪಿಸಿ ಬುಕ್ಕಿಗಳು ತೆರೆ ಮರೆಯಲ್ಲಿ ಮಟ್ಕಾ ದಂಧೆ ನಡೆಸುತ್ತಿದ್ದಾರೆ. ಹೌದು, ಇಷ್ಟು ದಿನಗಳಿಂದ

ವಿಜಯನಗರ : ಸಂಡೂರು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀಮತಿ ಅನ್ನಪೂರ್ಣ ತುಕಾರಾಂ ಪರದಿ: 11-11-2024 ರಂದು, ಮಲ್ಲಾಪುರ, ಲಕ್ಕಲಹಳ್ಳಿ, ಸೂರವ್ವನಹಳ್ಳಿ, ಗೊಲ್ಲರಹಟ್ಟಿ, ಅಗ್ರಹಾರಗಳಿಗೆ ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು

ವಿಜಯನಗರ ಜಿಲ್ಲೆಯ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ತಾಲೂಕು ಆಡಳಿತ ವತಿಯಿಂದ ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ಹಾಗೂ ತಹಶೀಲ್ದಾರರು,ಕಾರ್ಯನಿರ್ವಾಹಕ ದಂಡಾಧಿಕಾರಿಗಳು, ಸಮುದಾಯ ಕುಲಬಾಂಧವರು, ಜನಪ್ರತಿನಿಧಿಗಳು, ಊರಿನ ಗಣ್ಯರು ಸೇರಿ

ಚಾಮರಾಜನಗರ/ಹನೂರು: ಸಮಾಜವನ್ನು ಮುನ್ನಡೆಗೆ ತೆಗೆದುಕೊಂಡು ಹೋಗಲು ಶಿಕ್ಷಣ ತುಂಬಾ ಮುಖ್ಯ ಆ ನಿಟ್ಟಿನಲ್ಲಿ ನೀವೆಲ್ಲರೂ ಶಿಕ್ಷಿತರಾಗಬೇಕು ಜೊತೆಗೆ ವಾಲ್ಮೀಕಿಯವರ ಹಿನ್ನಲೆ ತಿಳಿದು ಅವರ ಆದರ್ಶ ಗುಣಗಳನ್ನು ನಾವು ಬೆಳೆಸಿಕೊಳ್ಳಬೇಕು ಎಂದು ಶಾಸಕ ಎಂ.ಆರ್. ಮಂಜುನಾಥ್

ಬೆಂಗಳೂರು : ಆನಂದರಾವ್ ವೃತ್ತದ ಬಳಿ ಇರುವ ಕವಿಪ್ರನಿನಿ ಲೆಕ್ಕಾಧಿಕಾರಿಗಳ ಸಂಘದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಏರ್ಪಾಡಿಸಲಾಯಿತು. ಬೆಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ, ಡಾ. ಬಸವರಾಜ ಸಾದರ ಅವರು ಕನ್ನಡ ಸಂಸ್ಕೃತಿ- ನಮ್ಮ ಹೆಮ್ಮೆ

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಬಪ್ಪುಂಜಿ,ಕುದುರೆಗುಂಡಿ ಮತ್ತು ಮುತ್ತಿನ ಕೊಪ್ಪ ಸರ್ಕಾರಿ ಪ್ರೌಢಶಾಲೆಗಳ ಎಸ್ ಎಸ್ ಎಲ್ ಸಿ ಮಕ್ಕಳ ಫಲಿತಾಂಶವನ್ನು ಸುಧಾರಣೆ ಮಾಡುವ ಸಲುವಾಗಿ ನಗು ಫೌಂಡೇಶನ್ ಕಡೆಯಿಂದ ಸುಮಾರು 100 ಮಕ್ಕಳಿಗೆ
Website Design and Development By ❤ Serverhug Web Solutions