
ಕರ್ನಾಟಕದಲ್ಲಿ ಶಿವಾಜಿ ಜಯಂತಿ ಮಾಡಬಾರದೇ ?
ಬೆಳಗಾವಿ/ ಬೈಲಹೊಂಗಲ: ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮೇಲೆ ಕಲ್ಲು ಚಪ್ಪಲಿ ಎಸೆದವರು ಹಾಗೂ ಅದರ ಹಿಂದೆ ಇದ್ದವರ ಬಗ್ಗೆ ಕಠಿಣ ಕ್ರಮ ಕೈಗೊಳ್ಳದೆ ಸರ್ಕಾರದ ಕೋಟ್ಯಾಂತರ ಆಸ್ತಿ ಮರಳಿಸಲು ಕಾರಣೀಕರ್ತರಾದ ಸ್ನೇಹಮಯ ಕೃಷ್ಣ ಅವರನ್ನು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬೆಳಗಾವಿ/ ಬೈಲಹೊಂಗಲ: ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮೇಲೆ ಕಲ್ಲು ಚಪ್ಪಲಿ ಎಸೆದವರು ಹಾಗೂ ಅದರ ಹಿಂದೆ ಇದ್ದವರ ಬಗ್ಗೆ ಕಠಿಣ ಕ್ರಮ ಕೈಗೊಳ್ಳದೆ ಸರ್ಕಾರದ ಕೋಟ್ಯಾಂತರ ಆಸ್ತಿ ಮರಳಿಸಲು ಕಾರಣೀಕರ್ತರಾದ ಸ್ನೇಹಮಯ ಕೃಷ್ಣ ಅವರನ್ನು

ನಸುಕಿನಲ್ಲಿ ಚಿಕ್ಕೋಡಿಯ ಉಪವಿಭಾಗೀಯ ದಂಡಾಧಿಕಾರಿಗಳಾದ ಸುಭಾಷ ಸಂಪಗಾವಿ ಹಾಗೂ ತಾಲೂಕಾ ತಹಶಿಲ್ದಾರರು ಆದ ರಾಜೇಶ ಬುರ್ಲಿ ಅವರು, ಬೈಕ್ ಹತ್ತಿ ಚಿಕ್ಕೋಡಿ ಪಟ್ಟಣದ ವಿವಿಧ ಬಡಾವಣೆಗಳಿಗೆ ಮತ್ತು ಮಾರುಕಟ್ಟೆ, ಬೀದಿಗಳಿಗೆ ತೆರಳಿ, ಅಲ್ಲಿಯ ಸ್ವಚ್ಚತೆ

ದೇವಲಾಪುರ ಗ್ರಾಮ ಘಟಕದ ನೂತನ ಸಂಚಾಲಕರಾಗಿ ಪರಶುರಾಮ ಆಯ್ಕೆ ಬಳ್ಳಾರಿ / ಕಂಪ್ಲಿ : ಭದ್ರಾವತಿಯ ಪ್ರೊ.ಬಿ.ಕೃಷ್ಣಪ್ಪರವರು ಕರ್ನಾಟಕ ದಲಿತ ಸಂಘರ್ಷ ಸಮಿತಿಯನ್ನು ಹುಟ್ಟುಹಾಕುವ ಮೂಲಕ ಕರ್ನಾಟಕದ ಅಸಂಘಟಿತ ಶೋಷಿತ ದಲಿತ ಸಮುದಾಯಗಳಲ್ಲಿ ಜಾಗೃತಿಯನ್ನು

ಬಳ್ಳಾರಿ / ಕಂಪ್ಲಿ : ಪಟ್ಟಣದಲ್ಲಿ ಕರ್ನಾಟಕ ಕ್ಷತ್ರಿಯ ಪರಿಷತ್ ಕಂಪ್ಲಿ ತಾಲ್ಲೂಕು ಘಟಕದಿಂದ ಹಿಂದೂ ಸಾಮ್ರಾಟ್ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರದ ಮೆರವಣಿಗೆ ಅದ್ದೂರಿಯಿಂದ ಜರುಗಿತು.ಕಂಪ್ಲಿ ಕೋಟೆಯ ಶ್ರೀ ಪಂಪಾಪತಿ ದೇವಸ್ಥಾನದಲ್ಲಿ ವಿಶೇಷ

ಬಳ್ಳಾರಿ / ಕಂಪ್ಲಿ : ತಾಲ್ಲೂಕಿನ ದೇವಸಮುದ್ರ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊರವಲಯದಲ್ಲಿ ಪಟ್ಟಣದ ಶ್ರೀ ಕಲ್ಯಾಣಚೌಕಿ ಮಠದವರು ನಿರ್ಮಿಸಿರುವ ಶ್ರೀಕಲ್ಯಾಣ ಚೌಕಿಮಠ ಕಾಮಧೇನು ಗೋಶಾಲೆ, ಕಲ್ಯಾಣ ಕೃಷಿ ಆಶ್ರಮ ಮತ್ತು ಗುರುಕುಲ ಶಿಕ್ಷಣ

ಬಳ್ಳಾರಿ / ಕಂಪ್ಲಿ: ಹೈಕೋರ್ಟ್ ನೇಮಕಾತಿ ಸಮಿತಿ ಇತ್ತೀಚೆಗೆ ನಡೆಸಿದ ನ್ಯಾಯಾಧೀಶರ ಆಯ್ಕೆಯಲ್ಲಿ ಕಂಪ್ಲಿ ಸಮೀಪದ ಚಿಕ್ಕಜಂತಕಲ್ ಗ್ರಾಮದ ಗ್ರಾಮೀಣ ಪ್ರತಿಭೆ ಸಂತೋಷ್ ಬಸವರಾಜ ಬೆಳಗೊಡು ಯುವಕ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದು, ಸಣಾಪುರ ಗ್ರಾಮ ಮತ್ತು

ಪಟ್ಟಣಕ್ಕೆ ಇಬ್ಬರು ಹಿಂದೂ ಫೈರ್ ಬ್ರಾಂಡ್ ಗಳ ಆಗಮನ. ಗುರುಮಠಕಲ್: ಛತ್ರಪತಿ ಶಿವಾಜಿ ಮಹಾರಾಜರ 396 ನೇಯ ಜಯಂತಿಯ ಅಂಗವಾಗಿ ಪಟ್ಟಣದಲ್ಲಿ ಇಂದು ಭವ್ಯ ಮೆರವಣಿಗೆಯನ್ನು ಯುವ ಘರ್ಜನೆ ವೇದಿಕೆ ಮುಖಾಂತರ ಆಯೋಜಿಸಲಾಗಿದೆ. ಇಂದಿನ

ಗುರುಮಠಕಲ್: ಪಟ್ಟಣದಿಂದ ಕಾಕಲವಾರಗೆ ಹೋಗುವ ಮಾರ್ಗದಲ್ಲಿರುವ ವಾರ್ಡ್ ನಂ.17, ಸರ್ವೆ ನಂ.85ರ ಕಂದಕೂರು ಬಡಾವಣೆಯಲ್ಲಿ ನಕ್ಷೆ ಬದಲಿಸಿ ಅನಧಿಕೃತವಾಗಿ ನಿವೇಶನಗಳನ್ನು ಮಾರಾಟ ಮಾಡಲಾಗಿದೆ ಎಂಬ ಗಂಭೀರ ಆರೋಪವನ್ನು ವಿಜಯಕುಮಾರ್ ನೀರೇಟಿ ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ

ಬಾಗಲಕೋಟೆ/ ಇಳಕಲ್: ವರ್ಷಪೂರ್ತಿ ಶಾಲೆಯಲ್ಲಿ ನಡೆದ ಎಲ್ಲಾ ಘಟನಾವಳಿಗಳನ್ನು ಮೆಲುಕು ಹಾಕುವುದರೊಂದಿಗೆ ಬಾಲಕ ಪಾಲಕ ಶಿಕ್ಷಕರ ಜೊತೆ ಎಸ್ ಡಿ ಎಮ್ ಸಿ ಸಮಿತಿಯವರೊಂದಿಗೆ ಸಾರ್ವಜನಿಕರು ಸೇರಿ ಪ್ರೀತಿ ಪ್ರೇಮ ವಿಶ್ವಾಸವನ್ನು ಮೂಡಿಸುವ ಹಾಗೂ

ಬಾಗಲಕೋಟೆ/ ಹುನಗುಂದ: ಪಟ್ಟಣದ ರೆಡ್ಡಿ ಸಮಗ್ರ ಅಭಿವೃದ್ಧಿ ಸಂಸ್ಥೆಯಿಂದ ಫೆ. 22 ರಂದು ರವಿವಾರ ಬೆಳಗ್ಗೆ 11 ಗಂಟೆಗೆ ರಾಷ್ಟ್ರೀಯ ಹೆದ್ದಾರಿ 50ರ ಹೊಂದಿಕೊಂಡಿರುವ ಎಚ್ ಪಿ ಪೆಟ್ರೋಲ್ ಬಂಕ್ ಹತ್ತಿರದಲ್ಲಿರುವಲ್ಲಿರುವ ಸಮಾಜದ ಸ್ವಂತ
Website Design and Development By ❤ Serverhug Web Solutions